ಭಗವತೀ ಚೂಡಾಲಾ
ಆಖ್ಯಾನ ಸಾರ ಸಂಗ್ರಹ(ಯೋಗವಾಸಿಷ್ಠದಸಾರ)
ಮೂಲ
ಲೇಖಕರು:ಶ್ರೀಮೂತಿ೯
(ನುಲೇನೂರು ಶ್ರೀನಿವಾಸಮೂತಿ೯ಯವರು)
ಶ್ರೀದತ್ತಾಶ್ರಮ,ಆರ್.ನುಲೇನೂರುಹೊಳಲ್ಕೆರೆ ತಾಲ್ಲೂಕು
ಚಿತ್ರದುಗ೯ ಜಿಲ್ಲೆ ಕನಾ೯ಟಕ ರಾಜ್ಯ.
ಸಂಗ್ರಹ:ಡಾ.ರವೀಂದ್ರ ಹೊಸದುಗ೯
ನುಲೇನೂರು ಶ್ರೀನಿವಾಸಮೂvತಿ೯ಯವರ ಕುಟುಂಬವಗ೯ಕ್ಕೆ ನನ್ನ ಕೃತಜ್ಞತೆಗಳು.
ಸ್ವಾಮಿ ರಾಮತೀಥ೯ರ ಅಭಿಪ್ರಾಯ:
"ಸೂಯ೯ನಿಂದ ಪೋಷಿತವೂ
ಸೂಯ೯ನೇ ಸಮಸ್ತಕ್ಕೂ ಸಾಕ್ಷಿಯೂ ಆತ್ಮನೂ(ಸೂಯ೯ ಆತ್ಮಾಜಗತಸ್ತಸ್ಥುಷಶ್ಚ) ಆಗಿರುವ ಈ ಜಗತ್ತಿನಲ್ಲಿ
ನನ್ನ ಅಭಿಪ್ರಾಯದಂತೆ ಅತ್ಯಂತ ಶ್ರೇಷ್ಠವೂ
ಅತ್ಯಂತ ಅದ್ಭುತವೂ
ಆದ ಗ್ರಂಥವೆಂದರೆ
ಯೋಗವಾಸಿಷ್ಠವು.ಈ ಜಗತ್ತಿನಲ್ಲಿ ಅದನ್ನು ಯಾರೇ ಓದಲಿ
ಅವರಿಗೆ ಪರಮಾತ್ಮ ಜ್ಞಾನವಾಗದೇ ಇರುವುದಿಲ್ಲ.ಅವರಿಗೆ ಸವೋ೯ಹಂ''ಎಲ್ಲವೂ ನಾ ಎಂಬ ಅನುಭವವಾಗದೇ ಇರುವುದಿಲ್ಲ."
ಸ್ವಾಮಿ ರಾಮತೀಥ೯ರು ಅಮೆರಿಕಾದಲ್ಲಿ ಮಾಡಿದ "ಇಂಡಿಯಾದೇಶದ ವಿಷಯದಲ್ಲಿ
ಜಗತ್ತು ಹೊತ್ತಿರುವ
ಅಧ್ಯಾತಿಕ ಋಣ"ಎಂಬ ಉಪನ್ಯಾಸದಲ್ಲಿ "ನೀವು ಹೊಸದೆಂದು ತಿಳಿದಿರುವ ವಿಚಾರಗಳೆಲ್ಲಾ
ಹಿಂದುಗಳ ಪ್ರಾಚೀನವಾದ ಗತಕಾಲದ ವಿಚಾರಗಳೇ.ಅಮೆರಿಕಾದ
ಎಲ್ಲ ಆಧುನಿ ವಿಚಾರಗಳನ್ನೂ 'ಯೋಗವಾಸಿಷ್ಠ'ಎಂಬ ಗ್ರಂಥವು ನೂರಾರು ವಷ೯ಗಳ ಹಿಂದೆಯೇ ತಿಳಿಸಿದೆ. ಈ ಗ್ರಂಥವು ಸ್ಪಷ್ಟವೂ ಪ್ರಸನ್ನವೂ ಆಗಿದೆ.ಇದು ವಿಸ್ತಾರವಾಗಿ ಸಮಸ್ತವನ್ನೂ ಒಳಗೊಂಡಿದೆ.ಇದು ನೈಜವೂ ಸ್ವಾಭಾವಿಕವೂ ಆದ
ಕಾವ್ಯವಾಗಿದೆ."ಎಂದು ಹೇಳಿದ್ದಾರೆ.
ಯೋಗವಾಸಿಷ್ಠದ ಸಾರ:
ಯೋಗವಾಸಿಷ್ಠವು ಅನೇಕ ವಿಚಿತ್ರ ಕಥೆಗಳ ಮೂಲಕ ದೃಷ್ಟಾಂತಗಳ ಸಹಾಯದಿಂದ ಅದ್ವೈತ ಸಿದ್ಧಾಂತವನ್ನು ಸುಲಭವಾಗಿಯೂ ,ಸುಂgದರವಾಗಿಯೂ ಬೋಧಿಸುವ ಪ್ರಸಿದ್ಧಗ್ರಂಥ.ಇದುವಾಸಿಷ್ಠರಾಮಾಯಣವೆಂದೂ
'ಜ್ಞಾನಯೋಗ ತರಂಗಿಣಿ'ಯೆಂದೂ
ಹೆಸರುಂಟು.
ಅದ್ವೈತ ಗುರು ಪರಂಪರೆಯ
ಪ್ರಪ್ರೆಥಮ ಮೂಧ೯ನ್ಯರಾದ
ಬ್ರಹ್ಮವಿದ್ವರಿಷ್ಠರಾದ
ವಸಿಷ್ಠ ಮಹಷಿ೯ಗಳು "ಸೃಷ್ಟಿಯ ಆದಿಯಲ್ಲಿ
ಲೋಕದಲ್ಲಿ ಶಾಂತಿಯು ನೆಲೆಗೊಳ್ಳಲೆಂದು
ಭಗವಂತನಾದ ಚತುಮು೯ಖನು
ಉಪದೇಶಿಸಿದ ಜ್ಞಾನವಿದ್ಯೆಯನ್ನು"ಶ್ರೀರಾಮನ ಚಿತ್ತಶಾಂತಿಗೆಂದು ಉಪದೇಶಿಸಿದನು.
ಶ್ರೀ ವಸಿಷ್ಠ ಉವಾಚ:
1)ಪೂವ೯ಮುಕ್ತಂ ಭಗವತಾ ಯಜ್ಞಾನಂ ಪದ್ಮಜನ್ಮನಾ|
ಸಗಾ೯ದೌ ಲೋಕಶಾಂತ್ಯಥ೯ಂ ತದಿದಂ ಕಥಯಾಮ್ಯಹಮ್||
2) ಯೋಗವೆಂಬ ಹೆಸರಿದ್ದರೂ
ಈ ಗ್ರಂಥದಲ್ಲಿ ಮುಖ್ಯವಾಗಿ ತತ್ವಜ್ಞಾನವನ್ನೇ ಹೇಳಿದೆ(ಪುಟ 1)
3)ಬೃಹದ್ಯೋಗ ವಾಸಿಷ್ಟದಲ್ಲಿ 36,000 ಶ್ಲೋಕಗಳಿವೆ.ಆದರೆ ಇದಕ್ಕೆ 64000 ಶ್ಲೋಕಗಳ ವ್ಯಾಖ್ಯಾನವಿದೆ.ಆದ್ದರಿಂದ ಇದರಲ್ಲಿ ಒಟ್ಟು ಒಂದು ಲಕ್ಷ ಶೋಕಗಳಿವೆ.(ಪುಟ 1)
4)ಇದರಲ್ಲಿ ಸಾರಭೂತವಾದ 6000ಶೋಕಗಳನ್ನು ಆರಿಸಿ
ಸಂಗ್ರಹಿಸಿರುವ ಸಣ್ಣ ಗ್ರಂಥವೇ ಲಘುಯೋಗವಾಸಿಷ್ಠವಾಗಿದೆ(ಪುಟ 2)
5)ಈಗವೇದಾಂತವು ಭೌದ್ಧಿಕವಾದ ಕಸರತ್ತಿಗೂ
ದ್ವೈತಾದ್ವೈತ
ವಿಶಿಷ್ಟಾದ್ವೈತಿಗಳ ಕುಸ್ತಿಕಣವೂ ಆಗಿದೆ(ಪುಟ 2)
6)ನೋಡುವವನು ಕಾಣುವವುಗಳಲ್ಲಿ ಕೂಡಿ
ಒಂದಾಗುವುದೇ
ಸವ೯ದುಃಖಗಳಿಗೂ ಕಾರಣವೆದು ಹೇಳಿದೆ.ದ್ರಷ್ಟವು ದೃಷ್ಯದಲ್ಲಿ ,ಜ್ಞಾತೃವು ಜ್ಞೇಯದಲ್ಲಿ ,ಪುರುಷನು ಪ್ರಕೃತಿಯು ಸುಳ್ಳೆಂದು ಗೊತ್ತಾಗುತ್ತದೆ.(ಪುಟ 3)
7)ಎರಡನೆಯದಿಲ್ಲದ
ಹುಟ್ಟು ಸಾವುಗಳೂ ಇಲ್ಲದ ಕತೃ೯ಭೋಕ್ತøವೂ ಅಲ್ಲದ
ಪರಮಾತ್ಮನೇ ಸಕಲವೂ ಅಗಿರುವನೆಂಬಜ್ಞಾನದಿಂದ ಅಜ್ಞಾನವು ನಾಶವಾದರೆ (ತಾನು ನಿತ್ಯಮುಕ್ತನೆಂಬ)ಮೋಕ್ಷವು ಕಭಿಸುತ್ತದೆ.(ಪುಟ 3)
8)ಕುಂಡಲಿನೀ ಶಕ್ತಿಯನ್ನು ಸ್ವಾಧೀನಪಡಿಸಿಕೊಳ್ಳುವುದರಿಂದ
ಇಚ್ಛೆ ಬಂದ ರೂಪವನ್ನು ಪಡೆಯಬಹುದೆಂಬುದನ್ನು
ಹೂಡಾಲಾ -ಶಿಖಿಧ್ವಜರ ವೃತ್ತಾಂತದಿಂದ ತಿಳಿದು ಬರುತ್ತದೆ.(ಪುಟ 4)
೯)ಜ್ಞಾನ ಮತ್ತು ಅಜ್ಞಾನ ಇವುಗಳ ಏಳು ಅವಸ್ಥೆಗಳನ್ನು
ಅವಸ್ಥೆ ಮತ್ತು ನಿವಾ೯ಣ ಪ್ರಕರಣದಲ್ಲಿ ಹೇಳಿದೆ.ಇದು ಮತ್ತೊಂದು ಯಾವ ಗ್ರಂಥದಲ್ಲಿಯೂ ಕಂಡುಬಂದಿಲ್ಲ.(ಪುಟ4)
10) ಯೋಗ ಸಾಧನೆಯಲ್ಲಿ
ಮೂರು ಪ್ರಕಾರಗಳಿವೆ.1) ಒಂದೇ ತತ್ವದ ದೃಢವಾದ ಭಾವನೆ 2) ಮನಸ್ಸಿನ ಉಪಶಾಂತಿ 3)ಪ್ರಾಣನಿರೋಧ.(ಪುಟ 4)
11)ಬ್ರಹ್ಮವೊಂದ್ರೇಸತ್ಯ.ಅದೇ ಅಜ್ಞಾನದಿಂದ ಬಗೆಬಗೆಯ ನಾಮರೂಪವಾದ ಜಗತ್ತಾಗಿ
ತೋರುತ್ತಾಇದೆ ಎಂಬುದನ್ನು ಮೊದಲು
ವಿಚಾರದಿಂದ ನಿಶ್ಚಯ ಮಾಡಿಕೊಳ್ಳಬೇಕು.ನಿಗು೯ಣವೂ ನಿರಾಕಾರವೂ
ನಿಮ೯ಲವೂ ಆದ
ಅರಿವು(ಬ್ರಹ್ಮವು) ತಾನೇ ತಾನಾಗಿ ಸ್ಫುರಿಸುತ್ತದೆ.ಯಾರುಯಾವುದನ್ನು ದೃಢವಾಗಿ ಭಾವಿಸುತ್ತಾರೋ
ಅವರು ಆರೂಪವೇ ಆಗುತ್ತಾರೆ ಎಂಬುದು ಪ್ರಬಲವಾದ ಪ್ರಕೃತಿ ನಿಯಮ(ಪುಟ 5)
ಅಭಾವ ಭಾವನಾ:
12) ಚಿನ್ಮಾತ್ರ ಸ್ವರೂಪವಾದ
ಬ್ರಹ್ಮವೊಂದೇ ಸತ್ಯ
ಎಂಬ ನಿಶ್ಚಯಜ್ಞಾನದ ಅಭ್ಯಾಸವೇ 'ಬ್ರಹ್ಮಜ್ಞಾನ'ಎನಿಸುತ್ತದೆ.(ಪುಟ 5)
13) ಇದರಿಂದ ಮನಸ್ಸು ಶಾಂತವಾಗುವುದರಿಂದ ಅಹಂಕಾರವೂ
ಜಗತ್ತಿನ ಅನುಭವವೂ
ಲೋಪವಾಗಿ
ಆತ್ಮನಲ್ಲಿಯೇ ಸುಸ್ಥಿಯುಂಟಾಗುತ್ತದೆ.ಇದರಲ್ಲಿ ದೃಷ್ಯದ ಪೂಣ೯ ಅಭಾವವಾಗುವುದರಿಂದ
ಇದು 'ಅಭಾವ ಭಾವನಾ' ಎನಿಸುತ್ತದೆ.(ಪುಟ 5)
14) ಎರಡನೆಯದೇನೂ ತೋರದೆ
ಆತ್ಮನಲ್ಲಿಯೇ ನೆಲೆನಿಲ್ಲುವುದೇ 'ಕೇವಲೀ ಭಾವ'(ಪುಟ 5)
15)ಮನೋಲಯ:ಯೋಗವಾಸಿಷ್ಠಕ್ಕೆ ಅನುಸಾರವಾಗಿ
ಸಂಸಾರದ ಉತ್ಪತ್ತಿ,ಸ್ಥಿತಿ,ಲಯಗಳಿಗೆ
ಮನಸ್ಸೇ ಕಾರಣ.ಮನಸ್ಸು ನಾಶವಾದರೆ ಸಂಸಾರವೂ ನಾಶವಗುತ್ತದೆ.ಸಂಸಾರ ದುಃಖದಿಂದ ಮುಕ್ತರಾಗುವುದಕ್ಕೆ
ಮನೋನಿಗ್ರಹ
ಮತ್ತು ಮನೋಲಯಗಳೇ ಕಾರಣ.(ಪುಟ 6)
ಮನೋಲಯಕ್ಕೆ ಅನೇಕ ಯುಕ್ತಿಗಳಿವೆ.
16) ಜ್ಞಾನಯುಕ್ತಿ:ಜ್ಞಾನದ ಮೂಲಕ ಮನಸ್ಸನ್ನು ನಿರೋಧಿಸುವುದು ಸುಲಭವಾಗಿದೆ.ಹಗ್ಗದ ಜ್ಞಾನದಿಂದ ಅದರಲ್ಲಿ ತೋರುತ್ತಿದ್ದ ಹಾವೂ, ಮರುಭೂಮಿಯ ಜ್ಞಾನದಿಂದ ಮರುಭೂಮಿಯಲ್ಲಿ ಭ್ರಮೆಯಿಂದ ಕಾಣುತ್ತಿದ್ದ ನೀರೂ ಕಾಣದಾಗುವಂತೆ
ಆತ್ಮಜ್ಞಾನದಿಂದ ಮನಸ್ಸೂ ಜಗತ್ತೂ ಹುಸಿತೋರಿಕೆಯೆಂದು ನಿಶ್ಚಯವಗುತ್ತದೆ.(ಪುಟ 7)
17)ಸಂಕಲ್ಪ ತ್ಯಾಗ:ಸಂಕಲ್ಪದಿಂದಲೇ ಮನಸ್ಸಿಗೆ ಬಂಧವೂ
ಅದರ ಅಭಾವದಿಂದಲೇ
ಮನಸ್ಸಿಗೆ ಮುಕ್ತಿಯೂ ಉಂಟಾಗುತ್ತದೆ.(ಪುಟ 7)
18)ಭೋಗ ವಿರಕ್ತಿವಿಷಯ ವಿರಕ್ತಿಯಿಂದ ಮನಸ್ಸು
ಆತ್ಮಭಾವದಲ್ಲಿ ನಿಲ್ಲುತ್ತದೆ.(ಪುಟ 7)
1೯) ವಾಸನಾ ತ್ಯಾಗ:ವಾಸನಾ ಎಂದರೆ ಮನಸ್ಸು.ಮನಸ್ಸು ಎಂದರೆ ವಸನೆ.ಮನಸ್ಸು ಕ್ಷೀಣವಗುತ್ತಾಹೋದಂತೆ
ಚಿತ್ತವೂ ಬೇಗ ಬೇಗ ಕರಗುgತ್ತಾ ಬರುವುದು.ವಸನೆಗಳನ್ನು ಸಂಪೂಣ೯ವಾಗಿ ಬಿಡುವುದೇ ಮೋಕ್ಷವು.(ಪುಟ 7)
20)ಅಹಂಭಾವದ ತ್ಯಾಗ:ಅಹಂಭಾವವು ಕ್ಷೀಣವಾದರೆ
ನಿರಂತರ ಶಾಂತಿಯಿಂದಿರುವ
ಸ್ವರೂಪದಲ್ಲಿ ಸ್ಥಿತಿಯಾಗುತ್ತದೆ. ಅಹಂಭಾವವು ಕ್ಷೀಣವಾಗುವುದರಿಂದ
ಚಿದಾಕಾಶವು ನಿಮ೯ಲವಾಗಿ
ಆತ್ಮಾನುಭವ ಸೂಯ೯ನು ಪ್ರಚಂಡವಾಗಿ ಪ್ರಕಾಶಿಸುತ್ತಾನೆ.(ಪುಟ 7)
21) ಸಂಗತ್ಯಾಗ: ಯಾವನ ಹೃದಯವು ಸಂಸಾರದ ವಿಷಯಗಳಲ್ಲಿ
ಆಸಕ್ತವಾಗಿದೆಯೋ ಅವನು ಸಂಸಾರ ಸಾಗರದಲ್ಲಿ ಮುಳುಗುವನು.ಯಾವನ ಮನಸ್ಸು ಆಸಕ್ತನಾಗಿಲ್ಲವೋ ಅವನೇ ಮುಕ್ತನಾದವನು.ಯಾವಪುರುಷನು ಕಮ೯ತ್ಯಾಗವನ್ನೂ ಮಾಡದೆ,ಕಮಾ೯ಸಕ್ತನೂ ಆಗದೆ,ಕಮ೯ಫಲವನ್ನು ಬಯಸದೆ
ಕಮಾ೯ಸಕ್ತನಾಗದೆ
ಎಲ್ಲ ಅವಸ್ಥೆಗಳಲ್ಲಿಯೂ ಸಮನಗಿರುವನೋ
ಅವನೇ ಸಂಗರಹಿತನಾದವನು.
(ಪುಟ 8)
22)ಸವ೯ತ್ಯಾಗ:ಎಲ್ಲವನ್ನೂ ಬಿಡುವವರೆಗೆ ಆತ್ಮಲಾಭವಾಗುವುದಿಲ್ಲ.ಎಲ್ಲಾ ಅ¸ವಸ್ಥೆಗಳನ್ನೂ ಬಿಟ್ಟಮೇಲೆ ಉಳಿಯುವುದೇ ಆತ್ಮ.ಸವ೯ತ್ಯಾಗವೆ ಸವ೯ದುಃಖವನ್ನೂ
ನಶಮಾಡುವ ಚಿಂತಾಮಣಿಯಾಗಿದೆ.ಯಾವನು ಬುದ್ದಿಯಮೂಲಕ ಸವ೯ಶಂಕೆಗಳನ್ನೂ
ಸಕಲ ಇಚ್ಛೆಗಳನ್ನೂ
ಸಮಸ್ತ ನಿಶ್ಚಯಗಳನ್ನೂ
ತ್ಯಗಮಾಡಿರುವನೋ
ಅವನೇ ಮಹಾತ್ಯಾಗಿಯು.(ಪುಟ8)
23)ಯಾವುದರಲ್ಲಿ ಚಿತ್ತವು ಸ್ಥಿರವಾಗಿ
ನಿಂತು ನಿತ್ಯತೃಪ್ತಿಯನ್ನು ಪಡೆಯುತ್ತದೆಯೋ
ಆ ಪ್ರಜ್ಞೆಗೆ ಸಮಾಧಿ ಎನ್ನುತ್ತಾರೆ.(ಪುಟ ೯)
24) ಯಾವ ಬಗೆಯ ತೃಷ್ಣೆಯೂ ಇಲ್ಲದಿರುವುದೇ ಸಮಾಧಿ.(ಪುಟ ೯)
25)ದೇಹ,ಇಂದ್ರಿಯ,ಮಸ್ಸು ಬುದ್ಧಿ ಕ್ಷೇತ್ರಜ್ಞ ಇವುಗಳು ಹೇಗೆ ಉತ್ಪತ್ತಿಯಾದವು?ಎಲ್ಲಿಂದ ಹುಟ್ಟಿ ಬಂದವು?ಎಂಬುದನ್ನು ತಿಳಿದು
ಅವುಗಳಲ್ಲಿ(ಆತ್ಮನಲ್ಲಿ) ಇವುಗಳನ್ನು ಲಯಗೊಳಿಸಬೇಕು.(ಪುಟ೯)
26)1) ಶಾಸ್ತ್ರಾಥ೯ ಶ್ರವಣವೇ
ಮೊದಲನೆಯ ಭೂಮಿಕೆ
2)ಎರಡನೆಯದು ಮನನ(ವಿಚಾರಣೆ)
3)ಅಸಂಗಭಾವನೆ ಮೂರನೆಯದು.
4)ವಿಲಾಪನಿ
5)ಸ್ವಸಂವೇದನೆ.
6) ಅಸಂವೇದನ ರೂಪ
(ಸಂವೇದನೆಯು ಇಲ್ಲದಿರುವುದರದ )
7)ಏಳನೆಯ
ಭೂಮಿಕೆ:ಸಮತಾ ಸ್ವಚ್ಛತಾ,ಸೌಮ್ಯತಾ.(ಈ ಮೇಲಿನ ಎಲ್ಲವೂ (ಪುಟ 12)
27) ಮೊದಲನೆಯ
ಮೂರುಅವಸ್ಥೆಗಳಲ್ಲಿ ಜಗತ್ತು ಇರುವುದು.ಇವು ಎಚ್ಚರ.ಲಾಲ್ಜನೆಯ ಅವಸ್ಥೆಯು ಸ್ವಪ್ನದಂತಿದ್ದು ಜಗತ್ತೆಲ್ಲವೂ ಸ್ವಪ್ಮದಲ್ಲಿ
ಕಂಡಂತೆ ಇರುವುದು.ಐದನೆಯದರಲ್ಲಿ ಆನಂದವು ಏಕಘನವಾಗಿರುವುದರಿಂದ
ಅದು ಸುಷುಪ್ತಿಯೆನಿಸುತ್ತದೆ.ಆರನೆಯದು ಜಗತ್ತಿನ ಸಂವೇದನೆಯು ಇಲ್ಲದಿರುವುದರಿಂದ ಅಸಂವೇದನ
ಎನಿಸಿಕೊಳ್ಳುವುದು.ಅದನ್ನೇ ತುಯ೯ವೆನ್ನುವರು.ಸಪ್ತಮಭೂಮಿಕೆಯು ತುಯಾ೯ತೀತವೆನಿಸುವುದು.ಇದನ್ನು ಸ್ವಪ್ರಕಾಶ ಪದ ಎನ್ನುವರು.(ಪುಟ 12)
ಯೋಗದ ಸಪ್ತ ಭೂಮಿಕೆಗಳೂ:
1) ಶುಬೇಚ್ಛೆ:ಸಂಸಾರದಲ್ಲಿ ವೈರಾಗ್ಯವುಂಟಾಗಿ ತನ್ನನ್ನು ಅಜ್ಞಾನಿ ಎಂದು ತಿಳಿದು ಸಜ್ಜನಸಂಗದಿಂದ
ಶಾಸ್ತ್ರಗಳನ್ನು ಪರಿಶೀಲನೆ ಮಾಡಿ ಸತ್ಯಸ್ವರೂಪವನ್ನು ತಿಳಿಯಲು
ಮುಮುಕ್ಷುವು ಪ್ರಯತ್ನಿಸುವನು.ಈ ಅವಸ್ಥೆಯೇ ಶುಭೇಚ್ಛಾ.(ಪುಟ 12)
2)ವಿಚಾರಣಾ:ಶಾಸ್ತ್ರ ಮತ್ತು ಸಜ್ಜನರ
ಸಂಪಕ೯ದಿಂದಲೂ
ವೈರಾಗ್ಯ ಮತ್ತು ಅಭ್ಯಾಸಗಳಿಂದಲೂ
ಸದ್ವಿಚಾರಗಳಲ್ಲಿ
ತೊಡಗುವುದೇ ವಿಚಾರಣಾ.(ಪುಟ 13)
3)ತನುಮಾನಸ:ಶುಭೇಚ್ಛಾ ಮತ್ತು ವಿಚಾರಗಳ
ಅಭ್ಯಾಸದಿಂದ
ಇಂದ್ರಿಯಗಳಲ್ಲಿ ಆಸಕ್ತಿ ಉಂಟಾಗದೆ
ಮನಸ್ಸು ಸೂಕ್ಷ್ಮವಾಗುವುದೇ
ತಬುಮಾನಸವಾಗಿದೆ.(ಪುಟ 13).
4)ಸತ್ವಾಪತ್ತಿ:ಹಿಂದಿನ ಮೂರು ಭೂಮಿಕೆಗಳ ಅಭ್ಯಾಸದಿಂದಲೂ ದೃಢವೈರಾಗ್ಯದಿಂದಲೂ
ಸತ್ಯಸ್ವರೂಪನಾದ ಆತ್ಮನಲ್ಲಿ ನೆಲೆನಿಲ್ಲುವುದೇ ಸತ್ವಾಪತ್ತಿ(ಪುಟ 13)
5)ಅಸಂಸಕ್ತಿ:ಹಿಂದಿನ ನಾಲ್ಕು ಭೂಮಿಕೆಗಳ ಅಭ್ಯಾಸವು ಪರಿಪಕ್ವವಾಗಿ ಪೂಣ೯ವಾದ ಅನಾಸಕ್ತಿಯಿಂದ ಮನಸ್ಸು ಆತ್ಮತತ್ವದಲ್ಲಿ ದೃಢವಾಗಿ ನಿಲ್ಲುವ ಅವಸ್ಥೆಯೇ ಅಸಂಸಕ್ತಿ(ಪುಟ 13)
6)ಪದಾಥ೯ಭಾವನೀ:ಹಿಂದಿನ ಐದು ಭೂಮಿಕೆಗಳ ಅಭ್ಯಾಸ ಬಲದಿಂದ
ಆತ್ಮನಲ್ಲಿ ನಿಶ್ಚಲವಾಗಿ ನಿಂತ ಮನಸ್ಸಿಗೆ ಒಳಗಾಗಲೀ ಹೊರಗಾಗಲೀ ಪದಾಥ೯ಗಳು ಇಲ್ಲವೆನ್ನುವ
ಭಾವವು ದೃಢವಾಗಿ
ಬೆಳೆಯುವುದೇ ಪದಾಥ೯ಭಾವನೀ.ಇದರಿಂದ ಪರಮಾತ್ಮನೊಬ್ಬನೇ ಸತ್ಯವಾಗಿ ತೋರುವುದರಿಂದ
ಪದಾಥ೯ಗಳು ಮಿಥ್ಯೆಯಾಗುತ್ತವೆ.(ಪುಟ 13)
7)ತುಯ೯ಗಾ(ತುಯ೯):ಹಿಂದಿನ ಆರು ಭೂಮಿಕೆಗಳ ಅಭ್ಯಾಸದಿಂದ
ಪದಾಥ೯ಗಳ ಅನುಭವವಾಗದೇ
ತನ್ನ ನಿಜಸ್ವರೂಪದಲ್ಲಿ ನಿರಂತರವಾಗಿ ನೆಲೆನಿಲ್ಲುವುದೇ ತುಯ೯ಗಾ.ಇದೇ ಜೀವನ್ಮುಕ್ತಿ.(ಪುಟ 13)
ಇವುಯೋಗದ ಸಪ್ತಭೂಮಿಕೆಗಳು.
28)ನಾನು ಸತ್ತಿಲ್ಲ;ನಾನು ಬದುಕಿಲ್ಲ;ನಾನುಸತ್ ಅಲ್ಲ;ನಾನು ಅಸತ್ ಅಲ್ಲ-ಎಂಬ ಭಾವನೆಯನ್ನು ಹಿಡಿದು
ಆತ್ಮಾರಾಮನಾಗಿ ಇರಬೇಕು.ಅದನ್ನೇ ಮುಕ್ತತ್ವವೆನ್ನುವರು.ವ್ಯವಹಾರದಲ್ಲಿರಲಿ ಪ್ರಶಾಂತನಾಗಿರಲಿ
ಗೃಹಸ್ಥನಾಗಿರಲಿ ಏಕಾಂಗಿ ಯಾಗಿರಲಿ ,ನಾನು ಏನೂ ಅಲ್ಲ;ನಾನು ಚಿನ್ಮಾತ್ರನು ಎಂದು ತಿಳಿದು ಜೀವನು ದುಃಖಪಡುವುದಿಲ್ಲ.(ಪುಟ 13)
2೯)ಸ್ವಾಮಿ ರಾಮತೀಥ೯ರುಅಮೆರಿಕದಲ್ಲಿ ಮಾಡಿದ ಒಂದು ಉಪನ್ಯಾಸದಲ್ಲಿ "ಇಂಡಿಯಾ ದೇಶದ ಪ್ರಾಚೀನ ಅಧ್ಯಾತ್ಮ"ಎಂಬುದರಲ್ಲಿ "ಸೂಯ೯ನಿಂದ ಪೋಷಿತವೂ
ಸಮಸ್ತಕ್ಕೂ ಸೂ೯ನೇ
ಸಾಕ್ಷಿಯೂ ಆತ್ಮನೂ
ಆಗಿರುವ ಈ ಜಗತ್ತಿನಲ್ಲಿ ನನ್ನ ಅಭಿಪ್ರಾಯದಂತೆ ಅತ್ಯಂತ ಶ್ರೇಷ್ಠವೂ ಅತ್ಯಂತ ಅದ್ಭುತವೂ
ಆದ ಗ್ರಂಥವೆಂದರೆ ಯೋಗವಾಸಿಷ್ಠವು.ಈ ಜಗತ್ತಿನಲ್ಲಿ ಅದನ್ನು ಯಾರೇ ಓದಲಿ
ಅವರಿಗೆ ಪರಮಾತ್ಮ ಜ್ಞಾನವಾಗದೆ ಇರುವುದಿಲ್ಲ.ಅವರಿಗೆ 'ಸವೋ೯ಹಂ''ಸವ೯ವೂ ನಾನೇ
ಎಂಬ ಅನುಭವವಾಗದೆ ಇರುವುದಿಲ್ಲ.(ಪುಟ 14)
30)ಅಮೆರಿಕದಲ್ಲಿಯೇ ಮಾಡಿದ "ಇಂಡಿಯಾ ದೇಶದ ವಿಷಯದಲ್ಲಿ
ಜಗತ್ತು ಹೊತ್ತಿರುವ ಅಧ್ಯಾತ್ಮಿಕ ಋಣ"ಎಂಬ ಉಪನ್ಯಾಸದಲ್ಲಿ "ನೀವು ಹೊಸದೆಂದು ತಿಳಿದುಕೊಳ್ಳುವ ವಿಚಾರಗಳೆಲ್ಲವೂ
ಹಿಂದುಗಳ ಅತ್ಯಂತ ಪುರಾತನವಾದ
ಹಳೆಯ ಓಬೀರಾಯನ ಕಾಲದ ವಿಚಾರಗಳೇ ಆಗಿವೆ.ಎಲ್ಲಕ್ಕೂ ನೈಜಕೇಂದ್ರವಾದ
ಪೂಣ೯ಸತ್ಯವೂ ಮತ್ತು ಎಲ್ಲಾ ಹೊಸವಿಚಾರಗಳೂ
ಅವರಿಗೆ ತಿಳಿದಿತ್ತು.ದಿವ್ಯಾತ್ಮರೆ!ನೀವು ಆ ಜ್ಞಾನವನ್ನು ಪಡೆಯುವುದಕ್ಕೆ ಕೆಲವು ಕಾಲ ಬೇಕು.ನೀವು ಹೆಚ್ಚಿನ ಜ್ಞಾನವನ್ನು ಇಂಡಿಯಾದಿಂದ ಪಡೆಯಬೇಕು. ಆ ಆಶ್ಚಯ೯ಕರವಾದ ಗ್ರಂಥಗಳು
ಇನ್ನೂ ನಿಮ್ಮ ಭಾಷೆಗೆ ಅನುವಾದ ವಾಗಿಲ್ಲ. ಆದ್ದರಿಂದ ನೀವು ಕಾಯಬೇಕಾಗಿದೆ.ಅಮೆರಿಕಾದ ಎಲ್ಲಾ ಹೊಸವಿಚಾರಗಳನ್ನೂ 'ಯೋಗವಾಸಿಷ್ಠ'ಎಂಬ ಗ್ರಂಥವು ನೂರಾರು ವಷ೯ದ ಹಿಂದೆಯೇ ತಿಳಿಸಿದೆ.ಈ ಗ್ರಂಥವು ಸ್ಪಷ್ಟವಾಗಿದೆ.ಇದು ನೈಜವಾದ ಸ್ವಾಭಾವಿಕವಾದ ಪದ್ಯಕಾವ್ಯದಲ್ಲಿ ಬರೆಯಲ್ಪಟ್ಟಿದೆ.(ಪುಟ 15)
31) ಭಾರತೀಯ ಪ್ರತಿಭೆಯ ಅತ್ಯಂತ ಅದ್ಭುತ ಸೃಷ್ಟಿಯಾದ
ಈ ಗ್ರಂಥವು ಜಗತ್ತಿನ ಸಾಹಿತ್ಯದಲ್ಲಿಯೇ -ತತ್ವಶಾಸ್ತ್ರಗಳಲ್ಲಿ ವಿರಳವಾದ ಮೇರು ಕೃತಿಗಳಲ್ಲಿ ಒಂದೆಂದು ಹೇಳಬಹುದು.ಈ ಗ್ರಂಥವು ಉಪನಿಷತ್ತುಗಳಿಗಿಂತಲೂ ,ಭಗವದ್ಗೀತೆಗಿಂತಲೂ
ಮೇಲಿನ ಮಟ್ಟಕ್ಕೆ ಸೇರಿದುದೆಂದು ಅಭಿಪ್ರಾಯ ಪಡುತ್ತಾರೆ.(ಪುಟ 15)
32)"ನಮ್ಮ ಅದೃಷ್ಟಕ್ಕೆ ನಾವು ನಾವೇಒಡೆಯರು" ನಮ್ಮ ಸುಖ ದುಃಖಗಳಿಗೆ
ನಮ್ಮ ಕಮ೯ವು ಕಾರಣವೇ ಹೊರತು ಹೊರಗಿನ ಯಾವ ಶಕ್ತಿಯೂ ಕಾರಣವಲ್ಲ.-ಎಂದು ಮೊದಲಾಗಿ ಈ ಗ್ರಂಥದಲ್ಲಿ ಹೇಳಿರುವಹಾಗೆ
ಬೇರೆ ಯಾವ ಗ್ರಂಥದಲ್ಲಿಯೂ ಹೇಳಿಲ್ಲ.(ಪುಟ 16)
33)ಸವ೯ವೂ ನಾನೇ ಎನ್ನುವುದನ್ನು ನಿರಂತರವಾಗಿ
ಧ್ಯಾನ ಮಾಡುವುದರಿಂದ
ಮನೋಲಯವಾಗಿ ವಿಶ್ವಾತ್ಮ ಭಾವವು
ಅನುಭವವಕ್ಕೆ ಬರುತ್ತದೆ.(5-55-2)(ಪುಟ 16)
34) ಯೋಗವಾಸಿಷ್ಠಕಾರರು
ಇಡೀ ಯೋಗಸಾಧನಾ ಕ್ರಮವನ್ನು
ಒಂದೇ ಶ್ಲೋಕದಲ್ಲಿ ಈ ರೀತಿ ಹೇಳಿದ್ದಾರೆ.1)ಸತ್ಯವು ಎರಡನೆಯದಿಲ್ಲದ ಒಂದೇ
ಎನ್ನುವ ದೃಢಜ್ಞಾನ 2)ಪ್ರಾಣವಾಯುಗಳನ್ನು
ಸ್ವಾಧೀನದಲ್ಲಿಯೂ ಸಮತೆಯಲ್ಲಿಯೂ ಇಟ್ಟುಕೊಳ್ಳುವುದು.3)ಮನಸ್ಸನ್ನು ಸುಮ್ಮನಾಗಿಸುವುದು;ಸ್ತಬ್ಧಗೊಳಿಸುವುದು,ಸಮಾಧಾನ,ಶ್ರಮ(ಶಮ?) ಇವೇ ಸಾಧನೆಗಳು.(ಪುಟ 17)
35)ಆತ್ಮಾನುಭವ ಪಡೆದಿರುವ ಜೀವನ್ಮುಕ್ತನ ಲಕ್ಷಣವನ್ನು
ಯೋಗವಸಿಷ್ಠದಲ್ಲಿ ಹೇಳಿದೆ."ಜೀವನ್ಮುಕ್ತನು ಯಾವುದರಲ್ಲಿಯೂ ಆಸಕ್ತಿಯಿಲ್ಲದೆ
ಸಾವ೯ಭೌಮನಂತೆ ಜೀವಿಸಿರುತ್ತಾನೆ"ಅವನು ಯಾವುದರಿಂದಲೂ ಆಕಷಿ೯ತನಾಗುವುದಿಲ್ಲ.ಯಾವುದನ್ನೂ ಇಲ್ಲದಂತೆ ವಿಷಯಗಳಲ್ಲಿ ಸಂಚರಿಸುತ್ತಾನೆ.ಅವನು ಎಲ್ಲಾ ಆಸಕ್ತಿಗಳನ್ನೂ ಮೀರಿದ್ದಾನೆ.ಜನರಿಂದ ಅವನು ಉದ್ವಿಗ್ನನಾಗುವುದಿಲ್ಲ.ಅವನಿಂದ ಜನರೂ ಉದ್ವಿಗ್ನರಾಗುವುದಿಲ್ಲ.(ಪುಟ 17)
36) ಯೋಗವಾಸಿಷಗಠದ ಆರು ಪ್ರಕರಣಗಳಲ್ಲಿ
ಕೊನೆಯ ನಿವಾ೯ಣ ಪ್ರಕರಣವೇ
ಮುಖ್ಯವೆನ್ನಬಹುದು.ಅದರಲ್ಲಿಯೂ ಚೂಡಾಲಾ-ಶಿಖಿಧ್ವಜರ ಆಖ್ಯಾನವು ಅದ್ವಿತೀಯವೂ ಅದ್ಭುತವೂ ಅಪೂಯ೯ವೂ ಆದುದು.(ಪುಟ17)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಪೀಠಿಕೆ:
37) ಪಟ್ಟಾಭಿಷೇಕದ ವಾತೆ೯ಯಿಂದ
ಯಾವನ ಮುಖವು ಪ್ರಸನ್ನತೆಯನ್ನು ಹೊಂದಲಿಲ್ಲವೋ ,ಅದರಂತೆಯೇ ಯಾವನ ಮುಖವು ವನವಾಸ ದುಃಖದಿಂದ ಬಾಡಿಹೋಗಲಿಲ್ಲವೋ ಅಂತಹ ಶ್ರೀ ರಘಹುನಂದನನ ಮಂಜುಳ ಮುಖಾರವಿಂದವು
ಸದಾ ನನಗೆ ಮಂಗಳವನ್ನುಂಟು ಮಾಡಲಿ.(ಪುಟ 18)
38)ಒಓ ರಾಮಚಂದ್ರ
ನಮ್ಮ ಹೃದಯದಲ್ಲಿ
ಬೇರಾವ ಆಸೆಯೂ ಇಲ್ಲ.ಅಖಿಲಾಂತಕಾತ್ಮನಾದ ನಿನಗೆ
ಸತ್ಯವನ್ನೇ ಹೇಳುತ್ತಿದ್ದೇನೆ.ಓ ರಘುಪುಂವ!ನನಗೆ ಅನನ್ಯವಾದ ಭಕ್ತಿಯನ್ನು ಕೊಡು.ನನ್ನ ಮನಸ್ಸಿನಲ್ಲಿ ಕಾಮಾದಿ ದೋಷಗಳು ಇಲ್ಲದಂತೆ ಮಾಡು.(ಪುಡ 18)
3೯)ನುಷ್ಯಲೋಕದ ಕಲ್ಯಾಣಕ್ಕೆ
ಹಾರಣವಾದ ನವವಿಧ ಭಕ್ತಿಗಳಲ್ಲಿ
ಭಗವಂತನ ಸಂಕೀತ೯ನ ಭಕ್ತಿಯನ್ನೇ
ಪ್ರಪಂಚದಲ್ಲಿ ಮೂಲತಃ ಪ್ರಚಾರಮಾಡಿದ ಕೀತಿ೯ಯು
ದೇವಷಿ೯ ನಾರದರದೇ ಆಗಿದೆ.
(ಪುಟ 1೯)
40) ಪ್ರಪಂಚದ ವ್ಯವಹಾರದಲ್ಲಿದ್ದರೂ
ಪರಮಾತ್ಮನ ಮಹಿಮೆಗಳನ್ನು ಕೇಳುವುದರಿಂದಲೂ ,ಗಾನಮಾಡುವುದರಿಂದಲೂ
ಭಗವದನುಗ್ರಹವುಂಟಾಗಿ ,ದುಃಖರಹಿತವಾದ ಪರಮಸುಖ ಪ್ರಾಪ್ತವಾಗುವುದು.(ಪುಟ 1೯)
41)ಅತ್ಯಂತ ದಿಷ್ಟಕರವಾದ
ಕಲಿಯುಗದಲ್ಲಿ
ಒಂದು ಮಹಾಗುಣವುರುವುದು.ಏನೆಂದರೆ:ಭಗವಂತನ ಮಹಿಮೆಯನ್ನು ಕೀತ೯ನೆ ಮಾಡಿದರೆ ಸಾಕು.ಬಂಧದಿಂದ ಮುಕ್ತನಾಗುತ್ತಾನೆ(ಪುಟ 1೯).
42) ಕೃತಯುಗದಲ್ಲಿ ಧ್ಯಾನದಿಂದಲೂ ,ತ್ರೇತಾಯುಗದಲ್ಲಿ ಯಜ್ಞದಿಂದಲೂ ,ದ್ವಾಪರಯುಗದಲ್ಲಿ ಪೂಜೆಯಿಂದಲೂ
ಆಗುವ ಫಲವು
ಕಲಿಯುಗದಲ್ಲಿ ಕೀತ೯ನೆಯಿಂದಾಗುವುದು.ಇದನ್ನರಿತು ದೇವತೆಗಳೂ ಕೂಡಾ
ಕಲಿಯುಗದಲ್ಲಿ ಜನ್ಮವನ್ನು ಬಯಸುವರು.(ಪುಟ 1೯)
43)'ನಾನು ವೈಕುಂಠದಲ್ಲಾಗಲೀ,ಕುಂಡಲಿನಿಯನ್ನು ಉತ್ಥಾಪನ ಮಾಡುವ
ಯೋಗಿಗಳ ಹೃದಯದಲ್ಲಾಗಲೀ ಇಲ್ಲ.ನಾನು ಮಹಿಮೆಯನ್ನು ಗಾನಮಾಡುವ ಭಕ್ತರ ಬಳಿಯಲ್ಲಿಯೇ
ನಾ ಸವ೯ದಾ ಇರುವೆನು.ಆದ ಕಾರಣ ಕೀತ೯ನ ಭಕ್ತಿಯು ಅತಿ ಶ್ರೇಷ್ಠವಾದುದು.(ಪುಟ 20)
44)ಧಮ೯,ಭಕ್ತಿ.ಜ್ಞಾನ-ಇವುಗಳನ್ನು ಪ್ರಚಾರಮಾಡುವುದಕ್ಕೆ
ವಾಗ್ರೂಪವಾದ ಮೂರು ಸಾಧನಗಳಿವೆ.
ಕೀತ೯ನೆ,ಪುರಾಣ,ವೇದಾಂತ ಪ್ರವಚನ ಇವೇ ಆ ಮೂರು.(ಪುಟ20)
45)ಲೋಕದಲ್ಲಿ ಯಾವುದರಲ್ಲಿಯೂ ಒಂದಾಗಲಾರದ ಜೀವಿಗಳು ಸುಖದ ಹಂಬಲದಲ್ಲಿ ಮಾತ್ರ ಒಂದಾಗಿದ್ದಾರೆ.(ಪುಟ 21)
46)ಕಾಮವಿಷಯವನ್ನು ಭೋಗಿಸುವುದರಿಂದ
ನಮ್ಮ ಸುಖದ ಆಸೆಯು
ಎಂದಿಗೂ ಶಾಂತವಾಗಲಾರದು.ಅಗ್ನಿಗೆ ಹವಿಸ್ಸನ್ನು ಹಾಕುವುದರಿಂದ
ಬಗ್ಗೆಂದು ಉರಿಯು ಹೆಚ್ಚಾಗಿಯೇ ಎದ್ದುಕೊಳ್ಳುವಂತೆ ಕಾಮೋಪಭೋಗದಿಂದ
ನಮ್ಮ ಸುಖ ಕಾಮನೆಯ ದಾಹವು
ಇನ್ನೂ ಹೆಚ್ಚುಹೆಚ್ಚಾಗಿ ಬೆಳೆಯುತ್ತಲೇ ಇರುವುದು-ಎಂದು ಯಯಾತಿಯು ಹೇಳಿಕೊಂಡಿದ್ದಾನೆ.(ಪುಟ 23)
47) ಗೀತೆಯು ಈರೀತಿ ಹೇಳುತ್ತದೆ.ವಿಷಯೇಂದ್ರಿಯಗಳ ಸಂಯೋಗದಿಂದ ಉಂಟಾಗುವ
ಸುಖ ಭೋಗಗಳೆಲ್ಲ ದುಃಖದ ಉತ್ಪತ್ತಿ ಸ್ಥಾನಗಳೇ.(ಪುಟ 24)
48)ಹಸಿವು,ಬಾಯಾರಿಗೆ,ಸ್ತೀ -ಪುರುಷ ಕಾಮ-ಇವೇ ಮೊದಲಾದವು
ಪ್ರಾಣಸಹಜವಾದ ನಿತ್ಯರೋಗಗಳು.ಈ ವ್ಯಾಧಿಗಳ ಬಾಧೆಯನ್ನು
ಸಹಿಸಲಾರದೆ ಮಾಡಿಕೊಳ್ಳುವ
ಚಿಕಿತ್ಸಾ ರೂಪವಾದ ಭೋಜನ,ಪಾನ,ಆಲಿಂಗನ ಇತ್ಯಾದಿ ಪರಿಹಾರಗಳನ್ನೇ
ಸುಖವೆಂದಿ ನಾವು ಭ್ರಮಿಸಿದ್ದೇವೆ-ಭತೃ೯ಹರಿ(ಪುಟ 24)
4೯)ವಿಷಯಲಾಭದ ಕಾರಣದಿಂದಲೇ ಆದರೂ
ನಿಮಿಷಮಾತ್ರವಾದರೂ
ಮನಸ್ಸು ನಿಶ್ಚಲವಾಗಿ ನಿಲ್ಲುವುದು ಸತ್ವಗುಣದ ಕಾಯ೯ವಾಗಿದೆ.(ಪುಟ 25)
50)ನಾರದ -ಸನತ್ಕುಮಾರ
ಸಂವಾದ:ನಾರದ -ಸನತ್ಕುಮಾರರ ಆಖ್ಯಾಯಿಕೆಯು ಪರವಿದ್ಯೆಯ ಸ್ತುತಿಗಾಗಿ ಬಂದಿದೆ.ದೇವಷಿ೯ಯಾದ ನಾರದನು ಸವ೯ವಿದ್ಯೆಗಳನ್ನು ಅರಿತುಕೊಂಡಿದ್ದರೂ
ಆತ್ಮನನ್ನು ಅರಿತುಕೊಳ್ಳದೆ ಇರುವುದರಿಂದ ಶೋಕಿಸುತ್ತಿದ್ದನು.ನಾರದನ ಅವಸ್ಥೆಯೇ ಹೀಗಿರುವಾಗ ಅಲ್ಪಜ್ಞನೂ
ಪುಣ್ಯರಹಿತನೂ ಅಕೃತಕೃತ್ಯನೂ
ಆದ ಸಂಸಾರಿ ಜೀವನ ದುಃಖವನ್ನು ವಿವರಿಸಬೇಕಾಗಿಲ್ಲ.(ಪುಟ 23 ಮುನ್ನುಡಿ)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ನನ್ನ "ಛಾಂದೋಗ್ಯ ಉಪನಿಸತ್ ಸಾರಸಂಗ್ರಹ" ಎಂಬ ಗ್ರಂಥದಿಂದ ಈ 'ನಾರದ
-ಸನತ್ಕುಮಾರ ಸಂವಾದವನ್ನು ಉದ್ಧರಿಸಿದ್ದೇನೆ.
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
೯3)ನಾರದನು ಬ್ರಹ್ಮವಿದ್ಯೆಯನ್ನು ಕಲಿಯಲು ಸನತ್ಕುಮಾರನ ಬಳಿಗೆ ಬಂದಾಗ,ಅವನು ಕಲಿತೆದ್ದೆಲ್ಲಾ ನಾಮವೆಂದೂ ,ನಾಮವನ್ನೇ ಬ್ರಹ್ಮವೆಂದು ಉಪಾಸಿಸಬೇಕೆಂದು ಸನತ್ಕುಮಾರನು ಹೇಳುತ್ತಾನೆ.ಆಗ ನಾರದನು ನಾಮಕ್ಕಿಂತ ಅಧಿಕವಾದುದು ಇದೆಯೇ ?ಎಂದು ಕೇಳಲು ಅದಕ್ಕಿಂತ ವಾಕ್ಕು ಹೆಚ್ಚಿನದೆಂದು ಹೇಳುತ್ತಾನೆ.ಹೀಗೆಯೇ ನಾಮ,ವಾಕ್ಕು ಮನಸ್ಸು,ಸಂಕಲ್ಪ ,ಚಿತ್ತ,ಧ್ಯಾನ,ವಿಜ್ಞಾನ,ಅನ್ನ,ನೀರು ತೇಜಸ್ಸು,ಆಕಾಶ,ಸ್ಮøತಿ,ಆಶೆ,ಪ್ರಾಣ-ಇವು ಒಂದಕ್ಕಿಂತ ಒಂದು ಅಧಿಕವಾದುದೆಂದೂ ,ಪ್ರತಿಯೊಂದನ್ನೂ ಬ್ರಹ್ಮವೆಂದು ಉಪಾಸಿಸಬೇಕೆಂದೂ ಹೇಳುತ್ತಾನೆ. (ಪುಟ 23 ಮುನ್ನುಡಿ)
೯4)ಪ್ರಾಣಾತ್ಮವಾದಿಯು ನಿಜವಾದ ಅತಿವಾದಿಯಲ್ಲ.ಯಾವನು 'ಭೂಮ' ಎಂಬ ಹೆಸರಿನ ಎಲ್ಲವನ್ನೂ ಅತಿಕ್ರಮಿಸಿರುವ
ಪರಮಾಥ೯ ತತ್ವವನ್ನು ಅರಿತಿರುವನೋ ಅವನೇ ನಿಜವಾದ ಅತಿವಾದಿ.(ಪುಟ 24 ಮುನ್ನುಡಿ)
೯5)
ಪರಮಾಥ೯ ತತ್ವವನ್ನು ಅರಿತುಕೊಳ್ಳುವುದೇ
ವಿಜ್ಞಾನವು.(ಪುಟ 24 ಮುನ್ನುಡಿ)
೯6)ವಿಜ್ಞಾನಕ್ಕೆ ಮನನವೂ ,ಮನನಕ್ಕೆ ಶ್ರದ್ಧೆಯೂ,,ಶ್ರದ್ಧೆಗೆ ನಿಷ್ಠೆಯೂ,,ನಿಷ್ಠೆಗೆ ಇಂದ್ರಿಯ ಸಂಯಮವೂ,ಇಂದ್ರಿಯ ಸಂಯಮಕ್ಕೆ ಸುಖವೂ ಆಶ್ರಯವಾಗಿರುತ್ತದೆ.(ಪುಟ 24 ಮುನ್ನುಡಿ)
೯7)ಆ ಸುಖವು ಭೂಮವು.ಅಲ್ಪದಲ್ಲಿ ಸುಖವಿಲ್ಲ.ಭೂಮವನ್ನೇ ತಿಳಿದುಕೊಳ್ಳಲು ಬಯಸಬೇಕು.(ಪುಟ 24 ಮುನ್ನುಡಿ)
೯8)
'ಎಲ್ಲಿ ಬೇರೊಂದನ್ನು ನೋಡುವುದಿಲ್ಲವೊ,ಬೇರೊಂದನ್ನು ಕೇಳುವುದಿಲ್ಲವೊ,ಬೇರೊಂದನ್ನು ಅರಿಯುವುದಿಲ್ಲವೊ ಅದೇ ಭೂಮವು'ಎಂದು ಸನತ್ಕುಮಾರನು ಉಪದೇಶಿಸುತ್ತಾನೆ.(ಪುಟ 24 ಮುನ್ನುಡಿ)
೯೯)
ಭೂಮವು ಯಾವುದರಲ್ಲಿ ಪ್ರತಿಷ್ಠಿತವಾಗಿದೆಯೆಂದು ನಾರದನು ಕೇಳುತ್ತಾನೆ.'ತನ್ನ ಮಹಿಮೆಯಲ್ಲಿ' ಎನ್ನಬಹುದು.ಆದರೆ ಭೂಮವು ತನ್ನ ಮಹಿಮೆಯಲ್ಲಿಯೂ ಪ್ರತಿಷ್ಠಿತವಾಗಿಲ್ಲವೆಂಬುದು ಉತ್ತರ.ಭೂಮಕ್ಕೆ ನಿಜವಾಗಿ ಯಾವ ಪ್ರತಿಷ್ಠೆಯೂ ಇಲ್ಲ.ಆ ಭೂಮವೇ ಮೇಲೆ ಕೆಳಗೆ, ಎಲ್ಲೆಲ್ಲಿಯೂ ಇದೆ.ಅದೇ ಎಲ್ಲೆಲ್ಲಿಯೂ ನಾನು ಎಂದು ಕರೆಸಿಕೊಳ್ಳತಕ್ಕದ್ದು.ಆದರೆ ಅವಿವೇಕಿಗಳು ಅರಿಯು 'ನಾನು'ಎಂಬ ದೇಹಾದಿ ಸಂಘಾತವಲ್ಲ.ಕೇವಲ ಸದ್ರೂಪನಾದ ಆತ್ಮನೇ ಭೂಮವು.ಹೀಗೆ ಅರಿತುಕೊಂಡವನು 'ಸ್ವರಾಟ್' ಆಗುತ್ತಾನೆ. ಅವನಿಗೆ ಸವ೯ಲೋಕಗಳಲ್ಲಿಯೂ ಸ್ವಚ್ಛಂದ ಗತಿಯಿರುತ್ತದೆ.ಇದಕ್ಕಿಂತ ಬೇರೆಯಾಗಿ ಅರಿತುಕೊಂಡವರು ಕ್ಷರವಾದ ಲೋಕಗಳಲ್ಲಿ ವಾಸಿಸುತ್ತಾರೆ.ಇಲ್ಲಿಗೆ ಇಪ್ಪತ್ತೈದನೆಯ ಖಂಡವು ಮುಗಿಯುತ್ತದೆ.(ಪುಟ 25 ಮುನ್ನುಡಿ)
100)ಹೀಗೆ ಸಮಸ್ತ ವ್ಯವಹಾರವೂ ಸ್ವಾರಾಜ್ಯವನ್ನು ಹೊಂದಿದ ಜ್ಞಾನಿಗೆ ತನ್ನ ಆತ್ಮನಿಂದಲೇ ಉಂಟಾಗುತ್ತಿರುವುದು.ಇಂಥ ತತ್ವವಿದನಿಗೆ ಮೃತ್ಯು ರೋಗ, ದುಃಖ ಮೊದಲದ
ಅನಥ೯ಗಳೂ ಇರುವುದಿಲ್ಲ.ಅವನು ಎಲ್ಲವೂ ಆಗಿ ಎಲ್ಲವನ್ನೂ ಪಡೆದುಕೊಳ್ಳುತ್ತಾನೆ.ಸೃಷ್ಟಿಗೆ ಮೊದಲು ಅವನು ಅದ್ವಯನಾಗಿದ್ದರೂ
ಅನಂತರ ಸ್ವಲ್ಪಕಾಲದಲ್ಲಿ
ನಾನಾ ಬಗೆಯಾಗಿ ತೋರಿಕೊಂಡು
ಪುನಃ ಸಂಹಾರಕಾಲದಲ್ಲಿ
ಮೂಲವಾಗಿರುವ ತನ್ನ
ಪಾರಮಾಥಿ೯ಕ
ಅದ್ವಯ ಭಾವವನ್ನೇ ಪಡೆಯುತ್ತಾನೆ.(ಪುಟ25 ಮುನ್ನುಡಿ)
101)ಇಂಥ ಜ್ಞಾನವನ್ನು ಪಡೆಯಲು
ಆಹಾರಶುದ್ದಿಯು ,ಎಂದರೆ ರಾಗದ್ವೇಷ ಮೋಹಗಳೆಂಬ ದೋಷಗಳಿಲ್ಲದ ವಿಷಯ ಜ್ಞಾನವು ಅತ್ಯಾವಶ್ಯಕವಾಗಿದೆ.ಆಹಾರವು ಶುದ್ಧಿಯಾದಾಗ ಅಂತಃಕರಣವು
ಶುದ್ಧಿಯಾಗುತ್ತದೆ.ಅಂತಃಕರಣವು ಶುದ್ಧವಾದಾಗ ಭೂಮಾತ್ಮನಲ್ಲಿ ಧ್ರುವವಾದ ಸ್ಮøತಿಯುಂಟಾಗುತ್ತದೆ.
(ಪುಟ 25 ಮುನ್ನುಡಿ)
102)ಸನತ್ಕುಮಾರನನ್ನು ಸ್ಕಂದನೆಂದು ಕರೆಯುgತ್ತಾರೆ.(ಪುಟ 25 ಮುನ್ನುಡಿ)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
51)ಹೀಗೆ ನಾರದ-ಸನತ್ಕುಮಾರ
ಪ್ರಶ್ನೋತ್ತರ ಪರಂಪರೆಯ
ಇಪೊತ್ತೊಂದು ವಿಷಯಗಳ ಕೊನೆಯಲ್ಲಿ
ಹೇಳಿದ್ದೇನೆಂರರೆ'ತನಗೆ ಸುಖವು ದೊರಕುವುದಾದರೆ
ಅಥವಾ ಸುಖವು ದೊರಕುವುದೆಂಬ ನಿಶ್ವಯವೂ,ಭರವಸೆಯೂ ಇರುವುದಾದರೆ ಮಾತ್ರ ತನ್ನ ಕತ೯ವ್ಯವನ್ನು ನಡೆಸ್ಯತ್ತಾನೆ.ಸುಖವು ಲಭಿಸುವುದಿಲ್ಲವೆಂದಾದರೆ
ಅವನು ಅದನ್ನು ಮಾಡುವುದಿಲ್ಲ.ಸುಖವೇ ದೊರಕುವುದರಿಂದ ಅವನು ಅದನ್ನು ಮಾಡುತ್ತಾನೆ.ಆದ್ದರಿಂದ ಸಕಲ ಉದ್ದೇಶಗಳಿಗೂ ಪ್ರವೃತ್ತಿಗಳಿಗೂ
ಕ್ರಿಯೆಗಳಿಗೂ ಮೂಲವಾದ
ಈ ಸುಖದ ಸ್ವರೂಪವನ್ನೇ ತಿಳಿಯಲು ಪ್ರತಿಯೊಬ್ಬನೂ
ಇಚ್ಛಿಸಬೇಕು.(ಪುಟ 28)
52) ಸುಖದ ಸ್ವರೂಪವನ್ನು ತಿಳಿಯಲು ಇಚ್ಛಿಸುತ್ತೇನೆ.ದಯವಿಟ್ಟು ತಿಳಿಸಬೇಕು.ಆಗ ಸನತ್ಕುಮಾರರು ಹೇಳಿದರು.
ಯೋವೈ ಭೂಮಾ ತತ್ಸುಖಂ ,ನಾಲ್ಪೇ ಸುಖಮಸ್ತಿ
ಭೂಮೈವಸುಖಂ ಭೂಮಾತ್ವೇವ
ವಿಜಿಜ್ಞಾಸಿತವ್ಯ ಇತಿ|
"ಯಾವುದು ಮಹತ್ತೋ ಅಪರಿಮಿತವೋ,ಅಖಂಡವೋ ಅತ್ಯಂತ ಶ್ರೇಷ್ಠವೋ ,ಅತ್ಯುನ್ನತವೋ ಅದುಸುಖ.ಅಲ್ಪದಲ್ಲಿ ಸುಖವಿಲ್ಲ. ಏಕೆಂದರೆ ಅಲ್ಪವಾದುದರಲ್ಲಿ
ಹೆಚ್ಚಿನದಕ್ಕೆ ಬಯಕೆ ಇರುವುದರಿಂದಲೂ ,ಆಶೆಯೇ ಸವ೯ದುಃಖಗಳಿಗೂ ಮೂಲವಾದುದರಿಂದಲೂ
ಅದರಲ್ಲಿ ಸುಖವಿಲ್ಲ.ಆದ್ದರಿಂದ ಅಪರಿಮಿತವಾದುದೇ ಸುಖ.ಅತ್ಯುನ್ನತವಾದುದೇ ಪರಿಪೂಣ೯ವಾದುದೇ ಸುಖ ಆದ್ದರಿಂದ ಭೂಮತತ್ವದ ಸ್ವರೂಪವನ್ನೇ ವಿಚಾರ ಮಾಡಬೇಕು.(ಪುಟ 28)
51)ಹೀಗೆ ನಾರದ-ಸನತ್ಕುಮಾರ
ಪ್ರಶ್ನೋತ್ತರ ಪರಂಪರೆಯ
ಇಪೊತ್ತೊಂದು ವಿಷಯಗಳ ಕೊನೆಯಲ್ಲಿ
ಹೇಳಿದ್ದೇನೆಂರರೆ'ತನಗೆ ಸುಖವು ದೊರಕುವುದಾದರೆ
ಅಥವಾ ಸುಖವು ದೊರಕುವುದೆಂಬ ನಿಶ್ವಯವೂ,ಭರವಸೆಯೂ ಇರುವುದಾದರೆ ಮಾತ್ರ ತನ್ನ ಕತ೯ವ್ಯವನ್ನು ನಡೆಸ್ಯತ್ತಾನೆ.ಸುಖವು ಲಭಿಸುವುದಿಲ್ಲವೆಂದಾದರೆ
ಅವನು ಅದನ್ನು ಮಾಡುವುದಿಲ್ಲ.ಸುಖವೇ ದೊರಕುವುದರಿಂದ ಅವನು ಅದನ್ನು ಮಾಡುತ್ತಾನೆ.ಆದ್ದರಿಂದ ಸಕಲ ಉದ್ದೇಶಗಳಿಗೂ ಪ್ರವೃತ್ತಿಗಳಿಗೂ
ಕ್ರಿಯೆಗಳಿಗೂ ಮೂಲವಾದ
ಈ ಸುಖದ ಸ್ವರೂಪವನ್ನೇ ತಿಳಿಯಲು ಪ್ರತಿಯೊಬ್ಬನೂ
ಇಚ್ಛಿಸಬೇಕು.(ಪುಟ 28)
52) ಸುಖದ ಸ್ವರೂಪವನ್ನು ತಿಳಿಯಲು ಇಚ್ಛಿಸುತ್ತೇನೆ.ದಯವಿಟ್ಟು ತಿಳಿಸಬೇಕು.ಆಗ ಸನತ್ಕುಮಾರರು ಹೇಳಿದರು.
ಯೋವೈ ಭೂಮಾ ತತ್ಸುಖಂ ,ನಾಲ್ಪೇ ಸುಖಮಸ್ತಿ
ಭೂಮೈವಸುಖಂ ಭೂಮಾತ್ವೇವ
ವಿಜಿಜ್ಞಾಸಿತವ್ಯ ಇತಿ|
"ಯಾವುದು ಮಹತ್ತೋ ಅಪರಿಮಿತವೋ,ಅಖಂಡವೋ ಅತ್ಯಂತ ಶ್ರೇಷ್ಠವೋ ,ಅತ್ಯುನ್ನತವೋ ಅದುಸುಖ.ಅಲ್ಪದಲ್ಲಿ ಸುಖವಿಲ್ಲ. ಏಕೆಂದರೆ ಅಲ್ಪವಾದುದರಲ್ಲಿ
ಹೆಚ್ಚಿನದಕ್ಕೆ ಬಯಕೆ ಇರುವುದರಿಂದಲೂ ,ಆಶೆಯೇ ಸವ೯ದುಃಖಗಳಿಗೂ ಮೂಲವಾದುದರಿಂದಲೂ
ಅದರಲ್ಲಿ ಸುಖವಿಲ್ಲ.ಆದ್ದರಿಂದ ಅಪರಿಮಿತವಾದುದೇ ಸುಖ.ಅತ್ಯುನ್ನತವಾದುದೇ ಪರಿಪೂಣ೯ವಾದುದೇ ಸುಖ ಆದ್ದರಿಂದ ಭೂಮತತ್ವದ ಸ್ವರೂಪವನ್ನೇ ವಿಚಾರ ಮಾಡಬೇಕು.(ಪುಟ 28)
53)"ಎಲ್ಲಿ ಬೇರೊಂದನ್ನು ಕಾಣುವುದಿಲ್ಲವೋ ,ಬೇರೊಂದನ್ನು ಕೇಳುವುದಿಲ್ಲವೋ,ಬೇರೊಂದನ್ನು ಅರಿಯುವುದಿಲ್ಲವೋ,ಅದೇ ಭೂಮಾ.ಎಲ್ಲಿ ಇನ್ನೊಂದನ್ನು ಕೇಳುತ್ತಾನೋ ಎಲ್ಲಿ ಬೇರೊಂದನ್ನು ನೋಡುತ್ತಾನೋ ಇನ್ನೊಂದನ್ನು ಅರಿಯುತ್ತಾನೋ
ಅದೇ ಅಲ್ಪವಾದುದು.ಆದ್ದರಿಂ ಅನಂತವಾದುದೇ ಅಮೃತವಾದುದು.ಅಪಾರವಾದುದೇ ಅವಿನಾಶಿಯಾದುದು.ಅಲ್ಪವಾದುದೇ ನಾಶವುಳ್ಳದ್ದು.(ಪುಟ 2೯)
53)ಭೂಮಾನಂದದಲ್ಲಿ ಅಥವಾ ಬ್ರಹ್ಮಾನಂದದಲ್ಲಿ ಹುಟ್ಟು ಸಾವುಗಳಿಲ್ಲ.ಅಂದರೆ ಭೂಮಾನಂದವನ್ನು
ಅನುಭವಿಸುವ ಮಹಾತ್ಮನಿಗೆ ಹುಟ್ಟು ಸಾವುಗಳಿಲ್ಲ.ಅವನೇ ಜೀವನ್ಮುಕ್ತನು.(ಪುಟ 2೯)
54)ಬ್ರಹ್ಮವಾದರೋ
ಎಂದಿಗೂ
ಅಪಾಯವಿಲ್ಲದ ಸುಷುಪ್ತಿ ಸ್ಥಾನವಾಗಿದೆ.ಆ ತಿಳುವಳಿಕೆಯಿಂದಲಾದರೆ
ಜೀವನು ಬ್ರಹ್ಮಸ್ವರೂಪನೆಂದು ಗೊತ್ತುಮಾಡುವುದೆಂಬ ಮತ್ತು ಸ್ವಪ್ನ ಜಾಗ್ರದವಸ್ಥೆಗಳ
ವ್ಯವಹಾರವು ಅವನಿಗೆ ಇಲ್ಲವೆಂದು
ಗೊತ್ತುಮಾಡುವುದೆಂಬ ಪ್ರಯೋಜನವಿದೆ.ಆದ್ದರಿಂದ ಆತ್ಮನೇ ಸುಪ್ತಿಸ್ಥಾನವು."(ಬಹ್ಮಸೂತ್ರ ಶಾಂಕರ ಭಾಷ್ಯ3-2-1)(ಪುಟ 31)
55)ನಿದ್ರೆಯಲ್ಲಿ ಅರಿಯದೆ ಇರುವಾಗಲೂ ಅರಿವುಳ್ಳವನಾಗಿಯೇ ಇರುತ್ತಾನೆ.
(ಪುಟ 31)
56)ಗಾಢನಿದ್ರೆಯಲ್ಲಿ ತೋರಿಬರುವ
ಯಾವ ಎರಡನೆಯದೂ ಇಲ್ಲದ
ಒಂದೇ ಆದ ಸುಖವು
ಎಚ್ಚರಕ್ಕೂ ,ಎಚ್ಚರವಾದ ತುರೀಯವೆಂಬ ಸ್ಥಿತಿಯಲ್ಲಿ
ಆ ಯೋಗಿಗೆ ತೋರುತ್ತದೆ. ಅಲ್ಲಿ ತಾನಾರೆಂಬ ಮರವೆಯಿಲ್ಲ.ತನ್ನ ಹೊರತು ಇನ್ನೊಂದಿಲ್ಲ.ಆಗ ಮಹಾಯೋಗಿಗೆ
ಅನುಭವವಾಗುವ
ಅಪಾರವಾದ ಆನಂದವೇ
ಭೂಮಾನಂದವು ಆ ಅಖಂಡವಾದ ಸುಖವೇ ಭೂಮಾನಂದವು.ಆ ಅನುಭವ ಪಡೆದವನಿಗೆ ಸಂಸಾರವಿಲ್ಲ. ಅವನು ಅಮೃತನು,ಅಮರನು,ಮುಕ್ತನು ಕೃತಕೃತ್ಯನು.(ಪುಟ 31)
57)ಪ್ರಾಪಂಚಿಕವಾದ ಎಲ್ಲಾ ಬಗೆಯ ಸುಖವೂ
ಆನಂದವೂ ಬ್ರಹ್ಮಾನಂದ ಸಾಗರ್ದ ಕಣ ಮಾತ್ರವಾಗಿದೆ.(ಪುಟ 32)
58)ಗುರೂಪದಿಷ್ಟವಾದ ರಾಜಯೋಗದ ಸಾಧನೆಯಿಂದ
ಆತ್ಮಲ್ಞಾನವೂ ,ಜೀವನ್ಮುಕ್ತಿಯೂ ,ಅಣಿಮಾದಿ ಯೋಗ ಸಿದ್ಧಿಗಳೂ ಲಭಿಸುತ್ತವೆ.(ಪುಟ 32)
5೯)ರಾಜಯೋಗಿಯು ಯಮ,ನಿಯಮ,ಆಸನ,ಪ್ರಾಣಾಯಾಮ ಪ್ರತ್ಯಾಹಾರ ಧಾರಣ ಧ್ಯಾನ ಸಮಾಧಿ ಸ್ಥಿತಿಯನ್ನು ಸಂಪಾದಿಸುತ್ತಾನೆ.ಧಾರಣಾ-ಧ್ಯಾನ-ಸಮಾಧಿಗಳು ಒಟ್ಟುಗೂಡಿದ
ಸಂಯಮದ ಬಲದಿಂದ ಯೋಗಿಯು ಆಶ್ಚಯ೯ಕರವಾದ
ಬಗೆ ಬಗೆಯ ಯೋಗಸಿದ್ಧಿಗಳನ್ನು ಪಡೆಯುತ್ತಾನೆ.(ಪುಟ 33)
60)ಅಣಿಮಾದಿ ಅಷ್ಟಸಿದ್ಧಿಗಳು
ಈ ರೀತಿ ಇವೆ:
1) ಅಣಿಮಾ:
60)ಅಣಿಮಾದಿ ಅಷ್ಟಸಿದ್ಧಿಗಳು
ಈ ರೀತಿ ಇವೆ:
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
1) ಅಣಿಮಾ:ಸಂಕಲ್ಪಮಾತ್ರದಿಂದ ಪರಮಾಣುವಿನಂತೆ ದೇಹವು ಸೂಕ್ಮವಾಗುವುದು.(ಪುಟ 33)
2)ಮಹಿಮಾ:ಸಂಕಲ್ಪ ಮಾತ್ರದಿಂದ ಮಹದ್ಭಾವವನ್ನು ಪಡೆಯುವುದು.ಉದಾಹರಣೆಗೆ ಹನುಮಂತನ ಸಮುದ್ರೋಲ್ಲಂಘನ.(ಪುಟ 33)
3)ಗರಿಮಾ:ಎಂದರೆ ಪವ೯ತಾದಿಗಳಂತೆ ಭಾರವಾಗುವುದು.(ಪುಟ 34)
4) ಹತ್ತಿಯಂತೆ ಹಗುರಾಗುವುದು.(ಪುಟ 34)
5) ಪ್ರಾಪ್ತಿ:ಎಂದರೆ ಸಂಕಲ್ಪಮಾತ್ರದಿಂದ
ಸವ೯ವಸ್ತುಗಳ ಪ್ರಾಪ್ತಿ.(ಪುಟ 34)
6)ಪ್ರಾಕಾಮ್ಯ:ಎಂದರೆ ಯಾವ ಅಡ್ಡಿಯೂ ಇಲ್ಲದ ಎಲ್ಲಾ ಬಗೆಯ ಇಷ್ಟಸಿದ್ಧಿ.(ಪುಟ 35)
7)ಈಶತ್ವ:ಎಂದರೆ ಪಂಚಭೂತಗಳನ್ನೂ ,ಭೌತಿಕ ವಸ್ತುಗಳನ್ನೂ
ನಿಯಂತ್ರಣಮಾಡುವ
ವಿಶೇಷ ಸಾಮಥ್ಯ೯.(ಪುಟ 34)
8)ವಶಿತ್ವ:ಎಂದರೆ ಭೂತ ಭೌತಿಕ ವಸ್ತುಗಳ ಸ್ವಾಧೀನತೆ.(ಪುಟ 34)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
61))ಇಂದ್ರಿಯಗಳ ಬಯಕೆಗಳಿಗೆ ಬಲಿಯಾಗದೆ
ನಿರಂತ್ರ ಧಾರಣಾ ,ಧ್ಯಾನ,ಸಮಾಧಿಗಳನ್ನು ಅಭ್ಯಾಸ ಮಾಡುವುದರಿಂದ
ಕುಂಡಲಿನೀ ಶಕ್ತಿಯ ಜಯವೂ ತನ್ಮೂಲಕ ಅಣಿಮಾದಿ ಅ ಅಷ್ಟ
ಮಹಾ
ಸಿದ್ಧಿಗಳೂ ಉಂಟಾಗುತ್ತವೆ.(ಪುಟ34)
62)ಪತಂಜಲಿಗಳು ಈರೀತಿ ಹೇಳಿದ್ದಾರೆ.'ತೇ ಸಮಾಧೌ ಉಪಸಗಾ೯ ವ್ಯುತ್ಥಾನೇ ಸಿದ್ಧಯಃ'ಎಂದು ಹೇಳಿದ್ದಾರೆ.ಎಂದರೆ ಸಾಧಕನು
ಆ ಸಿದ್ಧಿಗಳಲ್ಲಿ ಅತಿಯಾಗಿಯೂ
ಅನಗತ್ಯವಾಗಿಯೂ ರಮಿಸಿದರೆಅವ್ಗಳೇ ಅವನ ಶ್ರೇಯಸ್ಸಿಗೂ ಸಮಾಧಿಗೂ ಅಡ್ಡಿಯಾಗುತ್ತವೆ.ಆದರೆ ಅವು ಅಲೌಕಿಕವಾಗಿ ಅದ್ಭುತ ಶಕ್ತಿಗಳೆಂಬುದೇನೋ ಸರಿ.ಯೋಗಿಯು ತೀವ್ರವಾದ ವಿವೇಕ ವೈರಾಗ್ಯಗಳಿಂದ
ಸವ೯ವಾಸನೆಗಳನ್ನು
ಅಭಿಮಾನವನ್ನು ತ್ಯಾಗಮಾಡಿ
ಯೋಗಸಿದ್ಧಿಗಳನ್ನು
ನಿಲ೯ಕ್ಷ್ಯ ಮಡಿದರೆ ಮಾತ್ರ ಆತ್ಮಜ್ಞಾನದ ಪರಮಪದವನ್ನು
ಪಡೆದು ಮುಕ್ತನಾಗುತ್ತಾನೆ.(ಪುಟ 34)
63)ಪೂಣ೯ಜ್ಞಾನಿಯಾದ ಜೀವನ್ಮುಕ್ತನಲ್ಲಿ
ಸ್ವಾಭಾವಿಕವಾಗಿರಬಹುದಾದ
ಯೋಗಸಿದ್ಧಿಗಳು
ಅವನಿಗೆ ಯಾವರೀತಿಯಿಂದಲೂ
ಬಾಧಕವಾಗದೆ ಲೋಕನುಗ್ರಹಾಥ೯ವಾಗಿ
ಸಾಧಕವೇ ಆಗುತ್ತವೆ.(ಪುಟ 35)
64) ಆಧುನಿಕ ಯೋಗಿಗಳಲ್ಲಿ ಅತ್ಯಂತ ಪ್ರಸಿದ್ಧರಾದ
ಶ್ರ್ರೀ ಅರವಿಂದರು
ಸಿದ್ಧಿಗಳ ವಿಷಯದಲ್ಲಿ ಹೀಗೆ
ಹೇಳಿದ್ದಾರೆ.
"ಭೌತಿಕ ಭೂಮಿಕೆನ್ನು ಮೀರಿದ ಈ ಶಕ್ತಿಗಳಿಗೂ
ಅಥವಾ ಈ ವಿಭೂತಿಗಳಿಗೂ
ಅಥವಾ ಸಿದ್ದಿಗಳಿಗೂ
ಪ್ರಾ,ಮಾಣ್ಯುವನ್ನು ಎಲ್ಲಾ ಯೋಗಿಗಳೂ ಬಲ್ಲರು. ಅಂಥ ಶಕ್ತಿಗಳನ್ನು ಉಪಯೋಗಿಸುZವುದು
ಅವಶ್ಯವಾಗಿ ಹಾನಿಕರವೇ ಎಂzಬುದಿಲ್ಲ. ಅದೆಲ್ಲಾ
ಅವುಗಳನ್ನು ಉಪಯೋಗಿಸತಕ್ಕವನ ಮೇಲೂ
ಮತ್ತು ಅವನ ಉದ್ಧೇಶದ ಮೇಲೂ ಅವಲಂಬಿಸಿರುತ್ತದೆ.ಅಂಥಾ
ಸಿದ್ದಿಗಳನ್ನು ಯೋಗಿಗಳು ಉಪಯೋಗಿಸುವುದಿಲ್ಲ;ಉಪಯೋಗಿಸಬಾರದು ಎನ್ನುವ ಭಾವನೆಯನ್ನು
ನಾನು ಭೈರಾಗಿಯ ಭ್ರಮೆಯೆಂದು
ಎಣಿಸುತ್ತೇನೆ.ಕವಿತೆಗಳನ್ನು ಅಥವಾ ನಾಟಕಗಳನ್ನು
ಬರೆಯದಂತೆ ಒಬ್ಬ ಕಾಳಿದಾಸನನ್ನೋ ಅಥವಾ
ಷೇಕ್ಸಪಿಯರ್ ನನ್ನೋ
ತಪ್ಪಿಸುವುದು ಎಷ್ಟು
ಮೂಖ೯ತನವೋ
ಸಾಮಾನ್ಯ ಜನರಿಗೆ ಅಸಾಮಾನ್ಯವಾಗಿ ಕಂಡರೂ
ಅವನಿಗೆ
ಸಮಾನ್ಯವೆನಿಸ್ವ ಸಿದ್ಧಿಗಳನ್ನು
ಉಪಯೋಗಿಸದಂತೆ
ಯೋಗಿಯನ್ನು ನಿಷೇಧಿಸುವುದೂ
ಅಷ್ಟೇ ಹುಚ್ಚುತನ"(ಪುಟ
35)
65) 'ಚೂಡಾಲಾ -ಶಿಖಿಧ್ವಜ'ರ ಆಖ್ಯಾನದ ಸಾರಾಂಶ:
'ಚೂಡಾಲಾ -ಶಿಖಿಧ್ವಜ'ರ ಆಖ್ಯಾನದ ಸಾರಾಂಶ:
65) ಸ್ತ್ರೀ ರೂಪದ ದೈವೀ ಶಕ್ತಿಯನ್ನು
ಪ್ರಕಾಶಪಡಿಸುವುದಕ್ಕಾಗಿಯೇ
ಮಾನವ ಸಮಾಜದಲ್ಲಿ
ವಿವಾಹ ಪದ್ದತಿಯ ಆದಶ೯ವು ಎತ್ತಿಹಿಡಿಯಲ್ಪಟ್ಟಿದೆಯೆಂದು
ಶಾಸ್ತ್ರಗಳಲ್ಲಿ ಹೆಳಿದೆ.(ಪುಟ 40)
66) ಮಹಾಕವಿ ಕಾಳಿದಾಸನು ಇದೇ ತತ್ವಾಥ೯ವನ್ನು
ರಘುವಂಶ ಕಾವ್ಯದ ಪ್ರಥಮ ಶ್ಲೋಕದಲ್ಲಿ
ಸುಂದರವಾಗಿ ವ್ಯಕ್ತ ಪಡಿಸಿದ್ದಾನೆ.
ವಾಗಥ೯ವಿವ ಸಂಪೃಕ್ತೌ ವಾಗಥ೯ ಪ್ರತಿಪತ್ತಯೇ|
ಜಗತಃ ಪಿತರೌ ವಂದೇ
ಪಾವ೯ತೀಪರಮೇಶ್ವರೌ||
"ಮಾತು ಮತ್ತು ಅದರ ಅಥ೯ವೂ ಹೇಗೆ ಒಂದನ್ನೊಂದು ಹೊಂದಿಕೊಂಡಿವೆಯೋ
ಹಾಗೆ ಸದಾ ಮಿಳಿತವಾಗಿರುವ ಜಗತ್ತಿ ತಂದೆತಾಯಿಗಳಾದ
ಪಾವ೯ತೀ ಪರಮೇಶ್ವರರನ್ನು ಮಾತಿನ ಅಥ೯ವು
ಸರಿಯಾಗಿ ತಿಳಿಯುವುದಕ್ಕಾಗಿ ನಮಸ್ಕರಿಸುತ್ತೇನೆ."ಎಂದು ಹೇಳಿದ್ದಾನೆ.(ಪುಟ 40)
ಭಗವತೀ ಚೂಡಾಲಾ ಆಖ್ಯಾನ:
67)ದ್ವಾಪರಯುಗದಲ್ಲಿ
ಏಳನೆಯ ವೈವಸ್ವತ ಮನ್ವಂತರದ
ಕೊನೆಯಲ್ಲಿ ಭರತಮಂಡಲದಲ್ಲಿ
ವಿಂಧ್ಯಪವ೯ತದ ಸಮೀಪದಲ್ಲಿರುವ ಅವಂತೀ ದೇಶದಲ್ಲಿ ಉಜ್ಜಯಿನಿ ಎಂಬಲ್ಲಿ ಕುರುಕುಲೋತ್ಪನ್ನನಾದ ಶಿಖಿಧ್ವಜನೆಂಬ ಮಹಾರಾಜನು
ರಾಜ್ಯವಾಳುತ್ತಿದ್ದನು.ಮಹಾ ಶ್ರೀಮಂತನಾದ ಮಾಳವೇಶ್ವರನು ಧೈಯ೯,ಔದಾಯ೯ಮೊದಲಾದ ಗುಣಗಳಿಂದ ಕೂಡಿದವನೂ,ಶಮದಮಾದಿ ಸಂಪನ್ನನೂ ಶೂರನೂ ಪ್ರತಾಪಿಯೂ ಸದಾಚಾರನಿಷ್ಠನೂ (ಮೌನಿಯೂ,ಮಿತಭಾಷಿಯೂ,ಮೃದು ಮಧುರಭಾಷಿಯೂ,ಶಾಂತನೂ)
ಧಮ೯ವತ್ಸಲನೂ ,ಅಭಿಮಾನಶೂನ್ಯನೂ,ಶಾಸ್ತ್ರವೇತ್ತನೂ,,ಸಜ್ಜನಸೇವಕನೂ,ಸ್ತೀ ವ್ಯಸನರಹಿತನೂ ಆಗಿದ್ದನು.ಅವನು ತನ್ನ ಹದಿನಾರನೇ ವಯಸ್ಸಿನಲ್ಲಿ
ದಿಗ್ವಿಜಯ ಮಾಡಿ ,ಶತ್ರುಗಳನ್ನು ಜಯಿಸಿ ಭೂಮಂಡಲ ಸಾಮ್ರಾಟನೆನಿಸಿದನು.ಅವನು ನಿಭ೯ಯವಾಗಿ ಧ£ಮ೯ದಿಂದ ಪರಿಪಾಲನೆಯನ್ನು ಮಾಡುತ್ತಿದ್ದುದರಿಂದ ಅವನ ಶುಭ್ರಕೀತಿ೯ಯು ದಶದಿಕ್ಕುಗಳಲ್ಲಿಯೂ ಬೆಳಗುತ್ತಿತ್ತು.(ಪುಟ 56)
68)ಚೂಡಾಲೆಯಾದ
ಅವನ ಪತ್ನಿಯು
ಅವನಿಗೆ ಎಲ್ಲಾ ಬಗೆಯಿಂದಲೂ
ಅನುರೂಪಳಾದ ಸೌರಾಷ್ಟ್ರ ಸುಂದರಿಯಾಗಿದ್ದಳು.ಚೂಡಾಲೆಯು ಶಿಖಿಧ್ವಜನಿಂದ ಧಮ೯ಶಾಸ್ತ್ರವನ್ನೂಚಿತ್ರಕಲೆಯನ್ನೂ ಕಲಿತಳು.ಶಿಖಿಧ್ವಜನು ಚೂಡಾಲೆಯಿಂದ ನೃತ್ಯ,ವಾದ್ಯಇತ್ಯಾದಿಗಳನ್ನು ಕಲಿತಳು.ಇಬ್ಬರೂ ಒಬ್ಬರ ಹೃದಯದಲ್ಲಿ ಇನ್ನೊಬ್ಬರು ಇರುತ್ತಾ ಪರಸ್ಪರ ಪ್ರೇಮಾದರಗಳಿಂದ
ಅಭಿನ್ನರೂಪರೂ,,ಏಕರಸಭಾವವುಳ್ಳವರೂ
ಆದರು.ಸಕಲ ಶಾಸ್ತ್ರಗಳಲ್ಲಿಯೂ ,ವಿದ್ಯೆಗಳಲ್ಲಿಯೂ ,ಕಲೆಗಳಲ್ಲಿಯೂ, ಇಬ್ಬರೂ ಸಮಾನವಾದ
ಪಾಂ
ಡಿತ್ಯವುಳ್ಳವರಾಗಿದ್ದರು.ಹೆಚ್ಚು ಹೇಳುವುದೇನು ಅವರಿಬ್ಬರೂ ಪೃಥ್ವಿಯಮೇಲಿನ ಪ್ರತ್ಯಕ್ಷ ಶಂಕರ-ಪಾವ೯ತಿಯರಂತೆಯೂ,ಲಕ್ಮೀನಾರಾಯಣರಂತೆಯೂ ಶೋಭಿಸುತ್ತಿದ್ದರು.(ಪುಟ 57)
6೯) ಸುಭಾಷಿತಕಾರರು ಹೀಗೆ ಹೇಳಿದ್ದಾರೆ.:
ಯಾವನ ಹೆಂಡತಿಯು
ಆಚಾರವಿಚಾರಗಳಲ್ಲಿ ಶುಚಿಭೂ೯ತಳೂ ಗೃಹಕೃತ್ಯದಲ್ಲಿಯೂ ,ಅತಿಥಿಸತ್ಕಾರದಲ್ಲಿಯೂ ,ದಕ್ಷಳೂ,ಧಮ೯ದಲ್ಲಿ ಪತಿಯನ್ನು ಅನುಸರಿಸತಕ್ಕವಳೂ ನಿಯ್ಯವೂ ಮೃದುಮಧುರವಾಗಿಯೇ ಮಾತಾಡPತಕ್ಕವಳೂ
ಆಗಿರುತ್ತಾಳೋ ಆ ಪುಣ್ಯವತಿಯೇ ಸಾಕ್ಷಾತ್ ಲಕ್ಷ್ಮಿಯಲ್ಲದೆ ,ವೈಕುಂಠದಲ್ಲಿರಬಹುದಾದ
ಲಕ್ಷ್ಮಿಯು ಮಾತ್ರ ಲಕ್ಷ್ಮಿಯಲ್ಲ.(ಪುಟ57)
70)ಹೀಗೆ ವಷ೯ಗಳು ಕಳೆಯುತ್ತಿರಲು ಆಯುಷ್ಯವು ವೇಗದಿಂದ
ಕ್ಷೀಣವಾಗುತ್ತಿದೆಯೆಂದು
ಇಬ್ಬರಿಗೂ ಭಾಸವಾvಯಿತು.ನೀರಿನ ಮೇಲಿನ ಗುಳ್ಳೆಯಂತೆ
ಜೀವನವು ಕ್ಷಣಭಂಗುರವೆಂಬ ವಿಚಾರವು ಹೊಳೆದು ಇಬ್ಬರಿಗೂ ವೈರಾಗ್ಯವುಂಟಾಗಿ
ಅಧ್ಯಾತ್ಮಶಾಸ್ತ್ರ್ರದಲ್ಲಿ ಇಬ್ಬರೂ ಆಸಕ್ತರಾದರು.(ಪುಟ 57)
71)ಇಬ್ಬರೂ ಅಧ್ಯಾತ್ಮವಿಚಾರಮಾಡುತ್ತಾ ಅನ್ಯೋನ್ಯವಾಗಿ ಬೋಧಿಸುತ್ತಾ
ಆತ್ಮವಿಚಾರವೊಂದರಲ್ಲೇ ತಲ್ಲೀನರಾಗಿ ಜ್ಞಾನಾಭ್ಯಾಸವನ್ನು ಮಾಡುತ್ತಿದ್ದರು.ಅವರು ತಮ್ಮ ಸವ೯ಪ್ರಾಣವನ್ನೂ ಮನಸ್ಸನ್ನೂ
ಆತ್ಮಚಿಂತನೆಯಲ್ಲೇ
ಲೀನಮಾಡಿದರು.ಆತ್ಮಜ್ಞರಾದ ಸಜ್ಜನರನ್ನು ಆಶ್ರಯಿಸಿ
ಅವರ ಸೇವೆಯನ್ನು ಮಾಡಿ ಅನುಗ್ರಹವನ್ನು ಪಡೆದರು.ಇಂಥಾ ಪುಣ್ಯ ದಂಪತಿಗಳ
ಗೃಸಸ್ಥ ಧಮ೯ವನ್ನೇ
ಮಹಾತ್ಮರು
ಧನ್ಯವಾದುದೆಂದು Éೂಗಳಿರುವರು.(ಪುಟ 57)
72)ಚೂಡಾಲೆಯು ಆತ್ಮಜ್ಞಾನಿಗಳ ಮುಖದಿಂದ ಶ್ರವಣಮಾಡಿ
ಶ್ರವಣವನ್ನು ತನ್ನ ಯುಕ್ತಿಗೆ ಹೊಂದಿಸಿಕೊಂಡು
ಮನಸ್ಸಿನಲ್ಲಿ ಮನನ ಮಾಡಿಕೊಂಡು
ನಿದಿಧ್ಯಾಸನ ರೂಪವಾದ
ನಿಶ್ಚಿತವಾದ ಧ್ಯಾನದಿಂದ
ನಿತ್ಯವೂ ನಿರಂತರವಾಗಿ
ಅನುಭವಕ್ಕೆ ತಂದುಕೊಳ್ಳುತ್ತಿದ್ದಳು.ನಿಷ್ಕಾಮವಾದ
ಧ್ಯಾನಬಲದಿಂದ
ಆಕೆಯ
ಚಿತ್ತವು ನಿಮ೯ಲವೂ ನಿಶ್ಚಲವೂ ಆಯಿತು. ವಿಷಯವಾಸನೆvಯೆಂಬ
ಕೊಳೆಯನ್ನು
ವೈರಾಗ್ಯದಿಂದ ಕಳೆದುಕೊಂಡ ಮನಸ್ಸು ಗಾಳಿಯಾಡದ ಜಾಗದಲ್ಲಿರುವ
ದೀಪದಂತೆ ಅಲುಗಾಡದೆ
ತನ್ನಲ್ಲಿ ತಾನು ಬೆಳಗುತ್ತಾನಿಂತಿತು.ಎಲ್ಲಾ ಭ್ರಮೆಗಳನ್ನೂ ಬಿಟು ಆಕೆಯ ಚಿತ್ತವು
ಸಕಲ ಬುದ್ಧಿವೃತ್ತಿಗಳಿಗೂ ಸಾಕ್ಷಿಯಾದ
ಚಿದಾಕಾಶದಲ್ಲಿ
ಹಾಯಾಗಿ ನಿಂತಿತು.ಕೇವಲ ತತ್ವ ವಿಚಾರಬಲದಿಂದ
ಆಕೆಗೆ ಆತ್ಮಜ್ಞಾನವಾಗಿ
ನಿತ್ಯವೂ ಸತತವಾದ ಅಭ್ಯಾಸದಿಂದ
ಆತ್ಮಾನುಭವ ದೃಢವಾಗುತ್ತಾ ಹೋಯಿತು.(ಪುಟ 58)
73)ಆಕೆಯು ಯಾವ ಬಯಕೆಯೂ ಇಲ್ಲದೆ,ಬೇಕು-ಬೇಡ ಎಂಬುದೂ ಇಲ್ಲದೆ ,ಭಯವೂ ಸಂಶಯವೂ ಇಲ್ಲದೆ,ಯಾವ ಕತ೯ವ್ಯ ಕಮ೯ವನ್ನಾದರೂ ಆನಂದದಿಂದ ಮಾಡುತ್ತಾ
ಯಾವಾಗಲೂ
ಅಂತಮು೯ಖಿಯಾದ ಮನಸ್ಸಿನಿಂದ
ಸ್ವರೂಪಾನಂದದಿಂದ ನೆಲೆನಿಂತವಳಾಗಿದ್ದಳು. ಹೀಗೆ ಅದ್ವಿತೀಯವಾದ ಶಾಂತಪದದಲ್ಲಿ
ಪೂಣ೯ ವಿಶ್ರಾಂತಿಯನ್ನು ಪಡೆದಿದರಿಂದ
ಚೂಡಾಲೆಯು ಶರತ್ಕಾಲದ
ಚಂದ್ರನಂತೆಯೂ
ಪ್ರಪುಲ್ಲಿತವಾದ ಪುಷ್ಪದಂತೆಯೂ
ಶೋಭಿಸುತ್ತಿದ್ದಳು.(ಪುಟ 5೯)
74)ಹೀಗೆ ಹೊಸದಾಗಿ ತಾರುಣ್ಯವನ್ನು ಪಡೆದವಳಂತೆ
ನಿತ್ಯನೂತನವಾಗಿ ಬೆಳೆಯುತ್ತಿರುವ
ಆಕೆಯ ಅಪೂವ೯ ಶೋಭೆಯನ್ನು ಕಂಡು
ಆಶ್ಚಯ೯ ಭರಿತನಾಗಿ "ಸುಂದರಿ,!ನೀನು ಅತ್ಯಂತ ಶ್ರೇಷ್ಠವಾದ ಇಷ್ಟಾಥ೯ವನ್ನು
ಪಡೆದವಳಂತೆಯೂ
ಅಮೃತಪಾನ ಮಾಡಿದವರಂತೆಯೂ
ಆನಂದ ಪೂಣ೯ಳಾಗಿ
ಕಾಣುತ್ತೀಯೆ.ಎಲೌ ಪ್ರಿಯೆ,ನೀನು ಪ್ರಪಂಚದ ಸಾರವನ್ನೂ ಹೀರಿ ಉಳಿದ ಮೂರು ಲೋಕಗಳ ಭೋಗೈಶ್ವೈಯ೯ಗಳನ್ನೂ
ತೃಣಕ್ಕಿಂತ ಕಡೆಯಾಗಿ ತಿರಸ್ಕಾರವನ್ನು
ಮಾಡಿದಂತೆ ಕಾಣುತ್ತೀಯೆ.ನಿನ್ನ ಚಿತ್ತವು ಅತಿಶಯ ಶಾಂತವೂ ಗಂಭೀರವೂ
ಸೌಮ್ಯವೂ ಸಮತಾಪ್ರಾಪ್ತವೂ
ಆಗಿ ತೋರುತ್ತಿದೆ.ಮಹಾಭಾಗೆ! ನೀನು ಹೊಸದಾಗಿ ತಾರುಣ್ಯವನ್ನು ಪಡೆದವಳಂತೆ
ಲಾವಣ್ಯಮಯಿಯಾಗಿ
ಶೋಭಿಸುತ್ತಿದ್ದೀಯೆ.ನೀನು ಅಮೃತಪಾನ ಮಾಡಿದ್ದೀಯೋ ಹೇಗೆ?
ಮೂರುಲೋಕಗಳ ಸಾಮ್ರಾಜ್ಞಿಯಾಗಿದ್ದೀಯೋ ಹೇಗೆ?ಅಥವಾ ನಿನಗೆ ಮಂತ್ರಯೋಗ,ರಾಜಯೋಗಾದಿಗಳ
ಸಿದ್ಧಿಯಾಗಿದೆಯೋ?ಅಲೌಕಿಕವೂ
ಅಪೂ೯ವೂ
ಆದ ಚಿಂತಾಮಣಿ
ಕಾಮಧೇನು ಇತ್ಯಾದಿಗಳ ಲಾಭವಾಗಿದೆಯೇ?ನಿನ್ನ ಈ ಅಪೂವ೯ವಾದ ಶೋಭೆಗೆ
ಏನು ಕಾರಣ?"ಎಂದು ಕೇಳಿದನು.
75)ಅದಕ್ಕೆ ಚೂಡಾಲೆಯು "ಮಂತ್ರ ರಸಾಯನಾದಿ
ಧಿಯನ್ನೂ ನಾನು ಪಡೆದಿಲ್ಲ.ಮೂಢಜನರಿಗೆ ತೋರುವ ನಾನೆಂಬ ಭಾವನೆಯನ್ನು ಬಿಟ್ಟು
ತತ್ವಬೋಧೆಯ ಯೋಗದಿಂದ
ನಾಮರೂಪ ರಹಿತವಾದ
ಬ್ರಹ್ಮವೇ ನಾನೆಂಬ ನಿಶ್ಚಯ ಜ್ಞಾನದಲ್ಲಿ ನಿಂತಿದ್ದೇನೆ.ನಾನು
ಸವ೯ತಾ ತಟಸ್ಥವಾದ
ಭೂಮಾನಂದ ಸ್ಥಿತಿಯನ್ನು ಪಡೆದಿರುವುದರಿಂದ
ಯಾವ ಭೋಗವೂ ಇಲ್ಲದೆ ಸಂತುಷ್ಟಳಾಗಿದ್ದೇನೆ.ನಾನು ದೇಹೇಂದ್ರಿಯಗಳಿಂದ ಎಲ್ಲರಂತೆ ಆಹಾರಾದಿ ವಿಹಾರಾದಿ ರೂಪದಿಂದ ಯಾವ ವ್ಯವಹಾರವನ್ನು ಮಾಡುತ್ತಿದ್ದರೂ ನನ್ನೊಳಗೇ ನಾನು ಸದಾ ಆತ್ಮಮಧ್ಯ
ದಲ್ಲಿಯೇ ಇರುತ್ತೇನೆ.ನಾವನು ದೇಹದಿಗಳಲ್ಲವೆಂದೂ
ಮೂರು ಲೋಕಗಳ ಪ್ರಭುವೆಂದೂ
ತಿಳಿದಿರುವೆನಾದ್ದರಿಂದ ತಾವು ಹೇಳುವಂತೆ ತ್ರಿಭುವನ ಸಾಮ್ರಾಜ್ಞಿಯಾಗಿ ಶೋಭಿಸುತ್ತೇನೆ.
ಇಂದ್ರಿಯಗಳಿಗೂ ಮನಸ್ಸಿಗೂ ತೋರುವ ಯಾವುದೂ ನಿಜವಲ್ಲವೆಂದೂ
ಈ ಸಮಸ್ತವನ್ನೂ ವ್ಯಾಪಿಸಿಕೊಂಡಿರುವ
ಸ್ವಪ್ರಕಾಶ ಚೈತನ್ಯವೊಂದೇ ನಿತ್ಯವಾದ ನಾನೆಂದೂ ತಿಳಿದಿದ್ದೇನೆ.ಇದರಿಂದ ನಾನು ಹೃದಯಾಕಾಶದಲ್ಲಿರುವ
ಚಿನ್ಮಾತ್ರಳಾಗಿ ನೆಲೆ ನಿಂತಿರುವುದರಿಂದ
ನಿತ್ಯೋದಿತಳಾಗಿ ಪ್ರಕಾಶಿಸುತ್ತೇನೆ" ಎಂದು ನುಡಿದಳು.(ಪುಟ 60)
76) ಆತ್ಮನಿಷ್ಠಳಾದ ಚೂಡಾಲೆಯ ಈ ಭಾಷಣದ ನಿಜಬಾದ ಆಶಯವು
ಅಜ್ಞನಾದ
ರಾಜನಿಗೆ ತಿಳಿಯಲಿಲ್ಲ.ಮನಸ್ಸಿನ ಮೇಲೆ ಅದರ ವಿರುದ್ಧ ಪರಿಣಾಮವೇ ಆಯಿತು.(ಪುಟ 60)
77) ಚೂಡಾಲೆಯು ನಿರಿಚ್ಛಳೂ ,ನಿತ್ಯತೃಪ್ತಳೂ ಆಗಿದ್ದರೂ ಆಕೆಗೆ ಒಮ್ಮೆ ಲೀಲೆಗಾಗಿ ಆಕಾಶಗಮನಾದಿ ಸಿದ್ಧಿಗಳನ್ನು ಪಡೆಯಬೇಕೆಂಬ
ಬಯಕೆ ಉಂಟಾಯಿತು.ಅದಕ್ಕಾಗಿ ಆಕೆಯು ಸವ೯ಭೋಗಗಳನ್ನು ತ್ಯಾಗಮಾಡಿ
ನಿಜ೯ನವಾದ ಅರಣ್ಯಕ್ಕೆ ಹೋಗಿ ದೀಘ೯ಕಾಲದವರೆಗೆ ಆಸನ-ಪ್ರಾಣಾಯಾಮದಿ
ಯೋಗವನ್ನು ಅಭ್ಯಾಸ ಮಾಡಿದಳು.ಆಕೆಗೆ ಅಣಿಮಾ ,ಮಹಿಮಾ,ಮೊದಲಾದ ಅದ್ಭುತ ಸಿದ್ಧಿಗಳು
ಪ್ರಾಪ್ತವಾದವು.ಆಕಾಶ ಸಂಚಾರ,ಜಲಸಂಚಾರ,-ಇವುಗಳೆಲ್ಲ ಆಕೆಗೆ ಸ್ವಾಭಾವಿಕವಾದವದು.ಚೂಡಾಲೆಯು
ಪಶಿ ಪಕ್ಷಿ ಕ್ರಿಮಿ ಕೀಟಾದಿಗಳೊಡನೆಯೂ ,ಭೂತಪ್ರೇತಪಿಶಾಚಿಗಳೊಡನೆಯೂ ,ನಾಗಲೋಕದವರೊಡನೆಯೂ,
ದೇವಾಸುರ,ಗಂಧವ೯,ವಿದ್ಯಾಧರಾ,ಅಪ್ಸರಾ ಮತ್ತು ಸಿದ್ಧಚಾರಣಾದಿಗಳೊಡನೆಯೂ ಸಂಭಾಷಣಾದಿ ವ್ಯವಹಾರಗಳನ್ನು ಮಾಡುತ್ತಿದ್ದಳು.ಆಕೆಯು ಹೀಗೆ ಸವ೯ಸಿದ್ಧಿಗಳನ್ನು ಪಡೆದಿದ್ದರೂ
ತನ್ನ ಪತಿಯ ವಿಷಯದಲ್ಲಿ
ವಿನಯದಿಂದ ನಡೆದುಕೊಳ್ಳುತ್ತಾ ಬಹುಬಗೆಯಿಂದ ತತ್ವಜ್ಞಾನವನ್ನು ಬೋಧೆಮಾಡುತ್ತಿದ್ದಳು.ಆದರೂ ಅವನಿಗೆ ಚಿತ್ತಶುದ್ಧಿಯಿಲಿಲ್ಲವಾದ್ದರಿಂದ
ಪ್ರಯೋಜನವಾಗಲಿಲ್ಲ.ತನ್ನ ವಲ್ಲಭನು
ಆತ್ಮ ವಿಶ್ರಾಂತಿಯನ್ನು ಪಡೆಯಲಿಲ್ಲವಾದ್ದರಿಂದ
ಅವನಿಗೆ ತನ್ನ ಯಾವ ಸಿದ್ಧಿಯ
ವೈಭವವನ್ನೂ
ಚೂಡಾಲೆಯು ತೋರಿಸದೆ ಸಾಮಾನ್ಯಳಂತೆಯೇ ನಡೆದುಕೊಳ್ಳುತ್ತಿದ್ದಳು.(ಪುಟ 61)
78)ಮಹಾಜ್ಞಾನಿಯೂ ಸಮಥ೯ಳೂ
ಆದ ಚೂಡಾಲೆಯ
ಸೌಜನ್ಯವೂ
ವಿನಯವೂ ಭಾರತದ ಮಹಿಳೆಯರಿಗೆ
ಪರಮಾದಶ೯ವಾಗಿವೆ.ಕೇವಲ ಭಾರತದ ಮಹಿಳೆಯರಿಗೇ ಏಕೆ ,ಪ್ರಪಂಚದಲ್ಲಿರುವ
ಯಾವದೇಶದ ಯವಕಾಲದ ಮಹಿಳೆಯರಿಗೂ
ಆದಶ೯ವಾಗಿದೆ.(ಪುಟ 61)
7೯)ಹಿಂದೆ ಹೇಳಿದಂತೆ ಮಹಾಯೋಗಿನಿಯಾದ
ಚೂಡಾಲೆಯು ಆದರಪೂಣ೯ಪ್ರಯತ್ನದಿಂದ ಕೂಡ ಶಿಖಿಧ್ವಜನು ಜಞನಿಯಾಗುವುದು
ಸಾಧ್ಯವಾಗಲಿಲ್ಲವೆಂದ ಮೇಲೆ ಸಮಾನ್ಯರ ಪ್ರಯತ್ನದ ಪಾಡೇನು?ಜ್ಞಾನಸಾಧನೆಗೆ ಗುರೂಪದೇಶ ಸಹಾಯಕ್ಕಿಂತಲೂ
ಶಿಷ್ಯನ ಅಣತಃಕರಣ ಪರಿಪಕವೇ ಅಥವಾ ಶಿಷ್ಯನ
ಅಥವ ಶಿಷ್ಯನ ಅಧಿಕರ ಸಂಪತ್ತೇ
ಹೆಚ್ಚು ಪ್ರಯೋಜನಕಾರಿಯೆಂಬ
ಸತ್ಯವು ಇದರಿಂದ
ಸ್ಪಷ್ಟವಾಗುತ್ತದೆ.ಏಕೆಂದರೆ
ಅಧಿಕಾರಿಯಲ್ಲದ ಶಿಷ್ಯನನ್ನು
ಬಲಾತ್ಕಾರದಿಂದ
ಜ್ಞಾನಿಯನ್ನಾಗಿ
ಮಾಡುವ ಸಾಮಥ್ಯ೯ವು ಗುರೂಪದೇಶದಲ್ಲಿ ಸಹ ಇಲ್ಲ.(ಪುಟ 61)
80)'ಪ್ರಜ್ಞೈವ ಕೇವಲಂ'ಶಿಷ್ಯನ ಶುದ್ಧವಾದ ಬುದ್ಧಿಯೇ ಜ್ಞಾನಕ್ಕೆ ಮುಖ್ಯ ಕಾರಣವಗಿದೆ.ಕೇವಲ ಶಾಸ್ತ್ರಜ್ಞಾನದಿಂದಾಗಲೀ ಕೇವಲ ಕಮಾ೯ನುಷ್ಠಾನದಿಂದಾಗಲೀ ಆತ್ಮಜ್ಞಾನವಾಗುವುದಿಲ್ಲ.ನಿಷ್ಕಾಮ ಕಮೋ೯ಪಾಸನೆಗಳ ಪುಣ್ಯದಿಂದ ಆತ್ಮವಿಚಾರವುಂಟಾದರೆ ಸಪ೯ದಹೆಜ್ಜೆಯನ್ನು ಸಪ೯ವೇ ಅರಿಯಬಲ್ಲಂತೆ
ಆತ್ಮ ನು ತನ್ನನ್ನು ತಾನೇ ಅರಿಯುತ್ತಾನೆ.ಆದರೆ ಗುರೂಪದೇಶವು ವ್ಯಥ೯ವಲ್ಲ.ಅದು ಜ್ಞಾನಕ್ಕೆ ಸಾಕ್ಷಾತ್ ಕಾರಣವಲ್ಲವಾದರೂ ಪರಂಪರೆಯಿಂದ ಕಾರಣವಾಗುತ್ತದೆ.ಅತಿ ಸೂಕ್ಮವಾದ ಅರುಂಧತೀ ನಕ್ಷತ್ರವು ಒಮ್ಮೆಗೇ ಕಾಣಲಾರದಾದ್ದರಿಂದ,ಅದರ ಸಮೀಪದಲ್ಲಿರುವ
ಒಂದು ದೊಡ್ಡ ನಕ್ಷತ್ರವನ್ನು ತೋರಿಸಿಅದರ ಸಹಾಯದಿಂದ ನಿಜವಾದ ಅರುಂಧತೀ ನಕ್ಷತ್ರವನ್ನು ಗುರುತು ಮಾಡಿಕೊಡುವಂತೆ ಶಿಷ್ಯನ ಮನಅಉ ಪ್ರತ್ಯಗಾತ್ಮನ ಕಡೆಗೆ ಹರಿಯುವಂತೆ
ಅಭಿರುಚಿ ಬೆಳೆಸಲು ಗುರೂಪದೇಶವು
ಸಹಾಯವಾಗುತ್ತದೆ.ಇದೇ ಗುರೂಪದೇಶದ ಪರಂಪರೆಯ ಕಾರಣ,ಹಸ್ತಾಮಲಕನಂಥ ಉತ್ತಮಾಧಿಕಾರಿಗೆ ಗುರೂಪದೇಶದ ಶ್ರವಣ ಮಾತ್ರದಿಂದಲೇ
ಜ್ಞಾನವಾಗಬಹುದಾದ್ದರಿಂದ
ಕಾರಣವಾಗಬಹುದು.ಅತಿ ವಿರಳವಾದ ಸಂದಭ೯ಗಳಲ್ಲಿ
ಗುರೂಪದೇಶವು
ಸಾಕ್ಷಾತ್ತಾಗಿಯೂ ಕಾರಣವಾಗಬಹುದು..ಆಗಲೂ ಶಿಷ್ಯನ ಅಧಿಕಾರವೇ ಮುಖ್ಯವಾಗಿರುತ್ತದೆ.(ಪುಟ 62)
81)"ಯಸ್ಯಪ್ರಸಾದಾನ್ ಮೂಢೋಪಿ ಸವ೯ಜ್ಞತ್ವಂ ಪ್ರಪದ್ಯತೇ"ಎಂಬಂತೆ ಸದ್ಗುರುವಿನ
ಪ್ರಜ್ಞಾ ಪ್ರಸಾದದ ಅನುಗ್ರಹದಿಂದ ಮೂಢನೂ ಸವ೯ಜ್ಞತ್ವವನ್ನು ಪಡೆಯುತ್ತಾನೆ.ಆದರೆ ಇದು ಅತ್ಯಂತ ವಿರಳ.ತೋಟಕಾಚಾಯ೯ರಂಥವರ ಉದಾಹರಣೆಯು
ಕೋಟಿಗೋ ಶತಕೋಟಿಗೋ
ಒಂದು ಇರಬಹುದು.(ಪುಟ 62)
82)ಸಾಮಾನ್ಯವಾಗಿ ಗುರೂಪದೇಶದಿಂದ
ಪರಂಪರೆಯ ದೂರದ
ಪ್ರಯೋಜನಕ್ಕೆ ವಸಿಷ್ಠರು ಒಂದು
ದೃಷ್ಟಾಂತವನ್ನು ಕೊಟ್ಟಿದ್ದಾರೆ.ಅತಿಕೃಪಣನಾದ ಒಬ್ಬ ವೈಶ್ಯನು ಒಮ್ಮೆ ಒಂದು ವಿಂಧ್ಯ ಪವ೯ತದ ಅರಣ್ಯದಲ್ಲಿ
ಹೋಗುವಾಗ ಅಕಸ್ಮಾತ್ ಕವಡೆಯೊಂದನ್ನು
ಕಳೆದುಕೊಂಡು
ಮೂರುದಿನಗಳವರೆಗೆ
ಅದನ್ನು ಬಿಡದೆ ಹುಡುಕಿದನು."ಈ ಒಂದು ಕವಡೆಯು ನನಗೆ ಸಿಕ್ಕರೆ ,ಇದರಿಂದ ವ್ಯಾಪಾರ ಮಾಡಿ
ನಾಲ್ಕು ಕವಡೆಗಳನ್ನು £ನು ಸಂಪಾದಿಸಬಹುದು.ಅದರಿಂದ ಎಂಟೂ ಹದಿನಾರೂ ನೂರೂ ಕೂಡ ಆಗಬಹುದು. "ಹೀಗೆಂದು ಅವನು ಮನೋರಾಜ್ಯದಲ್ಲೇ
ಗುಣಾಕಾರ ಹಾಕುತ್ತಾ
ಜನರ ಅಪಹಾಸ್ಯದ ಕಡೆಗೂ ಗಮನ ಕೊಡದೆ
ಮೂರು ದಿನಗಳು ಹಗಲೂ ರಾತ್ರಿಯೂ
ಹುಡುಕಿದ ಮೇಲೆ ಅವನಿಗೆ ಅತಿಶಯ ಕಾಂತಿಯುಕ್ತವಾದ
ಚಿಂತಾಮಣಿಯೇ ಲಭ್ಯವಾಯಿತು.ಅದರಿಂದ ಅವನು ಮಹದೈಶ್ವಯ೯ವಂತನಾಗಿ
ಶಾಂತ ಮನಸ್ಸಿನಿಂದ ಇದ್ದನು. ಇದರಂತೆ ವೈಶ್ಯನು ಬೇಜಾರುಪಟ್ಟುಕೊಳ್ಳದೆ ,ರಾತ್ರಿ ಹಗಲೂ
ಶ್ರದ್ಧೆಯಿಂದ
ಕವಡೆಯನ್ನು ಹುಡುಕಿದ್ದರಿಂದಲೇ
ಅಮೂಲ್ಯವಾದ
ಚಿಂತಾಮಣಿಯು
ದೊರಕಿದಂತೆ ಗುರೂಪದೇಶದಿಂದ
ಉಂಟಾಗುವ ಶಬ್ದಜ್ಞಾನದಿಂದ
ವಿಚಾರಮಾಡಿದರೆ ಆತ್ಮಜ್ಞಾನವು ಉಂಟಾಗುತ್ತದೆ.
ಗುರೂಪದೇಶವಿಲ್ಲವಾದರೆ ಸರಿಯಾದ ರೀತಿಯಲ್ಲಿ
ಆತ್ಮವಿಚಾರವನ್ನಾದರೂ
ಮಾಡುವುದು ಹೇಗೆ ಸಾಧ್ಯವಾದೀತು?
83) ಶಿಖಿಧ್ವಜನಿಗೆ ತತ್ವಜ್ಞಾನದಲ್ಲಿ ವಿಶ್ರಾಂತಿ ಇರಲಿಲ್ಲವಾದ್ದರಿಂದ ಶಾತಿಯಿಲ್ಲದಾಯಿತು.ಆದರೆ ಸಜ್ಜನ ಸಹವಾಸದಿಂದಲೂ
ಶಾಸ್ತ್ರಜ್ಞಾನದಿಂದಲೂ
ಅವನಿಗೆ ಜಗತ್ತು ನಿಸ್ಸಾರವಾಗಿಯೂ
ನಶ್ವರವಾಗಿಯೂ
ತೋರುತ್ತಿತ್ತು.ಆದ್ದರಿಂದ ಅವನಿಗೆ ರಾಜಭೋಗದಲ್ಲಿ ಅವನಿಗೆ ಆಸಕ್ತಿ ಉಂಟಾಗಲಿಲ್ಲ.ನಿಜವಾದ ತತ್ವಜ್ಞಾನದ
ಆನಂದವಾದರೂ ಅವನಿಗೆ ಲಭಿಸಲಿಲ್ಲ.ನಿಜವಾದ ತತ್ವಜ್ಞಾನದ ಆನಂದವಾದರೂ ಅವನಿಗೆ ಲಭಿಸಲಿಲ್ಲ.ಆದ್ದರಿಂದ ಬೇಟೆಗಾರನ ಬಾಣದಿಂದ ಗಾಯಗೊಂಡ
ಜಿಂಕೆಯಂತೆ ಅರಣ್ಯದಲ್ಲಿಯೂ ಗುಹೆಗಳಲ್ಲಿಯೂ ನದೀತೀರಗಳಲ್ಲಿಯೂ
ಅವನು ಏಕಾಂತವಾಸ ಮಾಡುತ್ತಾ
ಮನಸ್ಸನ್ನು ಶಾಂತವಾಗಿರಿಸುವುದಕ್ಕೆ
ಪುನಃಪುನಃ ಪ್ರಯತ್ನಮಾದಿದನು.ಅರಮನೆಯ ಮಹಾಭೋಗವೂ
ರಾಜ್ಯಲಕ್ಷ್ಮಿಯೂ
ಅವನಿಗೆ ತುಚ್ಛವಾಗಿ ಕಾಣತೊಡಗಿದವು.ಅದರಿಂದ ಅವನುಸುವಣ೯ವನ್ನು ಬಡವರಿಗೂ ,ಯೋಗ್ಯರಿಗೂ
ಯಥೇಚ್ಛವಾಗಿ ದಾನಮಾಡಿದನು.ಸಂಸಾರವೆಂಬ ವ್ಯಾಧಿಯ ಪರಿಹಾರಕ್ಕಾಗಿ ಸ್ವತಂತ್ರವಾಗಿ ಔಷಧವನ್ನು ಶೋಧಿಸಲು ತೊಡಗಿದನು.ಚಿಂತಾಪರವಶವಾದ ಅವನ ಚಿತ್ತಕ್ಕೆ ವೈಭವಪೂಣ೯ವಾದ
ರಾಜ್ಯವೂ
ವಿಷಪ್ರಾಯವಾಗಿತೋರಹತ್ತಿತು.ಹೀಗಿರುವಾಗ ಒಂದಾನೊಂದು ದಿನ ಏಕಾಂತದಲ್ಲಿ
ತನ್ನ ಸಮೀಪಕ್ಕೆ ಬಂದ ಚೂಡಾಲೆಗೆ ಶಿಖಿಧ್ವಜನು ಹೀಗೆ ಹೇಳಿದನು.
"ಪ್ರಿಯ್ ಇಷ್ಟುದಿನವೂ ನಾನು ಸಮಸ್ತ ರಾಜವೈಭವಗಳನ್ನೂ
ವಿಷಯಗಳನ್ನೂ ಭೋಗಿಸಿದ್ದೇನೆಈಗ ನನಗೆ ಅವು ಸಾಕಾಗಿವೆ.ನಾನು ವಿರಕ್ತನಾಗಿದ್ದೇನೆ.ನಿಜ೯ನವಾದ ಅರಣ್ಯದಲ್ಲಿ
ಏಕಾಂತವಾಸದಲ್ಲಿರುವ ನಿಶ್ಚಿಂತತೆಯೂ ಶಾಂತಿಯೂ ,ಸುಖವೂ ಇಂದ್ರಲೋಕದಲ್ಲಾಗಲೀ ,ಬ್ರಹ್ಮಲೋಕದಲ್ಲಾಗಲೀ
ಇರಲಾರದು.ಏಕೆಂದರೆ ಆ ಎಲ್ಲೆಡೆಯಲ್ಲಿಯೂ
ತಾಪತ್ರಯಗಳೂ ಚಿಂತಾವ್ಯಥೆಯೂ ಇದ್ದೇ ಇರುತ್ತವೆ.
ಆದ್ದರಿಂದ ನಾನು ಅರಣ್ಯಕ್ಕೆ ಹೋಗಿ ಏಕಾಂತದಲ್ಲಿ ತಪೋಮಯ ಜೀವನವನ್ನು
ನಡೆಸುತ್ತೇನೆ.ನೀನು ನನ್ನ ಶುಭಕರ ಇಚ್ಛೆಗೆ ಅಡ್ಡಿಬರಬಾಡ.ತನ್ನ ಪತಿಯ ಇಚ್ಛೆಗೆ
ಭಂಗವನ್ನು ತರುವುದನ್ನು ಕುಲಸ್ತ್ರೀಯು ಸ್ವಪ್ನದಲ್ಲಿ ಕೂಡ ಯೋಚಿಸಳು."ಎಂದನು.(ಪುಟ 64)
84)ಆದರೆ ಚೂಡಾಲೆಯು ಇದಕ್ಕೆ ಒಪ್ಪಲಿಲ್ಲ.ಮುಪ್ಪು ಬಂದಾಗ
ಇಬ್ಬರೂ ಕೂಡಿ
ವಾನಪ್ರಸ್ಥಕ್ಕೆ ಹೋಗಬಹುದೆಂದೂ ,ಆ ಕಾ¯ದಲ್ಲಿ ಪ್ರಜಾಪಾಲನೆಯನ್ನು ಬಿಟ್ಟು ವಾನಪ್ರಸ್ಥಕ್ಕೆ ಹೋಗುವುದು
ಕ್ಷತ್ರಿಯರಿಗೆ ಧಮ೯ವಲ್ಲವೆಂದು
ವಿನಯದಿಂದ ವಿಜ್ಞಾಪಿಸಿದಳು.(ಪುಟ 64)
85) ಅವನು ಆದಿನ ಸವ೯ಕತ೯ವ್ಯಗಳನ್ನೂ ಮಾಡಿ ಎಂದಿನಂತೆ ಸಾಯಂಸಂಧ್ಯಾ,ಭೋಜನ,ಕಥಾ ರವಣಾದಿಗಳನ್ನು ಮುಗಿಸಿ ರಾತ್ರಿ ಶಯ್ಯೆಯಲ್ಲಿ ಚೂಡಾಲೆಯೊಡನೆ ಮಲಗಿದನು. ಆದರೆ ರಾತ್ರಿ ಬಹಳಹೊತ್ತಿನವರೆಗೆ ನಿದ್ರೆಯೇ ಬರಲಿಲ್ಲ.ಮಧ್ಯರಾತ್ರಿಯಲ್ಲಿ ಸವ೯ಲೋಕವೂ
ನಿದ್ರಾವಶವಾಗಿರುವಾಗ ಚೂಡಾಲೆಯೂ ನಿದ್ರಾಸುಖದಲ್ಲಿ
ಮುಳುಗಿರುವುದನ್ನು ಅರಿತು ,ಮೆಲ್ಲಗೆ ಆಕೆಯನ್ನು ಹಾಸಿಗೆಯ ಮೇಲೆಯೇ
ಬಿಟ್ಟೆದ್ದು ಸದ್ದು ಮಾಡದಂತೆ
ಅರಮನೆಯಿಂದ ಹೊರಗೆ ಬಂದನು.ಪಹರೆಯಲ್ಲಿ ಎಚ್ಚರವಾಗಿದ್ದ
ಅನುಚರನೊಬ್ಬನು
ರಾಜನ ಅಂಗರಕ್ಷಣೆಗಾಗಿ
ಜೊತೆಗೆ ಬರತೊಡಗಲು,ತಾನು ನಗರದಲ್ಲಿ ಗೂಢಚಯೆ೯ಗಾಗಿ
ಹೋಗುವುದಾಗಿ ಸೂಚಿಸಿ ,ಅವನನ್ನು ತಡೆದು ಲಿಲ್ಲಿಸಿ
ನಗರದಿಂದ ಹೊರಕ್ಕೆ ಹೋಗಿ
ಅವನನ್ನು ತಡೆದು ನಿಲ್ಲಿಸಿ ನಗರದಿಂದ ಹೊರಕ್ಕೆ ಹೋಗಿ ತಿರುಗಿನಿಂತು "ಎಲೌ ರಾಜ್ಯಲಕ್ಷ್ಮಿ! ನಿನಗೆ ನಮಸ್ಕಾರ"ಎಂದು ನಮಸ್ಕರಿಸಿ
ರಾಜಧಾನಿಯನ್ನು ಬಿಟ್ಟು
ಬಹುದೂರ ಪ್ರಯಾಣ ಮಾಡಿ ,ಒಂದು ಮಹಾರಣ್ಯವನ್ನು ಪ್ರವೇಶಿಸಿದನು.ಅವನು ಸೂಯ೯ದೇವನಂತೆಯೇ
ಹಗಲೆಲ್ಲಾ ದಾರಿಯನ್ನು ನಡೆದು ,ರಾತ್ರಿಯಾಗಲು
ಒಂದು ಸುಂದರ ಸರೋವರವು ಸಿಕ್ಕಲು ,ಅದರಲ್ಲಿ ಸ್ನಾನಸಂಧ್ಯಾಫಲಾಹಾರಾದಿಗಳನ್ನು
ತೀರಿಸಿಕೊಂಡು ,ಅವನು ಮರುದಿನ ಪುನಃ ನದಿಯನ್ನು ದಾಟಿಹನ್ನೆರಡು ದಿವಸಗಳು ಒಂದೇಸಮನೆ ಹೀಗೆ
ಪ್ರವಾಸ ಮಾಡಿ
ಮಂದರ ಪವ೯ತದ ಸಮೀಪದಲ್ಲಿ ಸುಂದರವಾದ ಒಂದು ಅರಣ್ಯವನ್ನು ಸೇರಿದನು.(ಪುಟ 65)
86) ಅಲ್ಲಿ ಅನೇಕ ಜಲಝರಿಗಳೂ
ಫಲವೃಕ್ಷಗಳೂ
ತುಂಬಿದ್ದವಲ್ಲದೆ ,ಯಾರೋ ಮಹಾತ್ಮರು
ಹಿಂದೆ ಆಶ್ರಮಗಳನ್ನು ಕಟ್ಟಿಕೊಂಡಂತೆ ತೋರುತ್ತದೆ. ಅಲ್ಲಿ ಕ್ರೂರಪ್ರಾಣಿಗಳಾವುವೂ ಇರಲಿಲ್ಲಲ್ಲಿ
ಸಮೃದ್ಧವಾಗಿದ್ದ
ಫಲವೃಕ್ಷಗಳ
ಆಶ್ರಯದಿಂದಲೇ
ತಪಸ್ವಿಗಳು
ತಮ್ಮ ಜೀವನವನ್ನು ಸುಲಭವಾಗಿ
ನಡೆಸಬಹುದಾಗಿತ್ತು.ಆದ್ದರಿಂದ ಶುದ್ಧವೂ ಸಮವೂ ಜಲ-ಫಲ ಸೌಕಯ೯ದಿಂದ
ಕೂಡಿರುರೂ ತೃಣಯುಕ್ತವೂ ಆದ ಒಂದು ಸ್ಥಳದಲ್ಲಿ ಶಿಖಿಧ್ವಜನೇ ಒಂದು ಪಣ೯ಕುಟೀರವನ್ನು ಕಟ್ಟಿಕೊಂಡನು.
ಅಲ್ಲಿ ಬಹಳಕಾಲದಿಂದ ಆಶ್ರಮವಾಸಿಗಳು ಬಿಟ್ಟುಹೋಗಿದ್ದ
ಬಿದಿರ್ನ ದಂಡ,ಫಲಾಹಾರ ಪಾತ್ರೆ,ಅಘ್ಯ೯ಪಾತ್ರೆ,ಪುಷ್ಪಪಾತ್ರೆ,,ಜಪಮಾಲೆ.ಕಮಂಡಲು,ಶೀತನಿವಾರಣಾಥ೯ವಾದ ವಸ್ತ್ರ,ಕೃಷ್ಣಾಜಿನ,ಆಸನ,ಇವೇ ಮೊದಲಾದ
ತಾಪಸಕಮ೯ಕ್ಕೆ
ಅವಶ್ಯವಾದ ಪದಾಥ೯ಗಳನ್ನು
ಸಂಗ್ರಹ ಮಾಡಿಕೊಂಡು ತಪಸ್ಸು ಮಾಡುವುದಕ್ಕೆ ಪ್ರಾರಂಭಿಸಿದನು.(ಪುಟ 66)
87) ಅವನು ಬೆಳಗಿನ ಜಾವದ ಮುಂಚೆ ಎದ್ದು ಶೌಚ,ಸ್ನಾನ,ಸಂಧ್ಯಾ, ಜಪಗಳನ್ನು ಮಾಡುತ್ತಿದ್ದನು.ಅನಂತರ ಎರಡನೇ ಪ್ರಹರದಲ್ಲಿ ಅವನು ಪುಷ್ಪಸಂಗ್ರಹ ಮಾಡಿತಂದು ,ಸ್ನಾನ ದೇವ ಪೂಜೆಯನ್ನು ಮಾಡುತ್ತಿದ್ದನು.ಮೂರನೆಯ ಪ್ರಹರದಲ್ಲಿ
ವನದಿಂದ ಗೆಡ್ಡೆ ಗೆಣಸುಗಳನ್ನು ತಂದು ಆಹಾರ ಮಾಡುತ್ತಿದ್ದನು.ಅನಂತರ ರಾತ್ರಿಯಲ್ಲಿ ಬಹಳ ಹೊತ್ತು
ಅವನು ಜಪಮಾಡುತ್ತಿದ್ದನು.ಹೀಗೆ ಮಾಳವೇಶ್ವರನಾದ ಶಿಖಿಧ್ವಜನು
ತಾನು ಹಿಂದೆ ಅನುಭವಿಸಿದ್ದ ಯಾವ ರಾಜಭೋಗವನ್ನೂ
ಸ್ಮರಣೆಗೆ ತಂದುಕೊಳ್ಳದೆ,ಅನೇಕ ದಿವಸಗಳು ಆನಂದದಿಂದ
ತಪಸ್ಸನ್ನು ಮಾಡಿಕೊಂಡಿದ್ದನು.(ಪುಟ 66)
88)ಭತೃ೯ಹರಿ ಮಹಾಕವಿಯು ಈರೀತಿಹೇಳಿದ್ದಾನೆ:
ಶಿವನಲ್ಲಿ ಭಕ್ತಿಯೂ
ಮನಸ್ಸಿನಲ್ಲಿ ಜನನ ಮರಣಗಳ
ವಿಷಯಕ್ಕೆ ತೀವ್ರವಾದ ಭಯವೂ
ಬಂದು ಬಾಂಧವರಲ್ಲಿ
ಸಿಕ್ಕಿಸುವ ಸ್ನೇಹವಿಲ್ಲದಿರುವಿಕೆಯೂ ,ಕಾಮವಿಕಾರ ರಾಹಿತ್ಯವೂ,ಪ್ರಾಪಂಚಿಕಜನರ
ಸಂಸಗ೯ ದೋಷವಿಲ್ಲದ
ನಿಜ೯ನವಾದ ಅರಣ್ಯದಲ್ಲಿ
ತಪಸ್ಸು ಮಾಡಿಕೊಂಡಿರುವ
ವೈರಾಗ್ಯವೂ ದೃಢವಾಗಿದ್ದರೆ,ಇದಕ್ಕಿಂತಲೂ ಹೆಚ್ಚಿನ
ಪರಮಾಥ೯ವು ಯಾವುದಿದೆ?ಇಷ್ಟೂ ಸಾಧನಗಳು ಆ
ಶಿವನಲ್ಲಿದ್ದವು.(ಪುಟ 66)
8೯)ಇತ್ತಕಡೆ,ಮಾಳವೇಶ್ವರನ
ಅರಮನೆಯಲ್ಲಿ
ಶಿಖಿಧ್ವಜನು
ಚೂಡಾಲೆಯನ್ನೂ ಸಮಸ್ತ ರಾಜ್ಯವನ್ನೂ ಬಿಟ್ಟು
ಹೊಟಮೇಲೆ ಚೂಡಾಲೆಯ ಸ್ಥಿತಿಯೇನೆಂಬುದನ್ನು ನೋಡೋಣ.ಮಹಾರಾಜನು ಹೊರಟು ಹೋಗಿರಲು ಚೂಡಾಲೆಯು ಮಧ್ಯರಾತ್ರಿಯಲ್ಲಿ
ಏಕಾಏಕಿ ಭಯಭೀತಳಾಗಿ ಎದ್ದು ನೋಡಲಾಗಿ
ಪತಿಯು ಮಲಗಿದ್ದ ಹಾಸಿಗೆಯು ಬರಿದಾಗಿದ್ದಿತು.ಅದನ್ನು ನೋಡಿ ಆಕೆಯ ಮನಸ್ಸೇ ಬರಿದಾದಂತೆ ಆಯಿತು.ಆ ಸಾಧವಿಯು ಕ್ಷಣಕಾಲ ಖಿನ್ನಳೂ ಉದ್ವಿಗ್ನಳೂ
ಆದಳು.ಆಕೆಯ ಹೃದಯವೇ ಹರಿದು ಕಿಟ್ಟು ಹೋದಂತೆನಿಸಿತು.(ಪುಟ 67)
೯0)ಆ ಸಾಧ್ವಿಯು ತನ್ನೊಳಗೇ ಹೀಗೆವಿಚಾರಮಾಡಿ ಪತಿಯನ್ನು ಜೊತೆಗೂಡಲು
ತನ್ನ ಸಿದ್ಧಿಯ ಮಹಿಮೆಯಿಂದ
ಸೂಕ್ಷ್ಮರೂಪವನ್ನು
ಪಡೆದು ಗವಾಕ್ಷಿಯ ದ್ವಾರದಿಂದ ಹೊರಹೊರಟು
ಆಕಾಶದಲ್ಲಿ ತೇಲಿಹೋದಳು.ಆ ಯೋಗಿನಿಯು ಆಕಾಶಮಾಗ೯ದಲ್ಲಿ ಚಲಿಸುತ್ತ ಸ್ವಲ್ಪ ಹೊತ್ತಿನಲ್ಲಿ ,ಒಂದು ಕೈಥಿಲ್ಲಿ ಕತ್ತಿಯನ್ನು ಹಿಡಿದು
ಉನ್ಮತ್ತªನಂತೆ ಹೋಗುತ್ತಿದ್ದ
ತನ್ನ ದೇವನನ್ನು ಕಂಡಳು.ಆಗ ಆಕೆ ಆಕಾಶ
ದಲ್ಲಿದ್ದೇ ತನ್ನ ಪತಿಯ ಭವಿಷ್ಯವೇನಿರಬಹುದೆಂದು ಚಿಂತಿಸಿದಳು.ಅವನು ಮುಂದೆ ಯಾವ ಸ್ಥಳದಲ್ಲಿ ಯಾವ ಪ್ರಕಾಎದಿಂದ
ಯಾವ ಯಾವ ಕಮ೯ವನ್ನು
ಎಷ್ಟೆಷ್ಟು ಮಾಡಿದ ಅನಂತರ ಎಷ್ಟು ಕಾಲದ ಮೇಲೆ
ಶಾಂತಿvಯು ಲಭಿಸುವುದು
ಸಾಧ್ಯವೇ?-ಎನ್ನುವುದನ್ನು ಆಕೆ ನಿರೀಕ್ಷಿಸಿದಳು.ಆಗ ಆಕೆ ತನ್ನ ಸಿದ್ಧಿಸಾಮಥ್ಯ೯ದಿಂದ
ಭತ೯ನ ನಿಶ್ಚಿತವಾದ
ಭವಿತವ್ಯವು ಹೇಗಿದೆಯೋ
ಹಾಗೆ
ಮನಗಂಡಳು ಆ ನಿಯತಿಗೆ ಅನುಸಾರವಾಗಿಯೇ ತಾನೂ ನಡೆದುಕೊಳ್ಳಬೇಕೆಂಬ ಆ ವಿವೇಕಿನಿಯು ನಿಚಯಿಸಿ
ಮನಸ್ಸನ್ನು ಸಮಾಧಾನ ಮಾಡಿಕೊಂಡು
ಅಲ್ಲಿಂದಲೇ ಹಿಂದಿರುಗಿದಳು.೯ಪುಟ 6೯)
೯6)
ಅನಂತರ ನಾರದ ಮಹಷಿ೯ಗಳು
ತಮ್ಮ ಮನೋರೂಪವಾದ ಮದ್ದಾನೆಯನ್ನು
ಶುದ್ಧ ಬುದ್ಧಿರೂಪದ ಉಕ್ಕ್ನ ಮಣಿಯೆಂಬ
ವಿವೇಕವೆಂಬ ಕಂಬಕ್ಕೆ ಕಟ್ಟಿಹಾಕಿ ,ತನ್ನ ಸ್ಥಾನದಿಂದ ಜಾರಿದ ಚಂದ್ರ ದ್ರವದಂತಿರುವ
ಪವಿತ್ರವಾದ ವೀಯ೯ವನ್ನು
ಒಂದು ಕುಂಭದಲ್ಲಿ ಸ್ಥಾಪನೆ ಮಾಡಿದರು. ಆ ವೀಯಯ೯ವು
ಶಂಭುವಿನ ವೀಯ೯ವಾದ ಪಾದರಸವನ್ನೂ, ಬೆಳ್ಳಿಯನ್ನೂ ಬಂಗಾರವನ್ನೂ ಹೋಲುವಂತಿತ್ತು.ನಾರದರು ತಮ್ಮ ಸಂಕಲ್ಪದಿಂದ ಕುಂಭವನ್ನು ಹಾಲಿನಿಂದ ತುಂಬಿಟ್ಟರು. ಆ ಹಾಲು ಅಮೃತದಂತೆ ಆ ವೀಯ೯ವನ್ನು
ವೃದ್ಧಿಮಾಡತೊzಡಗಿತು.ಒಂದು ತಿಂಗಳೊಳಗೇ ಅದು
ಪೂಣ೯ಚಂದ್ರನಂತೆ ಬೆಳೆದು
ಪೂಣಿ೯ಮಾ ಚಂದ್ರ ಕಾಂತಿಯಿಂದ ಕೂಡಿದ ಸುಂದರ ಕುಮಾರನಗಿ ಜನನವಾಯಿತು.
ನಾರದ ಮುನಿಯ ಶುಭ ಸಂಕಲ್ಪದಿಂದ ಸ್ವಲ್ಪದಿನಗಳಲ್ಲೇ ಆಕುಮಾರನು ,ಶುಕ್ಲಪಕ್ಷದ ಚಂದ್ರನಂತೆ ಬೆಳೆದು ದೊಡ್ಡವನಾದನು.ನಾರದ ಮಹಷಿ೯ಯು ಆಬಾಲಕನ್ನು ತನ್ನ ಪ್ರತಿಬಿಂಬದಂತೆಯೆ ಮಾಡಿದನು.(ಪುಟ75)
೯7)ಅನಂತರ ಒಮ್ಮೆ ಆಮುನಿವಯ೯ನು
ತನ್ನ ಪುತ್ರರನ್ನು ಬ್ರಹ್ಮಲೋಕಕ್ಕೆ ಕರೆದುಕೊಂಡು ಹೋದನು.ನಾರದನು ತನ್ನ ತಂದೆಯಾದ
ಬ್ರಹ್ಮನಿಗೆ ನಮಸ್ಕಾರ ಮಾಡುತ್ತಿರುವಾಗ ,ಅವನ ಪುತ್ರನೂ ಕೂಡ
ತನ್ನ ಪಿತಾಮಹನಾದ ಬ್ರಹ್ಮನಿಗೆ ನಮಸ್ಕಾರ ಮಾಡಿದನು,ಆಗ ಬ್ರಹ್ಮದೇವನು
ತನ್ನ ಮೊಮ್ಮಗನ ಗ್ರಹಣ-ಧಾರಣ-ಪಟುತ್ವ
ಮೊದಲಾದವು ಎಷ್ಟಿದೆಯೆಂದು ಪರೀಕ್ಷೆ ಮಾಡಿ ಅವನು ವೇದಾದಿಸವ೯ವಿದ್ಯೆಗಳ ಭಂಡಾರವೆಂಬುದನ್ನು ತಿಳಿದು
ಪ್ರೇಮದಿಂದ ಅವನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು,ಕೇವಲ ಆಶೀವಾ೯ದದಿಂದಲೇ ಸಕಲವಿದ್ಯಾ ಪಾರಂಗತನನ್ನಾಗಿಯೂ ,ಸವ೯ಜ್ಞನನ್ನಾಗಿಯೂ ಮಾಡಿದನು.ಬ್ರಹ್ಮದೇವನು ತನ್ನ ಪ್ರೀತಿಯ
ಮೊಮ್ಮಗನನ್ನು
ಮಮತೆಯಿಂದ
ಕುಂಭನೆಂದು ಕರೆದವನು.(ಪುಟ 75)
೯8)ಎಲೈ ಸಾಧುವೇ ಆಕುಂಭನೇ ನಾನು!ನಾನು ನಾರದರ ಪುಣ್ಯ ಕುಂಭದೊಳಗಿಂದ ಉದಯಿಸಿರುವ
ಪುತ್ರನಾಗಿದ್ದೇನೆ.ನಾನು ನನ್ನ ತಂದೆಯೊಡನೆ ಬ್ರಹ್ಮಲೋಕದಲ್ಲಿ ವಾಸಮಾಡುತ್ತಿದ್ದೇನೆ.ಮೂತಿ೯ವಂತವಾದ
ನಾಲ್ಕು ವೇದಗಳೇ
ನಮ್ಮೊಡನೆ ಆಟವಾಡುವ ಬಾಲಮಿತ್ರರು.ಸರಸ್ವತಿಯೇ ನನ್ನ ತಾಯಿ.¸ಸರಸ್ವತಿಯೇ ನನ್ನ ತಾಯಿ. ಬ್ರಹ್ಮಲೋಕವೇ ನನ್ನ ಮನೆ.ತ್ರಿಲೋಕಗಳಲ್ಲಿ ಎಲ್ಲಿಯಾದರೂ ಸ್ವೇಚ್ಛೆಯಿಂದ ವಿಹಾರ ಮಾಡುವುದು ನನ್ನ ಸಹಜ ಲೀಲೆಯಾಗಿದೆ.ಆದರೆ ನನಗೆ ಯಾವ ಕತ೯ವ್ಯವೂ ಇಲ್ಲ.ನಾನು ಭೂಮಿಯ ಮೇಲೆ ಸಂಚಾರ ಮಾಡುತ್ತಿದ್ದರೂ ಸಹ ನನ್ನ ಪಾದಗಳು ಭೂಮಿಯನ್ನು ಸೋಕುವುದಿಲ್ಲ.ನನ್ನಮೈಯಲ್ಲಿ ಧೂಳು ಮುಸುವುದಿಲ್ಲ.ನನ್ನ ಶರೀರವು ಕೊಳೆಯೇ ಆಗುವುದಿಲ್ಲ.ಈ ದಿನ ಆಕಾಶ ಮಾಗ೯ದಲ್ಲಿ ಹೋಗುತ್ತಿರುವಾಗ ಕೆಳಗೆ ನಿನ್ನನ್ನು ನೋಡಿ ಬಂದೆನು.ರಾಜನ ಸಹ್ಹನರು ಏವನೇನು ಕೇಳಿದರೂ ಸಜ್ಜನರು (ಸಂತರು) ನಿರಭಿಮಾನದಿಂದ ಅದೆಲ್ಲವನ್ನೂ
ಹೇಳುತ್ತಾರೆ.ಆದ್ದರಿಂದ ನನ್ನ ವೃತ್ತಾಂತವನ್ನೂ ನಿನಗೆ ಹೇಳಿದ್ದೇನೆ.ಆದರೆ ನಿನಗೆ ಇನ್ನೇನಾದರೂ ತಿಳಿಯಬೇಕೆಂಬ ಇಷ್ಟವಿದ್ದರೆ
ವಿಚಾರಮಾಡಬಹುದು " ಎಂದಳು.(ಪುಟ 76)
೯೯)
ಯಾರಿಗಾದರೂ ಇಲ್ಲಿ
ಒಂದು ಸಂದೇಹವು ಬರಬಹುದು.ಚೂಡಾಲೆಯಂಥ ಮಹಾಮಹಿಮಳು
ದೇವಸಮಾನವಾದಂಥ ತನ್ನ ಪತಿಗೆ ಇಂಥಾ ಸುಳ್ಳುಕಥೆಯನ್ನು
ಕಲ್ಪಿಸಿ ಹೇಳಬಹುದೆ?ಅಸತ್ಯ ಭಾಷಣಕ್ಕೆ ಸಮಾನವಾದ ಪಾಪವಿಲ್ಲವೆಂದೂ ಸತ್ಯಭಾಷಣಕ್ಕೆ ಸಮಾನವಾದ
ಪುಣ್ಯ ಇಲ್ಲವೆಂದೂ ವೇದಾದಿ ಸಕಲ ಶಾಸ್ತ್ರಗಳೂ
ಸಾರುತ್ತಿರುವಾಗ
ಸಾಧ್ವಿಯೂ ಧಮ೯ಜ್ಞಳೂ
ರಾಜಕನ್ಯೆಯೂ ಆದ ಚೂಡಾಲೆಯು
ಅಸತ್ಯವನ್ನು ಏಕೆ ನುಡಿದಳು?ಈ ಶಂಕೆಯು ಈ ಸಂದಭ೯ದಲ್ಲಿ ಬರುವ ಸಂಭವವಿದೆ.ಆದರೆ ಇದಕ್ಕೆ ಕಾರಣವಿಲ್ಲ.ಏಕೆಂದರೆ ಸತ್ಯವು ಯಾವುದು ಅಸತ್ಯವು ಯಾವುದು?ಎನ್ನುವುದನ್ನು ಅವುಗಳಿಂದಾಗುವ
ಪರಿಣಾಮದಿಂದ
ನಿಣ೯ಯಿಸಬೇಕು.ಅವುದರ ಪರಿಣಾಮವು
ಶುಭವಾಗುವುದೋ ಅದು ವ್ಯವಹಾರ ದೃಷ್ಟಿಯಿಂದ ಅಸತ್ಯವಾದರೂ ಧಮ೯ದೃಷ್ಟಿಯಿಂದ
ಅಸತ್ಯವೇ ಸರಿ.ಏಕೆಂದರೆ ಭಗವಾನ್ ಶ್ರೀಕೃಷ್ಣನೇ
ಮಹಾಭಾರತದಲ್ಲಿ ಅಜು೯ನನಿಗೆ ಹೀಗೆ ಹೇಳಿದ್ದಾನೆ.(ಪುಟ 76)
100) ಸತ್ಯಮೇವಹಿ ವಕ್ತವ್ಯಂ ತತ್ ಸತ್ಯಮಿತಿ ಧಾರಣಾ.|
ಯತ್ರಾನೃತಂ ಭವೇತ್ ಸತ್ಯಂ ಸತ್ಯಂಚಾಪ್ಯನೃತಂ ಭವೇತ್|
ಸತ್ಯವನ್ನೇ ಹೇಳಬೇಕೆಂಬುದು ಧಮ೯ವೇನೋ ನಿಜ.ಆದರೆ ಅನೃತವನ್ನು ಹೇಳುವುದೂ ಧಮ೯ವಾಗುತ್ತದೆ.ಯಾವ ಸಂದಭ೯ದಲ್ಲಿ ಸುಳ್ಳನ್ನು ಹೇಳಿದರೆ ಸತ್ಯವನ್ನು ಹೇಳಿದ್ದರಿಂದಾಗು ಹಿತಪರಿಣಾಮವುಂಟಾಗುವುದೋ
ಮತ್ತೆ ಯಾವಸಂದಭ೯ದಲ್ಲಿ ಸತ್ಯವನ್ನು ಹೇಳುವುದರಿಂದಲೇ ಸುಳ್ಳನ್ನು ಹೇಳಿದ್ದರಿಂದಾಗುವ ಅನಿಷ್ಟ ಪರಿಣಾಮವುಂಟಾಗುವುದೋ ಆ ಸೂಕ್ಷ್ಮವನ್ನು ತಿಳಿದು ನಡೆಯಬೇಕು.ಏಕೆಂದರೆ
'ಯದ್ಭೂತ ಹಿತಮತ್ಯಂತಂ| ತತ್ ಸತ್ಯಮಿತಿ ಧಾರಣಾ'
ಪದರದಾಣಿಗಳಿಗೆ
ಯಾವುದು ಅತ್ಯಂತ ಹಿತಕರವೋ ಅದೇ ಸತ್ಯವೆಂಬ
ಧಮ೯ವು
ಎಂದು ಶ್ರೀಕೃಷ್ಣನು
ಹೇಳಿದ್ದಾನೆ. (ಪುಟ 76)
101)ರಾಜನಿಗೆ ಪರಮಹಿತವಾಗ ಬೇಕೆಂಬುದೇ
ಆಕೆಯ ಮುಖ್ಯ ಉದ್ದೇಶವಾಗಿತ್ತು.ಆದ್ದರಿಂದ ಆಕೆಗೆ
ಅಸತ್ಯ ಭಾಷಣದ ದೋಷವು ಸ್ವಲ್ಪವೂ ಅಂಟುವ ಸಂಭವವಿಲ್ಲ.(ಪುಟ77)
102)ಈ ರೀತಿ ಚೂಡಾಲೆಯ ಕಲ್ಪಿತವಾದ ಆತ್ಮಚರಿತ್ರೆಯು
ಶಿಖಿಧ್ವಜನಿಗೆ ಪರಮ ಸತ್ಯವಾಗಿ ತೋರಿ
ವಿಶ್ವಾಸವನ್ನು ಹುಟ್ಟಿಸಿ
ಉದ್ದಿಷ್ಟವಾದ ಪರಿಣಾಮವನ್ನೇ
ಉಂಟು ಮಾಡಿತು.ಅವನು ಬಹಳ ಸಂತೋಷದಿಂದ ಹೇಳಿದನು."ದೇವ ಪುತ್ರನೆ, ನನ್ನ ಮಹಾ ಪೂಂiÀವ೯ಪುಣ್ಯದ
ಪ್ರಭಾವದಿಂದಲೇ ತಾವು ಇಲ್ಲಿಗೆ ದಯಮಾಡಿಸಿದ್ದೀರಿ.ನಾನು ಇಂದು ಧನ್ಯ ಪುರುಷರಲ್ಲೆಲ್ಲ ಶ್ರೇಷ್ಠನಾಗಿದ್ದೇನೆ.ಅಮೃತ ಸಮಾನವಾದ ಮಧುರ ಭಾಷಣಮಾಡತಕ್ಕಂಥ ತಮ್ಮ ಸಮಾಗಮವಾಯಿತು.ಅನೇಕ ಚಿಂತೆಯವನ್ನೂ ದುಃಖವನ್ನೂ ಹೊತ್ತು ತರತಕ್ಕ
ರಾಜ್ಯಲಾಭಕ್ಕಿಂತಲೂ
ಪರಮಾನಂದವನ್ನೇ ತರುವ
ಸಾಧು ಸಮಾಗಮವು
ಅನಂತ ಗುಣದಿಂದ ಮೇಲಾದುದು.(ಪುಟ 77)
103)ರಾಜನ ಮಾಯನ್ನು ತಡೆದು
ಮುನಿಪುತ್ರ ರೂಪಿಣಿಯಾದ
ಚೂಡಾಲೆಯು
"ರಾಜಾ !ಈ ಹೊಗಳಿಕೆಯು ಸಾಕು .ಎಲೈ ಸಾಧುವೆ ಎಲೈ ಸಾಧುವೆ ! ನೀನು ಯಾರು? ಈ ವನವಾಸದಲ್ಲಿ ಏನು ಮಾಡುತ್ತಿದ್ದೀಯೆ?ನಿನ್ನ ಉದ್ದೇಶವೇನು?ಇದನ್ನು ಮುಚ್ಚಿಡದೆ
ನನಗೆ ನಿಜವಾಗಿ ಹೇಳು"ಎಂದಳು.ಅದಕ್ಕೆ ರಾಜನು "ದೇವಪುತ್ರ! ನೀನು ಸವ೯ಲೋಕಗಳ ವೃತ್ತಾಂತವನ್ನೂ
ತಿಳಿದ ಸವ೯ಜ್ಞನೇ ಆಗಿದ್ದೀಯೆ.ನೀನು ತಿಳಿದಿರುವುದಕ್ಕಿಂತಲೂ ಹೆಚ್ಚಿಗೆ ಏನು ಹೇಳಲಿ? ಆದರೂ ನೀನು
ಕೇಳುತ್ತಿರುವುದರಿಂದ ಸಂಕ್ಷೇಪವಾಗಿ ಹೇಳುತ್ತೇನೆ.(ಪುಟ 77)
104)ನಾನು ಶಿಖಿಧ್ವಜನೇಮಬ ರಾಜನಿದ್ದೇನೆ. ಪುನಃ ಪುನಃ
ತಪೊದೇ ಬಾಧಿಸುತ್ತಿರ್ವ ಜನನ-ಮರಣ,ಸುಖ- ದುಃಖ, ಇವೇ ಮೊದಲಾದ ದ್ವಂದ್ವಗಳಿಂದ ಸಂತಪ್ತನಾಗಿದ್ದೆನು. ತಪಸ್ಸಿನಿಂದ ಅದನ್ನು ಕಳೆದುಕೊಳ್ಳುವುದಕ್ಕಾಗಿ ಅರಣ್ಯಕ್ಕೆ ಬಂದೆನು. ಇಲ್ಲಿ ಏಕಾಂತವಾಸದಲ್ಲಿ ಶಾಂತಿಯು ಮೂಡಬಹುದೆಂದಿದ್ದೆ. ಆದರೆ ನನ್ನ ಪ್ರಯತ್ನವು ಫಲಶೂನ್ಯವಾಗಿದೆ.ಶಾಂತಿಯೂ ವಿಶ್ರಾಂತಿಯೂ ಇಲ್ಲದ ಶ್ರಮಮಾತ್ರವಾಗಿದೆ. ತಪಸ್ಸನ್ನೇನೋ ನಿಯಮಬದ್ಧವಾಗಿಯೂ ನಿಷ್ಠೆಯಿಂದಲೂ
ಎಡೆಬಿಡದೆ
ಸತತವಾಗಿ ನಡೆಸುತ್ತಿದ್ದೇನೆ. ಆದರೂ ಹುಳು ಹತ್ತಿರುವ ಗಿಡದಂತೆ
ಒಣಗುತ್ತಿದ್ದೇನೆ. ನನಗೆ ಸುಖವೇ ತೋರುತ್ತಿಲ್ಲ. ಅದರ ವಿರುದ್ದವಾಗಿ ದುಃಖವೇ ಆಗಿತ್ತಿದೆ. ನನಗೆ ಅಮೃತವೂ ವಿಷದಂತೆ ಆಗಿದೆ.(ಪಗುಟ 77)
105)ರಾಜನೆ !ನಾನು ಪೂವ೯ದಲ್ಲಿ ಒಮ್ಮೆ ಪಿತಾಮಹನಾದ ಬ್ರಹ್ಮನನ್ನು ಕುರಿತು ಪ್ರಭೋ,ಕ್ರಿಯೆ ಮತ್ತು ಜ್ಞಾನ ಇವುಗಳಲ್ಲಿ ಯಾವುದು ಶ್ರೇಯಸ್ಕರವೋ ಅದನ್ನು ನನಗೆ ಹೇಳು. 'ಎಂದು ಕೇಳಿದೆ.ಅದಕ್ಕೆ ಅವನು ನನಗೆ ಹೇಳಿದನು:'ಜ್ಞಾನವೊಂದೇ ಪರಮ ಶ್ರೇಯಸ್ಕರ ವಾದುದು.ಜ್ಞಾನಯೋಗದಿಂದಲೇ ಕೈವಲ್ಯ ಪ್ರಾಪ್ತಿಯಾಗುವುದು.ಎಲ್ಲಾ ಕಮ೯ಗಳನ್ನೂ ಕಾಲ ಕಳೆಯುವುದಕ್ಕಾಗಿಯೂ
ಚಿತ್ತವಿನೋದ(ಚಿತ್ತಶುದ್ಧಿ) ಗಾಗಿಯೂ ಹೇಳಿದೆ.ಆದರೆ ಯಾರಿಗೆ ಜ್ಞಾನದೃಷ್ಟಿಯು ಬಂದಿಲ್ಲವೋ ಅವರಿಗೆ ಕಮ೯ವೇ ಆಧಾರ.ಕಮ೯ವೇ ಗತಿ.ಕೆಲವು ಜ್ಞಾನಿಗಳೂ ಲೋಕಹಿತಾಥ೯ವಾಗಿ
ತಮ್ಮ ವಣಾ೯ಶ್ರಮೋಚಿತವಾದ
ಕಮ೯ಗಳನ್ನು ಮಾಡುತ್ತಿರುವಂತೆಅನುಭವಕ್ಕೆ ಬರುತ್ತದೆ.ಆದರೆ ಕಮ೯ಫಲದ ವಾಸನೆಯಿಂದ ಕಮ೯ಮಾಡಿದರೆ ಮಾತ್ರ ಶುಭ ಅಥವಾ ಅಶುಭ ಫಲಗಳನ್ನು ಕಮ೯ವು ಕೊಡಲು ಶಕ್ಯವಾಗುತ್ತದೆ.ನೀರನ್ನು ಹಾಕದಿದ್ದರೆ ಹೇಗೆ ಗಿಡಮರಬಳ್ಳಿಗಳು
ಫಲಪುಷ್ಪ ಶೂನ್ಯವಾಗುತ್ತವೆಯೋ ಹಾಗೆ ವಾಸನೆಯಿಲ್ಲವಾದರೆ
ಅಥವಾ ಫಲದಾಸೆಯಿಲ್ಲದೆ ಕಮ೯ವನ್ನು ಮಡಿದರೆ ಶುಭಾಶುಭಗಳು ಬಾಧಿಸುವುದಿಲ್ಲ.ಲೋಕಸಂಗ್ರಹಕ್ಕಾಗಿ ಮಡತಕ್ಕ ವಸನಾ ಸೂನ್ಯಜ್ಞಾಇಗೆ ಶುಭಾಶುಭ ಕಮ೯ಗಳು ನಾಶವಾಗುತ್ತವೆ.ಮುಂದಿ ಋತುವು ಬಂದೊಡನೆ,ಹೇಗೆ ಹಿಂದಿ ಋತುಧಮ೯ಗಳೆಲ್ಲಾ ಹೇಗೆ ಕಾಣೆಯಾಗುವವೋ ಹಾಗೆ ವಾಸನಾ ಶೂನ್ಯಜ್ಞಾನಿಗೆ ಶುಭ ಅಶುಭ ಕಮ೯ಗಳು ನಾಶವಾಗುತ್ತವೆ.ನಿಜವಾಗಿ ನೋಡಿದರೆ ಚಿನ್ಮಾತ್ರ ಸ್ವರೂಪನಾದ
ಅದ್ವಿತೀಯನಾದ
ಆತ್ಮನಲ್ಲಿ ನಾನು ಮಾಡುತ್ತೇನೆ ನಾನು ಅನುಭವಿಸುತ್ತೇನೆ'ಎಂಬ ರೂಪದ ಯಾವ ವಾಸನೆಯೂ
ಇಲ್ಲ.ಆದರೆ ಅಜ್ಞದೆಸೆಯಲ್ಲಿ
ಅಜ್ಞಾನದ ಪ್ರಭಾವದಿಂದ ಈ ವಾಸನೆಗಳು ಅಥವ ಅಥವಾ ಭಾವನೆಗಳು ದೂರ ಬಯಲಿನ
ಬಿಸಿಲ ಝಳದಲ್ಲಿ
ನೀರಿನ ತೆರೆಗಳು ಕಾಣುವಂತೆ ತೋರುತ್ತವೆ.ಆದ್ದರಿಂದಲೇ ಸವ೯ವೂ ಬ್ರಹ್ಮವಾಗಿದೆ
ಎಂಬ ನಿಜವಾದ ಅರಿವಿನಿಂದ ಯ ಅಜ್ಞನವು ಕ್ಷೀಣವಾಗಿದೆಯೋ
ಅವರ ಮನಸ್ಸಿನಲ್ಲಿ ವಾಸನೆಯೇ ಏಳುವುದಿಲ್ಲ.ಆದ್ದರಿಂದ ಕೇವಲ ವಿಷಯವಾಸನೆಯವನ್ನೂ ನಾನು ಕತಾ೯ ನಾನು ಭೋಕ್ತಾ
ಎಂಬ ವಾಸೆಯನ್ನು ತ್ಯಾಗ ಮಾಡುವುದರಿಂದಲ್ಲೇ ವೀವನು ಜರಾಮರಣ ರಹಿತವೂ
ಜನ್ಮಶೂನ್ಯವೂ
ಆದ ಪದವಿಯನ್ನು ಪಡೆಯುತ್ತಾನೆ.ವಾಸನಯುಕ್ತವಾದ ಮನಸ್ಸೇ ಮನಸ್ಸು ಎನಿಸಿಕೊಳ್ಳತ್ತದೆ.ವಾಸನಾ ರಹಿತವಾದ ಮನಸ್ಸೇ ಜ್ಞಾನವಾಗಿದೆ.(ಪುಟ 78)
106)"ಎಲೈ ರಾಜನೆ ಬ್ರಹ್ಮದೇವರು ನನಗೆ ಹೀಗೆ ಬೋಧಿಸಿದನು.ಬ್ರಹ್ಮದೇವನೇ ಮೊದಲಾದ
ಮಹಾಪುರುಷರು ಹೇಳಿರುವ
ಜಞನವನ್ನು
ಆಶ್ರಯಮಾಡದೆ ,ಎಲೈ ರಾಜಷಿ೯ಯೆ
ನೀನು ಏಕೆ ಅಜ್ಞಾನಿಯಂತೆ ಇದ್ದೀಯೆ?ನಾನು ಯಾರು?ಈ ಸವ೯ವೂ ಹೇಗಾಯಿತು?ಇದು ಹೇಗೆ ಶಾಂತವಾದೀತು?
ಬಂಧವು ಹೇಗಾಯಿತು? ಮೋಕ್ಷವು ಹೆಂಗಾದೀತು?ಇವೇ ಮೊದಲಾದ
ವಿಚಾರಗಳನ್ನು ವಿಚಾರಗಳನ್ನು ಮಾಡುತ್ತಾ
ಸಮದೃಷ್ಟಿಯುಳ್ಳ ತತ್ವಜ್ಞಾನಿಗಳಾದ ಸದ್ಗುರುಗಳ
ಚರಣಕಮಲಗಳನ್ನು ಸೇರಿ ಸೇವೆ ಮಾಡುತ್ತಾ
ಅವರಿಂದ ಮುಕ್ತಿಗೆ ಕಾರಣವಾದ ಯುಕ್ತಿಯನ್ನು ತಿಳಿಯಬೇಕು.ಈ ದಂಡ,ಕಮಂಡಲ,ಆಸನಾದಿಗಳಲ್ಲಿ ರಮಿಸುವ ಕ್ಲೇಶಕರವಾದ ಬಹಿಮು೯ಖ
ತಪಸ್ಸಿನಿಂದ ಯಾವ ಪ್ರಯೋಜನವೂ ಇಲ್ಲ.ಸದ್ಗುರುವಿನ ಉಪದೇಶದಂತೆ
ನಿನು ಸಾಧನೆ ಮಾಡಿದರೆ
ಈ ಎಲ್ಲಾ ಅನಥ೯ಗಳಿಂದ ಪಾರಾದೀಯೆ."(ಪುಟ 7೯)
107)ದೇವರೂಪಿಣಿಯಾದ ತನ್ನ ಕಾಂತೆಯಿಂದ
ಇಂಥ ಉತ್ತಮಬೋಧೆಯನ್ನು ಕೇಳುತ್ತಿರುವಾಗ
ಶಿಖಿಧ್ವಜನು ಕಂಬನಿಗರೆಯುತ್ತಾ ಹೀಗೆಂದನು."ಎಲೈ ದೇವಪುತ್ರ!ನಿಜವಾಗಿಯೂ ಎಷ್ಟೋ ವಷ೯ಗಳಿಂದ
ನಾನು ಕೇಳಿಲ್ಲದಿದ್ದ
ಸದುಪದೇಶವನ್ನು ನಿಈನು ಈಗ ಮಾಡಿದ್ದೀಯೆ.ನನು ಕೆವಲ ಜ್ಞನದ
ದೆಸೆಯಿಂದಲೇ ಶ್ರೇಷ್ಠಜನರ
ಸಮಾಗಮವನ್ನು
ಬಿಟ್ಟು ಈ ನಿಜ೯ನವನದಲ್ಲಿ
ಬಂದಿದ್ದೇನೆ.ನನ್ನ ಸವ೯ಪಾಪವೂ ಈ ದಿನ ಕ್ಷೀಣವಾಗಿ ಹೋಯಿತು
ಎಂದು ತಿಳಿಯುತ್ತೇನೆ.ಆದ್ದರಿಂದಲೇ ಇವತ್ತು ನಿನ್ನ ಸಮಾಗಮವಾಗಿ ನೀನು ಬೋಧೆಮಾಡುತ್ತಿದ್ದೀಯೆ.ಎಲೈ,ಮಹಾತ್ಮನೆ! ನೀನೇ ನನ್ನ ಗುರು.,ತಂದೆ ಮತ್ತು ಮಿತ್ರ ಎಲ್ಲವೂ
ಅಗಿದ್ದೀಯೆ.ನಾನು ನಿನ್ನ ಶಿಷ್ಯನಾಗಿದ್ದೇನೆ. ನಾನು ನಿನಗೆ ನಮಸ್ಕಾರ ಮಾಡುತ್ತೇನೆ.ಬೀನು ನನ್ನ ಮೇಲೆ ಕೃಪೆಮಾಡು.ಯಾವ ಅತಿ ಶ್ರೇಷ್ಠ ತತ್ವವು ನಿನಗೆ ತಿಳಿದಿದೆಯೇ .ಯಾವುದರ ಜ್ಞನದಿಂದ
ಮತ್ತೆ ಶೋಕಪ್ರಸಂಗವೇ ಇಲ್ಲವೋ,,ಯಾವುದರ ಯೋಗದಿಂದ ನಾನು ಆತ್ಮನಲ್ಲಿ ವಿಶ್ರಾಂತ್ ಪಡೆದೆನೋ, ಅಂಥಾ ಬ್ರಹ್ಮವನ್ನು ನನಗೆ ಹೇಳು.ಗಡಿಗೆ ಬಟ್ಟೆ,ಇತ್ಯಾದಿಗಳ ಜ್ಞಾನವೂ ಜ್ಞಾನವೇ ಆಗಿದೆ.
ಆದರೆ ಸವ೯ವಿಧವದ ವೃತ್ತಿ ಜ್ಞಾನಗಳಿಗಿಂತಲೂ
ಅತಿ ಶ್ರೇಷ್ಠವಾದ ಜ್ಞಾನವು ಯವುದಿದೆ?ಸಂಸಾರ ಸಾಗರದಿಧ ನನ್ನನ್ನು ಪಾರು ಮಾಡತಕ್ಕಂಥ ಜ್ಞಾನವು ನನಗೆ ಹೇಗಾದೀತು?"(ಪುಟ 7೯)
108)ಇದಕ್ಕೆ ಚೂಡಾಲೆಯು ಹೀಗೆ ಹೆಳಿದಳು."ರಾಜನೆ! ನಾನುಹೆಳುವುದು ನಿನಗೆ ಯೋಗ್ಯವೆಂದು ತೋರಿದರೆ,ನನಗೆ ತಿಳಿದದ್ದನ್ನು ನಿನಗೆ ಹೇಳಬಹುದು.ಏಕೆಂದರೆ ಶ್ರದ್ಧೆಯೇ ಇಲ್ಲದಿರುವ
ಪುರುಷನೆದ್ರು
ಮಾಡಿದ ಉಪದೇಶವು
ಒಂದು ಕಂಬದ ಮುಂದೆ ಮಾಡಿದ ಉಪದೇಶದಂತೆ ವ್ಯಥ೯ವೇ.ಆದ್ದರಿಂದ ಮೊದಲು ನೀನು ಶ್ರದ್ಧಾವಂತನಾಗು.ಜ್ಞಾನಪ್ರಾಪ್ತಿಗೆ ಉಪಾಯವನ್ನೂ ,ಜ್ಞಾನದ ಸ್ವರೂಪವನ್ನೂ
ಹೇಳುತ್ತೇನೆ.ನೀನು ತಕ೯ಬುದ್ಧಿಯನ್ನು ಶಿಥಿಲಮಾಡಿ
ಯಾವ ಶಂಕೆಯೂ ಇಲ್ಲದಂತೆ,ಬಲಕರು ತಂದೆಯ ಮಾತನ್ನು ಕೇಳುವಂತೆಯೂ ಇಂಪಾದ ಗಾನವನ್ನು ಕೇಳುವಂತೆಯೂ ಪ್ರೇಮದಿಂದ ಕೇಳು .ನಿನಗೆ ಶುಭವೇ ಆಗುತ್ತದೆ.(ಪುಟ 80)
10೯) ನೀನು ಶಾಸ್ತ್ರಾಥ೯ದಲ್ಲಿ ನಿಪುಣನಾದರೂ ತತ್ವಾಥ೯ದಲ್ಲಿ ವಿಶ್ರಾಂತಿಯನ್ನು ಪಡೆಯಲಿಲ್ಲ.ಸವಯತ್ಯಾಗದಿಂದಲೇ ಸವ೯ಪ್ರಾಪ್ತಿಯಾಗುತ್ತದೆ.ಸವಯತ್ಯಾಗವೇ ಅತ್ಯಂತ ಪೂಣ೯ಕಾಮವಾಗಿದೆ.ಚಿಂತೆಯೇ ಚಿತ್ತವಾಗಿದೆ.ಇದಕ್ಕೆ ಸಂಕಲ್ಪವೆನ್ನುವ ಇನ್ನೊಂದು ಹೆಸರೂ ಇದೆ.ಚಿಂತೆಯು ಸ್ಫುರಣವಾಗುತ್ತಲೇ ಇದ್ದರೆ ಚಿತ್ತದ ತ್ಯಾಗವಾದರೂ ಹೇಗಾದೀತು?ನಿಶ್ಚಿಂತತೆಯೇ ಸವ೯ತ್ಯಾಗದ ಫಲವಾಗಿದೆ.ನೀನು ಮೊದಲು ವಾಸನಾ ಶೂನ್ಯವಾದ
ಮನಸ್ಸಿನಿಂದಲೂ ,ಅನಾಸಕ್ತಿಯಿಂದಲೂ ಸವ೯ತ್ಯಾಗದ ಆರಂಭವನ್ನೇನೋ ಮಾಡಿದೆ. ಆದ್ದರಿಂದಲೇ ನೀನು ಸ್ತ್ರೀ ,ಧನಸಹಿತವಾದ
ಸವ೯ರಾಜ್ಯವನ್ನೂ ತ್ಯಾಗ ಮಾಡಿದೆ.ಆದರೆ
ದಖಪ್ರದವಾದ
ಅಜ್ಞಾನದಿಂದ ಬದ್ಧನಾಗಿ
ಈ ವನವಾಸದಲ್ಲಿ ವಾಸನಾ ಯುಕ್ತವಾದ
ತಪಸ್ಸನ್ನು ಸ್ವೀಕಾರಮಡಿದೆ.ದುಃಖಪೂಣ೯ವಾದ ರಾಜ್ಯ ಬಂಧದಿಂದ ಅತಿಶಯವಾದ
ಪುನಃ ಬದ್ಧನಾದೆ.ನಿನ್ನದೇಶವನ್ನು ಬಿಟ್ಟು ಇಷ್ಟು ದೂರ ಬಂದರೂ,ಇಲ್ಲಿ ಆಶ್ರಮವಾಸ ಮಾಡಿದರೂ ಕೂಡ,ನೀನು ಅಹಂಭಾವವನ್ನು ಬಿಡಲಿಲ್ಲ.ಅಹಂಕಾರ ಬುದ್ಧಿಯನ್ನು ತ್ಯಾಗಮಾಡಿದರೆ
ಉಳಿಯುವುದೇ ಆನಂದವು.ಆ ಪೂಣಾ೯ನಂದವೇ ಪರಮ ಪುರುಷಾಥ೯ವು.ಅದು ನಾನು ಎನ್ನುವ ಪುರುಷನ ಭಾವನೆಯನ್ನು ಬಿಟ್ಟ
ಹೃದಯದಲ್ಲಿ ತಾನೇ ತಾನಾಗಿ
ಸ್ಫುರಣವಗುತ್ತದೆ.ಸಮಸ್ತ ವಿಷಯಗಳ ಜೊತೆಗೆ ಅಹಂಕಾರವನ್ನೂ ತ್ಯಾಗಮಾಡಬೇಕು. ನಿಜವಾಗಿ ನೋಡಿದರೆ
ಸವ೯ಕ್ಕೂ ಅಹಂಕಾರವೇ ಮೂಲವಾದ್ದರಿಂದ
ಅಹಂಕರವನ್ನು ಬಿಟ್ಟರೆ
ಸಕಲವನ್ನೂ ಬಿಟ್ಟಂತೆಯೇ ಆಯಿತು. ಆದ್ದರಿಂದ ನಿಶ್ಚಿಂತೆಯೇ ಚಿಂತಾಮಣಿ. ನೀನಾದರೋ ತಪಸ್ಸನ್ನೇ ಚಿಂತಾಮಣಿಯೆಂದು ಭಾವಿಸಿದ್ದೀಯೆ.
(ಪುಟ 80)
107)ಈ ತಪಸ್ಸಿನಿಂದ ನಿನಗೆ ಸ್ಫಟಿಕದ ಒಂದು ತುಂಡು ಸಹ ಸಿಕ್ಕಿಲ್ಲವೆಂದು ತಿಳಿ.ಈಗಲದರೂ ನೀನು ಶುದ್ಧಬುದ್ಧಿಯಿಂದ ವಿಚಾರ ಮಾಡು.ಸಯ೯ಯೋಗ
ಮತ್ತು ತಪಸ್ಸು ಈಎರಡರಲ್ಲಿ
ಈ ಎರಡರಲ್ಲಿ ಯಾವುದು ಕಲ್ಯಾಣಕರವೋ ಅದನ್ನು ತತ್ವಜ್ಞಾನ ಸಂಪನ್ನೆಯಾದ
ಶ್ರೆಷ್ಠ ಜೀವಿಯಾಗಿದ್ದಳೆ..ಅಕೆಯು ನ್ಡಿದುದೆಲ್ಲವು ಸತ್ಯ.ಅವಳು ನಡೆದುದೆಲ್ಲವೂ
ಧಮ೯.ಆಕಕೆಯು ವನಿನಗೆ ಇಷ್ಟು ಕಷ್ಟವಾಗುತ್ತಿರಲಿಲ್ಲ.
ಸ್ವಂತ ಬುದ್ಧಿ ಬಲದಿಂದಲೂ ,ವಿಶೇಷವಾಗಿ ಗುರುಗಳ ಉಪದೇಶದಂತೆಯೂ
ನಡೆಯತಕ್ಕ ಪುರುಷನು
ದೀಘ೯ಕಾಲ ಸುಖವಾಗಿ ಜೀವಿಸುತ್ತಾನೆ.ಎಂಬ ನ್ಯಾಯವನ್ನೇ ಅನುಸರಿಸಿದೆ.ಆದ್ದರಿಂ
ನೀನು ಸವ೯ತ್ಯಾಗವನ್ನೇ ಶ್ರೇಷ್ಠವೆಂದು ಭಾವಿಸಿ ಉತ್ಸಾಹದಿಂದ
ಅದರ ಪ್ರಯೋಗವನ್ನೂ ಪ್ರಾರಂಭಿಸಿದೆ. ಆದರೆ ಆಪ್ರಯತ್ನವನ್ನೇ ಮುಂದುವರೆಸಿ
ಸ್ಥ್ರವಾಗಿ ಸಾಧಿಸಲು ಸಾಧಿಸಲಿಲ್ಲವೇಕೆ?"(ಪುಟ 81)
108) ಹೀಗೆ ಚೂಡಾಲೆಯು ಕೇಳಿದ್ಕ್ಕೆ
ಶಖಿಧ್ವಯಜನು "ದೇವಕುಮರ! ನಾನು ಅರಮನ್ಯನ್ನೂ ಸಿರಿಸಂಪತ್ತನ್ನೂ
ಚೂಡಾಲೆಯಂಥ ರೂಪವತಿಯೂ ಗುಣವತಿಯೂ ಜ್ಞನಸಂಪನ್ನೆಯೂ ಆದ
ಪತ್ನಿಯನ್ನೂ ,ರಾಜವೈಭವವನ್ನೂ ವಿಸ್ತಾರವಾದ ಶ್ರೀಮಂತದೇಶವನ್ನೂ ,ಸಕಲ ರಾಜ್ಯವನ್ನೂ ತ್ಯಾಗ ಮಾಡಿದ್ದೇನೆ. ಆದರೂ ಸವ೯ತ್ಯಾಗ ಮಾಡಿಲ್ಲವೆಂದು ಹೇಳುತ್ತಿರುವೆಯಲ್ಲ ಇದರ ಅಥ೯ವೇನು?"(ಪುಟ 81)
10೯)ಚೂಡಾಲೆvಯು "ಮಹಾರಾಜನೆ!ಗೃಹ,ಧನ,ಭೂಮಿ,ಸ್ತೀ,ಈ ಸವ೯ವೂ
ಎಂದೂ ನಿನ್ನದಾಗಿಯೇ ಇರಲಿಲ್ಲ.ಹುಟ್ಟಿ ಬಂದಾಗ ಯಾರೂ ಯಾವುದನ್ನೂ
ತಂದಿರುವುದಿಲ್ಲ.ಈ ದೇಹವನ್ನೇ,ಈ ಮಣ್ಣಿನಲ್ಲಿಯೇ
ಬಿಟ್ಟು ಹೋಗಬೇಕಾಗಿರುವಾಗ
ಯಾರೂ ಯಾವುದನ್ನೂ
ತಮ್ಮ ಜೊತೆಯಲ್ಲಿ ಒಯ್ಯಲಾಗುವುದಿಲ್ಲ.ಅಲದೆ ಕೆಲಕಕಾಲ ನಮ್ಮದಾಗಿ ತೋರುವ
ನಮ್ಮ ಇಚ್ಚೇಯಂತೆ
ಪೂಣ೯ವಾಗಿ ಬಳಸಿಕೊಳ್ಳಲಾಗುವುದಿಲ್ಲ.ಮಮತೆಗೆ
ಮೂಲವಾದ ಈ ದೇಹವೇ
ನಮ್ಮದಲ್ಲದಿರುವಾಗ
ಯಾವುದು ತಾನೇ ನಮ್ಮದಾಗಬಲ್ಲದು?ಅದ್ದರಿಂದ ಯಾವುದು ಎಂದೂ ನಮ್ಮದಲ್ಲವೋ
ಅವನ್ನೆಲ್ಲ ಬಿಡುವುದರಿಂದ
ಸವ೯ತ್ಯಾಗವು ಹೇಗಾಗಬಲ್ಲದು? ಆ ಎಲ್ಲವನ್ನೂ ಬಿಟ್ಟಮೇಲೂ
ಆ ಎಲ್ಲಕ್ಕಿಂತಲೂ ಉತ್ತಮವಾದ ,ಸ್ವತಃ ನನ್ನದೇ ಆಗಿರುವ ಆದರೂ ಇನ್ನೂ ಬಿಟ್ಟಿಲ್ಲದಿರುವ
ಅತ್ಯಂತ ಮುಖ್ಯವಾದುದೊಂದು ಈಗಲೂ ನಿನ್ನಲ್ಲಿಯೇ ಇದೆ.(ಪುಟ 81)
110)ಒಂದುವೇಳೆ ಅದನ್ನು ನೀನು ಬಿಡಬಲ್ಲೆಯಾದರೆ
ಆಗಲೇ ಶೋಕರಹಿತನಾಗುತ್ತೀಯೆ"ಎಂದಳು.ಆಗ ಶಿಖಿಧ್ವಜನೆಂದವನುರಾಜ್ಯವು
ಒಂದು ವೇಳೆ ನನ್ನದಲ್ಲವಾದರೂ ಗಿಡ, ಮರ, ಬಳ್ಳಿ ಪಂiÀವ೯ತಗಳಿಂದ ತು<ಬಿದ
ಈ ಅರಣ್ಯವಾದರೂ
ಆ ಎಲ್ಲವಾದರೂ ನನ್ನವಾಗಿವೆ. ಆದ್ದರಿಂದ ಸಂಕಲ್ಪಪೂವ೯ಕವಾಗಿ ಇದನ್ನು ಬಿಡುತ್ತೇನೆ"ಎಂದನು.(ಪುಟ 82)
111)ರಾಜನು ಹೀಗೆ ಹೇಳಿ ಎಲ್ಲವುಗಳ ಆಸೆಯನ್ನೂ ಬಿಟ್ಟು
ಹಾಗೆಂತ ಪ್ರತಿಜ್ಞೆ ಮಾಡಿದನು.ಆದರೆ ಅದಕ್ಕೆ ಕುಂಭನು ಮೊದಲಿನಂತೆಯೇ ಹೇಳಿದನು."ಅವುಗಳಲ್ಲಿ ಯಾವುದೂ ನಿನ್ನದಾಗಿಲ್ಲ.ಆದ್ದರಿಂದ ಅವುಗಳನ್ನು ಬಿಇಟ್ಟರೆಏನಗುತ್ತದೆ?ಈ ಎಲ್ಲವುಗಳಿಗಿಂತಲೂ ಪ್ರಧಾನವಾದುದೊಂದು ಅಂಶವನ್ನು
ಈಗಲಗೂ ನಿನ್ನಲ್ಲಿಯೇ ಟ್ಟು ಕೊಂಡಿದ್ದೀಯೆ.ಅದನ್ನು ಬಿಟ್ಟಿದ್ದೇ ಆದರೆ
ನಿನಗೆ ಆನಂದಾನುಭವವಾಗುತ್ತದೆ."
ಆಗ ರಾಜನು ನನ್ನ ಹತ್ತಿರವಿರುವ ಪಾತ್ರಾದಿಗಳನ್ನು ಬಿಡಲೇ "ಎಂದು
ಅವುಳಲ್ಲಿರು ಆಸಕ್ತಿಯನ್ನು ನಿಜವಾಗಿಯೂ ಬಿಟ್ಟು
ಹಾಗೆಯೇ ಪ್ರತಿಜ್ಞೆ ಮಾಡಿದನು.ಅಲ್ಲಿಂದ ಅವನು ಆಸನದಿಂದ ಎದ್ದು
ಮೈಮೇಲಿನ ಕೃಷ್ಣಾಜಿನವನ್ನು
ಹರಿದೊಗೆದನು.ಪಾದುಕೆಗಳನ್ನು ದೂರ ಎಸೆದನು. ದಂಡ ಕಮಂಡಲಗಳನ್ನು ಮುಟ್ಟಬಾರದೆಂದು ನಿಶ್ಚಯ ಮಾಡಿದನು.ಕುಂಭನು ವಿಸ್ಮಿನಾಗಿ
ಪ್ರತಿಯೊಂದು ಕ್ರಿಯೆಯನ್ನೂ
ಕುತೂಹಲದಿಂದ ನೋಡುತ್ತಾ "ರಾಜನು ಮಾಡುವುದನ್ನೆಲ್ಲಾ ಮಾಡಲಿ ,ಈ ಸವ೯ವೂ ಅವನನ್ನು ಪವಿತ್ರನನ್ನಾಗಿಸುತ್ತದೆ"ಎಂದು ಮನಸ್ಸಿನಲ್ಲಿಯೇ ಆಲೋಚಿಸುತ್ತಾ
ಮೌನವಾಗಿ ಕುಳಿತಿದ್ದನು.
(ಪುಟ 82)
112)ಶಿಖಿಧ್ವಜನು
ಆಶ್ರದೊಳಗಿನ ಸಕಲ ಪಾತ್ರೆಗಳನ್ನೂ
ತಪಸ್ಸಾಮಗ್ರಿಗಳನ್ನೂ
ಅಶ್ರಮದ ಹೊರಗೆ ಒಂದುಕಡೆ
ಸಂಗ್ರಹಮಾಡಿ
ಅವುಗಳಿಗೆ ಒಣಕಟ್ಟಿಗೆಯನ್ನು ಹಾಕಿ ಬೆಂಕಿಯನ್ನು ಹಚ್ಚಿದನು.ತನ್ನ ಜಪಸರವನ್ನು ಹಿಡಿದು "ಎಲೈ,ಸ್ವಾಮಿ ಭಕ್ತೆ! ಇದುವರೆಗೆ ಇಪದ ಭ್ರಮೆಯಿಂದ
ಅರಣ್ಯದಲ್ಲಿ ನಾನೂ ತಿರುಗಿ
ಮಂತ್ರರೂಪಿಯಾದ ನಿನ್ನನ್ನೂ
ತಿರುಗಿಸಿದೆನು. ಈಗ ನಾನು ವಿಶ್ರಾಂತಿಯನ್ನು ಪಡೆಯುತ್ತೇನೆ.ನೀನೂ ವಿಶ್ರಾಂತಿಯನ್ನು ಹೊಂದು
ತಪಾದಿಗಳು ಅವಶ್ಯವೆಂದು ಇದುವರೆಗೆ ತಿಳಿದಿದ್ದೆ.ಈ ಭ್ರಾಂತಿಯನ್ನೂ ಮೀರಿ ಈಗ ನಾನು ಬಹಳ ದೂರ ಹೋಗಿದ್ದೇನೆ. ಇನ್ನು
ನಿನಿಂದ ಉಪಯೋಗವಿಲ್ಲ. ನಿನಗೆ ನಮಸ್ಕಾರ"ಎಂದು ಹೇಳುತ್ತಾ ಸ್ಫಟಿಕಮಣಿ
ಮಲೆಯನ್ನೂ
ಬೆಂಕಿಯಲ್ಲಿ ಹಾಕಿದನು.ಹಾಗೆಯೇ ಕೃಷ್ಣಾಜಿನವನ್ನೂ
ದಭಾ೯ಸನವನ್ನೂ
ಪಾತ್ರೆಗಳನ್ನೂ
ಸವ೯ಸಾಮಗ್ರಿಗಳನ್ನೂ ಬೆಂಕಿಯಲ್ಲಿ ಹಾಕಿಸುಟ್ಟನು. ಆ ಪಣ೯ಕುಟೀರದ
ಎಲ್ಲಾ ಭಾಗಗಳನ್ನೂ ಎಳೆದೆಳೆದು ಬೆಂಕ್ಗೆ ಹಾಕಿದನು.ಮೈಮೇಲಿದ್ದ ಬಟ್ಟೆಗಳನ್ನೂ ಹರಿದು
ಬೆಂಕಿಯಲ್ಲಿ ಒಗೆದನು.(ಪುಟ 83)
113)ಇವೆಲ್ಲವೂ ಭಸ್ಮವಾಗಿ ಹೋದರೆ ನನಗೆ ಸವ೯ತ್ಯಾಗ ಮಾಡಿದೆನೆಂಬ
ಸಂತೋಷವಾಗುತ್ತದೆ.ಅಪ್ಪ ಕುಂಭ !ನನ್ನ ಸವ೯ತ್ಯಾಗದ ವಿಷಯದಲ್ಲಿ
ನೀನು ಖೇದ ಮಾಡಬಾರದು. ನಿಷ್ಕ್ರಿಯ ಪುರುಷನಾದ ನನಗೆ
ಇನ್ನು ಮೇಲೆ ಕ್ರಿಯಾ ಸಾಧನವಾದ
ಈ ಉಪಕರಣಗಳಗು ನಿರುಪಯೋಗವೇ ಸರಿ."ಎಂದು ದೇಹಮಾತ್ರವೇ ಉಳಿದಿರುವ ರಾಜನು ಅತ್ಯಂತ ಸಂತುಷ್ಟಿಯಿಂದ ಹೇಳತೊಡಗಿದನು.
"ದೇವ ಪುತ್ರನೆ ಈಗ ನಾನು ಸವ೯ವನ್ನೂ
ತ್ಯಾಗ ಮಾಡಿದುದರಿಂದ
ಕೇವಲ ಪರಿಶುದ್ಧನೂ ,ಜ್ಞಾನಿಯೂ ಆಗಿದ್ದೇನೆ. ಹೇಗೆ ಹೇಗೆ ಬಂಧಹೇತುವಾದ
ವಿಷಯಗಳು ಕ್ಷೀಣವಾಗುವವೋ
ಹಗೆ ಹಾಗೆ ಮನಸ್ಸು ಪರಮಶಾಂತವಾಗುತ್ತದೆ. ಆಹಾ! ಈಗ ನಾನು ಅತಿಷಯ ಶಾಂತನೂ
ಸುಖಿಯೂ ಆಗಿದ್ದೇನೆ. ನಾನು ಈಗ ದಿಗಂಬರನಾಗಿದ್ದೇನೆ.ದೇವಕುಮಾರ,ಮಹಾತ್ಯಾಗಗಳಲ್ಲಿ ಈಗ
ಉಳಿದಿರುವುದಾದರೂ ಏನು? ಹೇಳು" ಎಂದು ರಾಜನು ಕೇಳಿದನು.
114)ಕುಂಭನ ಈ ಮಾತನ್ನು ಕೇಳಿ
ರಾಜನೆ
ನೀನು ಈಗಲೂ ಕೂಡ
ಸವ೯ತ್ಯಾಗವನ್ನು ಮಾಡಿಲ್ಲ.ಸವ೯ತ್ಯಾಗದಿಂದ ಉಂಟಾಗುವ
ಆನಂದವನ್ನು
ವ್ಯಥ೯ವಾಗಿ ನಟನೆ ಮಾಡಿ
ತೋರಿಸಬೇಡ. ನೀನು ಬಿಡದಿರುವ
ಉತ್ತಮ ಭಾಗವು ಈಗಲೂ ನಿನ್ನಲ್ಲಿಯೇ ಇದೆ.ಅದೊಂದನ್ನು ಬಿಟ್ಟರೆ ನೀನು ಶೋಕರಹಿತನಾಗುತ್ತೀಯೆ."ಎಂದು ಹೇಳಿದನು.ಕೊಂಭನ ಈಮಾತನ್ನು ಕೇಳಿ
ರಾಜನು ತನ್ನೊಳಗೆ ವಿಚಾರಮಾಡಿ "ಹೇ ದೇವಪುತ್ರನೆ,ತಿಳಿಯಿತು. ಸವ೯ತ್ಯಾಗದಲ್ಲಿ ಈ ದೇಹ ಒಂದೇ ಉಳಿದಿದೆ. ಆ ಪವ೯ತ
ಶಿಖರವನ್ನು ಹತ್ತಿ
ಅದರತುದಿಯಿಂದ ಇದನ್ನು ಕೆಡವಿ ,ಸವ೯ತೈಗವನ್ನು ಸಾಧಿಸುತ್ತೇನೆ."ಹೀಗೆ ಹೇಳಿ ಪವ೯ತ ಶಿಖರವನ್ನು ಹತ್ತಿ
ಬೀಳುವುದಕ್ಕಗಿ
ಉತ್ಸಾಹದಿಂದ ವೇಗವಾಗಿ ಎದ್ದನು.(ಪುಟ 83)
115)ಇದನ್ನು ನ್ಫಡಿ ಕುಂಭನು "ರಾಜನೆಮದವೇರಿದ ಹೋರಿಯು ತನ್ನ ಕರುವನ್ನೇ ಕೋಡಿನಿಂದ ಚುಚ್ಚಿಕೊಲ್ಲುವಂತೆ
ಮೋಹವೇರಿದ ನೀನೂ
ನಿರಪರಾಧಿಯಾದ ದೇಹವನ್ನು
ವ್ಯಥ೯ವಾಗಿ ಕೊಲ್ಲುತ್ತಿದ್ದೀಯೆ.ಜಡ -ಮೂಢವಾದ ಈ ದೇಹವು ನಿನಗೆ ವಿರೋಧಿಯಾಗಿಲ್ಲ.ಇದನ್ನು ಪ್ರೇರಣೆ ಮಾಡಿ ಸಂಚಲನ
ಸಂಚಾಲನ ಮಾಡುತ್ತಿರುವ ಯಾವುದೊಂದು ನಿನ್ನೊಳಗಿದೆಯೋ ಅದನ್ನು ವಾಸ್ತವವಾಗಿ ದಂಡಿಸಬೇಕು.(ಪುಟ 83)
117)ಒಂದುವೇಳೆ ನೀನು ಶರೀರವನ್ನುಬಿಟ್ಟರೂ
ಅದು ಸವ೯ತ್ಯಾಗವಾಗಲಾರದು.ಈ ಶರೀರವನ್ನು ಕಳೆದುಕೊಂಡಮೇಲೆ ಧಮ೯ಸಾಧನೆಗೆ ಮತ್ತೊಂದು ಅನುಕೂಲವಾದ
ಮತ್ತೊಂದು ಅಧಿಕಾರ ಸಂಪನ್ನ
ಶರೀರವು ಬರುವುದೆಂದು
ಭರವಸೆಯಿಲ್ಲ,ಆದ್ದರಿಂದ ಈಗಿರುವುದನ್ನು ಕಳೆದುಕೊಂಡರೆ ,ಸವ೯ತ್ಯಾಗವು ದುಲ೯ಭವೇ ಆದೀತು. ಯವುದೊಂದನ್ನು ತ್ಯಾಗಮಾಡಬೇಕೋ ಅದನ್ನು ಮಾಡಿದರೆ,ಸವ೯ವನ್ನೂ ತ್ಯಾಗ ಮಾಡಿದಂತಾಗುತ್ತದೆ. ಅದು ಯವುದೆಂಬುದನ್ನು ನಿನ್ನೊಳಗೇ ಶೋಧಿಸು."ಎಂದನು.
ಶಿಖಿಧ್ವಜನು "ದೇವತನಯ,ಈ ದೇಹದ ಚಲಕವು ಯಾವುದು?ಜನ್ಮಕಮ೯ಗಳ ಬೀಜವು ಯಾವುದು?ಈ ಸವ೯ವೂ ಯಾವುದು. ಸವ೯ಕಾರಣವೂ ಯಾವುದು?ಯಾವುದನ್ನು ಬಿಡುವುದರಿಂದ ಎಲ್ಲವನ್ನು ಬಿಟ್ಟಂತೆ ಆಗುತ್ತದೆ?" ಎಂದು ಕೇಳಿದನು.
ಕುಂಭನು "ರಾಜನೆ ವೃಕ್ಷದ ಕಾರಣವು ಹೇಗೆ ಬೀಜವಾಗಿದೆಯೋ
ಹಗೆ ಸವ೯ಕ್ಕೂ ಕರಣ ಮನಸ್ಸೆ ಆಗಿದೆ.ಇಝವನ್ನು ತ್ಯಾಗ ಮಾಡಿದರೆ
ಸವ೯ಕಾಯ೯ವನ್ನೂ ತ್ಯಾಗಮಾಡಿದಂತಾಗುತ್ತದೆ. (ಪುಟ84)
116)ಚಿತ್ತವೇ ವಿವತ೯ವಾಗಿ (ಅಂದರೆ ಮಿಥ್ಯಾಪರಿಣಾಮವಾಗಿ) ಜಗದ್ರೂಪದಿಂದ ತೋರುತ್ತಿದೆ. ಬೀಜವು ಹೇಗೆ ವೃಕ್ಷಾಕಾರವಾಗಿ ತೋರುತ್ತದೆಯೋ ಹಾಗೆ ಚಿತ್ತವೇ ದೇಹದ ಆಕಾರವನ್ನು ಹೊಂದುತ್ತದೆ.ದೇಹವನ್ನು ಚಿತ್ತವೆ ಚಾಲನೆ ಮಡುತ್ತದೆ.ಜರಾಮರಣಾದಿ ದೇಹಧಮ೯ದ
ಕಾರಣವೂ ಮಹಾಮುನಿಗಳ
ಶಮದಮಾದಿ ಧಮ೯ದ ಆಶ್ರಯವೂ,ವಾಸನಾಯುಕ್ತ ಚಿತ್ತವೇ ಆಗಿದೆ.ಅಶಾಂತ ಚಿತ್ತವೇ
ಮನದಿಂದ ಮನೋಮಯವಾಗುತ್ತದೆ.ಸವ೯ವೂ ಚಿತ್ತವೇ ಆಗಿರುವುದರಿಂದ
ಚಿತ್ತವನ್ನುತ್ಯಾಗ ಮಾಡಿದರೆ
ಸವ೯ತ್ಯಾಗವಾಗುತ್ತದೆ.ಸವ೯ ಅಧಿ-ವ್ಯಾಧಿಗಳ ನಾಶವೂ ಆಗುತ್ತದೆ.ಮಹಾತ್ಯಾಗಿಗಳಾದ ಮಹಾತ್ಮರು
ಚಿತ್ತತ್ಯಾಗವೇ ಸವ೯ತ್ಯಾಗವೆನ್ನುತ್ತಾರೆ. ಚಿತ್ತದ ತ್ಯಾಗವನ್ನು ಮಾಡಿಬಿಟ್ಟರೆ ಪರಮಶಾಂತವೂ ನ್ನಿಮ೯ಲವೂ ಆನಂದವೂ ಆದ ಸತ್ಯ ವಸ್ತುವಿನ ಅನುಭವವು
ಹೇಗೆ ಬಾರದೇ ಹೋಗುತ್ತದೆ?
ನೀೀರು ನೆರೆ ತೊರೆಗಳಾದಂತೆ ವಿಚಿತ್ರ ವಸನಾಯುಕ್ತ ಚಿತ್ತವೇ ಅಹಂಭದಿವಿಲಾಸಗಳಿಂದ
ವಿವತ೯ವಾಗುತ್ತದೆ.ಸವ೯ತ್ಯಾಗದಿಂದಲೇ ಸವ೯ಪ್ರಾಪ್ತಿಯು ,ಸವ೯ಮಹತ್ವವೂ,ಪರಮನಂದವೂ ಉಂಟಾಗುತ್ತದೆ.ಮಿಕ್ಕ ಸವ೯ವೂ ದಾರುಣ ದುಃಖವೇ ಆಗಿದೆ.(ಪುಟ 85)
117) "ಎಲೆ ಮಹಾತ್ಮನೆ! ನೀನು ಯಾವ ಅಹಂಕಾರದ ಬಲದಿಂದ
ಎಲ್ಲವನ್ನೂ ತ್ಯಾಗಮಾಡಿದ್ದೀಯೋ
ಆ ಅಹಂಕಾರವನ್ನೂ ತ್ಯಾಗಮಾಡು.,ಎಂದ್ರೆ 'ನಾನು ತ್ಯಾಗ ಮಾಡದಿದ್ದೇನೆ'ಎಂಬ ರೂಪದ ಅಭಿಮಾನವನ್ನೂ
ಬಿಟ್ಟು ಮುಕ್ತನಾಗು.ಆದರೆ ವಾಸನೆಯೇ ಚಿತ್ತದ ಸ್ವರೂಪವಾಗಿದೆ.ವಾಸನೆಗೆ ಇನ್ನೊಂದು ಹೆಸರೇ ಚಿತ್ತವೆಂಬುದು. ಆದ್ದರಿಂದ ವಾಸನಾ ಕ್ಷಯವೇ ಚಿತ್ತದ ಕ್ಷಯವಾಗಿದೆ.ವಾಸನ ಕ್ಷಯಕ್ಕೆ
ಎರಡು ಸಾಧನಗಳಗಿವೆ.1) ಸವ೯ವಿಷಯದಲ್ಲಿಯೂ ,ವ್ಯವಹಾರಗಳಲ್ಲಿಯೂ
ಅನಾಸಕ್ತಿಯು ಒಂದು ಸಾಧನ 2) ಆತ್ಮವಿಚಾರವು ಮತ್ತೊಂದು ಸಾಧನ.ಚಿತ್ತವೃಕ್ಷದ ಬೇರನ್ನು
ಸಿಡದುವ ಬೆಂಕಿಯು
ಆತ್ಮಸ್ವರೂಪ ವಿಚಾರವೇ ಆಗಿದೆ.ಆಸನೆಯ ಬೆರು ಅನಂಕಾರವಾಗಿಯೂ, ,ಅಹಂಕಾರದ ಮೂಲವು ಅಜ್ಞಾನವಾಗಿಯೂ ಇದೆ.ಸವಾ೯ನಥ೯ಗಳಿಗೂ ಮೂಲವಾದ
ಅಜ್ಞಾವನು
ಆತ್ಮ ಸ್ವರೂಪದ ವಿಜ್ಞಾನದಿಂದಲೇ ನಾಶವಾಗುತ್ತದೆ. ಆತ್ಮ ಅಥವ ಬ್ರಹ್ಮವು
ಪ್ರಪಂಚದಿಂದ ವಿಲಕ್ಷಣವೂ
ಅಸಂಗವೂ ಪರಿಶುದ್ಧವೂ
ಆಗಿರುವುದರಿಂದ ಅದು ಯಾವುದರ ಕಾಯ೯ವೂ
ಆಗಿಲ್ಲ.ಭೋಕ್ತನೂ ಆಗಿಲ್ಲ.ಆತ್ಮಸ್ವರೂಪಿಯಾದ ನೀನು
ಕತ೯ನೂಊ ಅಲ್ಲ ಭೋಕ್ತøವೂ ಅಲ್ಲ ಸವ೯ ಶಾಂತ ಶಿವ ಸ್ವರೂಪನೇ ನೀನಾಗಿದ್ದೀಯೆ.ಯೋಗ್ಯವಾದ ಕಾರಣವೇ ಇಲ್ಲವಾದ್ದರಿಂದ ಕಾಯ೯ರೂಪವಾಗಿ ತೋರುವ
ಜಗತ್ತಿನ ಭಾಸವು ಭ್ರಮೆಯೇ ಆಗಿದೆ.ಆದರೆ ಈ ಸೃಷ್ಟಿಯೇ ನಿಜವಲ್ಲ,ಸುಳ್ಳಾಗಿದೆ. ಪದಾಥವೇ ಸಿದ್ಧವಾಗದಿದ್ದರೆ
ವೇದನೆಯು ಯಾರಿಗಾಗ ಬೇಕು.ಸಂವೇದನೆಯೇ ಇಲ್ಲವಾದರೆ
ಅಹಂಕಾರದ ಕಾರಣವಾದರೂ ಎಲ್ಲಿದೆ?ಆದ್ದರಿಂದ ರಾಜನೆ,ನೀನು ಪರಿಶುದ್ಧನೂ ಅತ್ಯಂತ ಮುಕ್ತನೂ
ಆಗಿದ್ದೀಯೆ."
118)ಚೂಡಾಲೆಯ ಈ ಬೋಧೆಯನ್ನು ಕೇಳಿ ಶಿಖಿಧ್ವಜನು ಹೇಳಿದನು.
"ಭಗವನ್! ನೀನು ನಿಜವಾಗಿಯೂ
ಬಹಳ ಉತ್ತಮವಾದ
ಯುಕ್ತಿ ಯುಕ್ತವಾದ
ಬೋಧೆ
ಮಾಡಿದ್ದೀ. ಕಾರಣವೇ ಇಲ್ಲವಾದುದರಿಂದ
ಬ್ರಹ್ಮವು ಕತೃ೯ವೂ ಅಲ್ಲ.ಕತ೯ನೇ ಇಲ್ಲದುದರಿಂದ
ಕಾಯ೯ರೂಪವಾದ ಜಗತ್ತೂ ಇಲ್ಲ. ಜಗತ್ತು ಇಲ್ಲವೆಂದರೆ
ಪದಾಥ೯ ದೃಷ್ಟಿಯೂ ಇಲ್ಲ. ಆದ್ದರಿಂದ ನಾನು ಶುದ್ಧ-ಬುದ್ಧ ಶಿವನಾಗಿದ್ದೇನೆ.ನನಗಗೆ ನಮಸ್ಕಾರವಿರಲಿ.ಚ್ತ್ ಸ್ವರೂಪದಿಂದ ಭಿನ್ನವಾದ ಚಿದ್ವಿಷಯವಿಲ್ಲ.ಇಲ್ಲದಿರುವುದೇ ಇದ್ದಂತೆ ತೋರುತ್ತದೆ.ನಾನು ಆಕಾಶದಂತೆ ನಿಮ೯ಲನೂ
ಶಾಂತಬೂ ಆಗಿದ್ದು ಅದರಲ್ಲಿಯ ಮೋಡದಂತೆ ಈ ಜಗತ್ತು ತೋರಿ ಆಡಗುತ್ತಿದೆ.ನನ್ನ ಭ್ರಮೆಯೆಲ್ಲ ಅಡಗಿ
ನಾನು ಶಾಂತ ಬ್ರಹ್ಮವಾಗಿ ಉಳಿದಿದ್ದೇನೆ. ನಾನು ಅತಿಶಯ ಸುಖಿಯೂ ಪೂಣ೯ರೂಪನೂ ಆಗಿದ್ದೇನೆ.ನಿನ್ನ ಆತ್ಮನೆ ನನ್ನ
ಆತ್ಮನಾಗಿರುವುದರಿಂದ
ಈಗ ನನಗೆ ಭೇದಭಾವವೇ ತೋರುವುದಿಲ್ಲ.ನಾನು ನಿಭ೯ಯನೂ ಶಾಂತ ಶಿವ ಮೌನವೂ ಆಗಿದ್ದೇನೆ.ಭಗವನ್! ಹೀಗೆಯೇ ನಾನು ಸುಖದಿಂದಿರುತ್ತೇನೆ."ಹೀಗೆ ಹೇಳುತ್ತಾ ಶಿಖಿಧ್ವಜನು
ಬ್ರಹ್ಮಾನಂದದಲ್ಲಿ ವಿಶ್ರಾಂತಿಯನ್ನು ಪಡೆದು ,ಎರಡು ಘಳಿಗೆಗಳ ಕಾಲ,ಗಾಳಿಯಿಲ್ಲದ ಸ್ಥಳದಲ್ಲಿರುವ
ದೀಪದಂತೆ
ಅತಿಶಯ ಶಾಂತ ಚಿತ್ತನೂ
ನಿಶ್ಚಲನೂ ಆಗಿದ್ದನು.(ಪುಟ86)
121)ಕುಂಭನು ಶಖಿಧ್ವಜನಿಗೆ ಈರೀತಿ ಹೇಳಿದನು:ರಾಜನೆ,ವಸ್ತುತಃ
ಶುದ್ಧ ಬ್ರಹ್ಮವು ಯಾವುದಕ್ಕೂ ಕಾರಣವಾಗಿಲ್ಲ.ಆದ್ದರಿಂದ ಕಾರಣವೇ ಇಲ್ಲದಿರುವ ಸೃಷ್ಟಿಯು ನಿಜವಲ್ಲ.ಬೇರೆ ಯಾವ ರೀತಿಯಿಂದಲೂ ಜಗತ್ತು ಸತ್ಯವೆಂದು ಸಿದ್ಧಮಾಡುವುದು ಸಾಧ್ಯವಿಲ್ಲ.ಚಿನ್ಮಾತ್ರದ ಹೊರತು
ಜಡ ಸಂಸಾರವು ಇಲ್ಲವೇ ಇಲ್ಲ.ತೋರುವುದೆಲ್ಲವೂ ಚಿತ್ತದ ವಿಲಸವೆ ಆಗಿದೆ.ಚಿತ್ತದ ಚಮತ್ಕಾರವೆಲ್ಲವೂ ಅಡಗಿ ಹೋಯಿತೆಂದರೆ
,ಒಳಗಡೆ ಅಹಂಭಾವದ ಉದಯಕ್ಕಾಗಲೀ
ಹೊರಗಡೆ ಪದಾಥ೯ದ ತೋರಿಕೆಯಾಗಲೀ, ಅವಕಶವೆ ಇಲ್ಲ.ಅಹಂಭಾವವೇ ಇಲ್ಲವದರೆ ಚಿತ್ತವೆಂದು ಯಾವುದಕ್ಕೆ ಹೇಳಬೇಕು?ಶುದ್ಧವಾದ ಚಿತ್ ಒಂದೇ ಸತ್ಯವೆಂಬ ದೃಷ್ಟಿಯು ಬಂದರೆ ಜಡಪದಥ೯ವೇ ಉಳಿಯುವುದಿಲ್ಲ. ಚಿತ್ತವು ಎಂದೂ ಎಲ್ಲಿಯೂ ಇರಲೇ ಇಲ್ಲ. ಆದರೆ ಯಾವುದು ಈಚಿತ್ತದಂತೆ ತೋರುತ್ತಿರುವುದೋ
ಅವ್ಯಯ ಬ್ರಹ್ಮವೇ ಆಗಿದೆ. ಈ ಎಲ್ಲ ಜಗತ್ತೂ ಬ್ರಹ್ಮವೇ ಆಗಿದೆ.ಇರುವುದು ಬ್ರಹ್ಮವೊಂದೇ
ಎಂಬ ಜ್ಞಾನದಿಂದ
ಅಜ್ಞಾನವು ನಶವಾದರೆ,ಸ್ವಪ್ರಕಾಶ ಪೂಣಾ೯ನಂದವು
ಅನುಭವಕ್ಕೆ ಬರುತ್ತದೆ.ಇದರಿಂದಾಗಿ
ಅನಾಯಾಸವಾಗಿ ಪರಮಪುರುಷಾಥ೯ದ(ಮೋಕ್ಷದ) ಸಿದ್ಧಿಯಾಗುತ್ತದೆ.(ಪುಟ 86)
122)ಕುಂಭ ಮುನಿಯು
ಈ ಅಮೃತಮಯವಾದ
ವಚನವನ್ನು ಶ್ರವಣ ಮಾಡುತ್ತಾ
ಶಿಖಿಧ್ಜನು ಆ ಅತ್ಮಸ್ವರೂಪದಲ್ಲಿ ಕ್ಷಣಕಾಲ ವಿಶ್ರಾಂತಿಯನ್ನು ಪಡೆದನು.ಅವನ ನೇತ್ರಗಳೂ ಮನಸ್ಸೂ ಮುಚ್ಚಿಕೊಂಡವು.ಮಾತು
ನಿಂತಿತು.ಅವನು ಕಲ್ಲಿನಲ್ಲಿ ಕೆತ್ತಿದ ಮೂತಿ೯ಯಂತೆ ನಿಶ್ಚಲಭಾವವನ್ನು ತಳೆದನು.ಎರಡು ಘಳಿಗೆಗಳು
ಆ ಅವಸ್ಥೆಯಲ್ಲಿಯೇ ಇದ್ದು ,ಅನಂತರ ಎಚ್ಚೆತ್ತು ಕಣ್ಣುಗಳನ್ನು ತಳೆದನು.(ಪುಟ 86)
123) ಆಗ ಕುಂಭನು "ರಾಜನೆ,ನೀನು ಈಗ
ಅಜ್ಞಾನ ನಿದ್ರೆಯಿಂದ ಎಚ್ಚರಗೊಂಡಿದ್ದೀಯೆ. ಈಗ ನೀನು
ಸಂಕಲ್ಪಶೂನ್ಯನಗಿರುವುದರಿಂದ ಜೀವನ್ಮುಕ್ತ ನಾಗಿದ್ದೀಯೆ.ಅಜ್ಞಾನವು ನಾಶವಾದರೆ ಆತ್ಮಸ್ವರೂಪವಾದ ಆನಂದವು
ಸದಾ
ಸುಲಭವಾಗುತ್ತದೆ.ಮಹಾರಾಜನೆ !ನಿನ್ನೊಳಗೆ ಈಗ
ನಿಜವಾದ ಬೋಧೆಯುಂಟಾಗಲಿಲ್ಲವೆ?ನೀನು ಸವ೯ಭ್ರಾಂತಿಗಳನ್ನೂ
ತ್ಯಾಗ ಮಡಿ
ಆನಂದಪದದಲ್ಲಿ
ಸುಖವಾಗಿ
ವಿಶ್ರಾಂತಿಯನ್ನು
ಪಡೆದಿದ್ದೀಯಲ್ಲವೆ?"ಎಂದು ಕೇಳಿದನು.(ಪುಟ 87)
124) ಅದಕ್ಕೆ ಶಿಖಿಧ್ವಜನು :"ಭಗವನ್! ನಿನ್ನ ಮಹಾ ಪ್ರಸಾದದಿಂದ
ನಾವು ನಿರತುಶಯವಾಗಿ
ಆನಂದವನ್ನೂ ಆನಂದ ಲಕ್ಷಣವುಳ್ಳ ಮಹಾಪದವಿಯನ್ನು ಪಡೆದಿದ್ದೇನೆಮಹಾತ್ಮನಾದ
ತತ್ವಜ್ಞಾನಿಯ ಸಂಗವು
ಅಪೂವ೯ವು
ಅಲೌಕಿಕವೂ
ಅಮೃತಮಯವೂ ಆದುದು.ಅನೇಕ ಸಹಸ್ರ ಜನ್ಮಗಳಿಂದ ನನಗೆ ಸಿಗದಿದ್ದ
ಮಹಾ ಅಮೃತವು
ನಿನ್ನ ಸಮಾಗಮದಿಂದ
ತಾನಾಗಿಯೇ ಪ್ರಾಪ್ತವಾಗಿದೆ. ನಿನಗೆ ನಾನು ಚಿರಋಣಿಯಾಗಿದ್ದೇನೆ
ಎಂದು ನಮಸ್ಕರಿಸಿದನು.(ಪುಟ 87)
123)ಆಗ ಕುಂಭನು ಹೇಳಿದನು"ರಾಜನೆ ನಿನ್ನ ಭೂಮಾನಂದವನ್ನರಿತು ಪರಮಸಂತೋಷವಾಯಿತು.ಈಗ ನಾನು ಸ್ವಗ೯ಕ್ಕೆ ಹೋಗುತ್ತೇನೆ."ಎಂದನು.(ಪುಟ 87)
125)ಸಂಕಲ್ಪಃನ್ಯ ,ನಿರಿಚ್ಛ ಪುರುಷನು
ಎಂದಿಗೂ ಗುರುವಿಗೆ
ಉದ್ವೇಗವನ್ನುಂಟು ಮಾಡಬಾರದೆಂದು
ನೀತಿಯಿದೆ(ಪುಟ67)
126)ಪತಿಯ ಪ್ರಣಾಮವನ್ನು ಸಾಧ್ವಿಯರು ಸ್ವೀಕರಿಸಬಾರದಾದ್ದರಿಂದ
ಚೂಡಾಲೆಯು ಆತುರವಾಗಿ ಗುಪ್ತಳಾದಳು(ಪುಟ 88)
127) ವಾಸನೆಯಿಲ್ಲದ ಮನಸ್ಸೇ
ಶೀತಲವೆನಿಸುತ್ತದೆ.(ಪುಟ 88)
128) ಚೂಡಾಲೆಯು
ಕುಂಭನವೇಷವನ್ನು ಬಿಟ್ಟು
ಚೂಟಾಲೆಯಾಗಿ
ಎಂದಿನಂತೆ ಅವಶ್ಯವಾದ
ರಾಜಕಾಯ೯ಗಳನ್ನು ನಡೆಸಿದಳು.ಈಗ ನಾನು
ಈ ಶಿಖಿಧ್ವಜನನ್ನು
ಇವನು ಲೀನವಗಿರುವ ಪರಮಪದದಿಂದ
ಎಚ್ಚ್ರಗೊಳಿಸುತ್ತೇನೆ.ಪ್ರಾರಬ್ಧ ಕಮ೯ವಿನ್ನೂ ಇರುಆಗ
ಹೀಗೆ ದೇಹತ್ಯಾಗ ಮಾಡುವುದು ಉಚಿತವಲ್ಲ.ಇವನು ಕೆಲವು ಕಾಲ ಅರಣ್ಯದಲ್ಲಿಯೂ
ರದಾಜ್ಯದಲ್ಲಿಯೂ
ಭೂಗವನ್ನನುಭವಿಸುತ್ತಾ ಇರಲಿ.ಇವನು ಈಗಲೇ ದೇಹತ್ಯಾಗ ಮಾಡಿದರೆ ನಾನು ಮಾಡಿದ ಉಪದೇಶವು
ಸಪ್ತಭೂಮಿಕೆಗಳ ಪಯ೯ಂತ ಪಕ್ವವಾಗುವುದಿಲ್ಲ. ಹಾಗಾದರೆ ಇವನಿಗೆ ಜೀವನ್ಮುಕ್ತಿಯ ಫಲವು ಕಭಿಸುವುದಿಲ್ಲ.ಆದ್ದರಿಂದ ಈಗ ನಾನು ಇವನನ್ನು ಎಚ್ಚರಿಸುತ್ತೇನೆ.ಚೂಡಾಲೆಯು ಹೀಗೆ ವಿಚಾರಮಾಡಿ ಸ
ಚಾರಮಾಡುವವರಿಗೂ ಭಯವನ್ನು ಹುಟ್ಟಿಸುವಷ್ಟು ಉಚ್ಛವಾಗಿ
ತನ್ನ ಪ್ರಭುವಿನ ಮುಂದೆ
ಪುನಃ ಪುನಃ ಸಿಂಹನಾದ ಮಾಡಿದಳು.(ಪುಟ 88)
12೯)ಚೂಡಾಲೆಯು ಮತ್ತೆ ಕುಂಭನ ವೇಷವನ್ನು ಧರಿಸಿದಳು ಮತ್ತು ಹೇಳಿದಳು."ರಾಜನೆ! ಇಲ್ಲಿಂದ ಉತ್ಕøಷ್ಟವಾದ
ಸ್ವಗ೯ಲೋಕಕ್ಕೆ ಹೋದರೂ
ಕೂಡ ನನ್ನ ಮನಸ್ಸು ನಿನ್ನಲ್ಲಿಯೇ ಇದ್ದಿತು.ನಿನಗೆ ಸಮಾನ ಬಂಧುವೂ,ಆಪ್ತನೂ,ಸುಹೃತ್ತೂ
ಮಿತ್ರನೂ ,ಸಖನೂ.ವಿಶ್ವಸ ಪಾತ್ರನೂ ,ಶಿಷ್ಯನೂ
ನನಗೆ ಜಗತ್ತಿನಲ್ಲಿ
ಬೇರೆ ಯಾರೂ ಕಾಣುವುದಿಲ್ಲ."ಎಂದನು.(ಪುಟ೯0)
130)ಶಿಖಿಧ್ವಜನು "ಪ್ರಭೋ! ತಮಗೆ ಸ್ವಗ೯ವೂ ಪ್ರಿಯವೆನಿಸದಿದ್ದರೆ
ಈ ತಮ್ಮ ಭೃತ್ಯನಿರುವ ಈ ಅರಣ್ಯಾಶ್ರಮದಲ್ಲಿಯೇ ತಾವು ಸುಖವಾಗಿರಬಹುದು.ತಾವು ಬೋಧಿಸಿರುವ ಯುಕ್ತಿಯಿಂದ
ನನಗೆ ಯಾವ ವಿಶ್ರಾಂತಿಯು ದೊರಕಿರುವುದೋ
ಅಂಥಾ ವಿಶ್ರಾಂತಿಯು ಸ್ವಗ೯ದಲ್ಲಿಯೂ ಕೂಡ ಇರಲಾರದು.ಆ ಯೋಗ ಯುಕ್ತಿಯಿಂದಲೇ
ತಾವು ಇಲ್ಲಿಯೇ ಆ ಆನಂದವನ್ನು ಅನುಭವಿಸುತ್ತಾ ಇರಬಹುದು.ನಾನು ತಮ್ಮ ಕೃಪಾ ಪ್ರಸಾದದಿಂದ
ಸಂಸಾರಸಾರರವನ್ನು ದಾಟಿದ್ದೇನೆ.ನನ್ನ ವಾಸನಾ ಶೂನ್ಯವಾದ ಚಿತ್ತದಲ್ಲಿ ,ನಿರಂತರ ಆತ್ಮನ ಸಚ್ಚಿದಾನಂದ
ಸ್ವರೂಪದ ಸ್ಫುರಣವಾಗುತ್ತಿದೆ.ಆದ್ದರಿಂದಲೇ ನಾನು ರಾಗರಹಿತನೂ,ಸಂಕಲ್ಪಶೂನ್ಯನೂ
ಸೌನ್ಯ-ಸಮಸ್ವಭಾವದವನೂ
ಆಗಿದ್ದೇನೆ "ಎಂದನು.(ಪುಟ ೯0)
131)ಹೀಗೆ ಅನ್ಯೋನ್ತ ಪ್ರೇ,ದಿಂದ ಸಂಭಾಷಣೆ ಮಾಡುತ್ತಾ,ಆ ಮಹಾನುಭಾವರಿಬ್ಬರೂ
ಪವ೯ತ ಶಹಿಖರಗಳಲ್ಲಿಯೂ ,ರಮ್ಯವನಗಳಲ್ಲಿಯೂ,,ಸದುಂದರವಾದ ಸರೋವರಗಳಲ್ಲಿಯೂ ,ಯಥೇಚ್ಛವಾಗಿ ವಿಹಾರ ಮಾಡುತ್ತಾ ಅನೇಕ ದಿವಸಗಳನ್ನು ಕಳೆದರು.ಆ ಮಹಾತ್ಮರಿ£ಬ್ಬರೂ ಒಬ್ಬರ ಇಚ್ಛೆಗೆ ಇನ್ನೊಬ್ಬರು
ಅನುಮೋದಿಸಿ ಪ್ರೋತ್ಸಾಹಿಸುತ್ತಾ ,ಅನೇಕ ಗ್ರಾಮ,ಪಟ್ಟಣ,ನಗರಗಳಲ್ಲಿಯೂ ,ತೀಥ೯ಕ್ಷೇತ್ರಗಳಲ್ಲಿಯೂ ,ಸಾಧು ಸತ್ಪುರುಷರ ದಶ೯ನ ಮಡುತ್ತಾ
ದೇವ,ದ್ವಿಜ.ಪ್ರಾಜ್ಞ,ಪಿತೃಗಳ ಪೂಜೆ ಮಾಡುತ್ತಾ ಸಂಚರಿಸಿದರು. ಸಮಾನಸತ್ವ,ಸಮಾನಸ್ನೇಹ,ಸಮಾನ ಸೌಂರಯ೯,ಸಮಾನ ಪ್ರಜ್ಞೆ,ಸಮಾನ ಅನುಭವ
ಇತ್ಯಾದಿಗಳನ್ನುಳ್ಳ
ಈ ದೇವ ಪುರುಷರಿಬ್ಬರನ್ನೂ ನೋಡಿದ
ಬಹಳ ಕೌತುಕ ಪಡುತ್ತಿದ್ದರು.ಕುಂಭನ ಸಹವಾಸದಿಂದ
ರಾಜನ ಸ್ಥಿತಿಯೂ ಕೂಡ
ಹೆಚ್ಚು ಪರಿಪಕ್ವತೆಯನ್ನು ಪಡೆಯಿತು. (ಪುಟ೯1)
132)ದೆವತಾ ಸ್ತ್ರೀಯಾದ
ಚೂಡಾಲೆಯ ಮಹಾ ಸಮಸ್ಯೆಯಲ್ಲಿ ಅಧ೯ಭಾಗವು ಮಾತ್ರ ಪರಿಹಾರವಾಗಿತ್ತು.ತನ್ನ ಪತಿªಯನ್ನು
ಪೂಣ೯ತತ್ವಜ್ಞಾನೆಯನ್ನಗಿ ಮಾಡಬೇಕಾಗಿದ್ದ
ಪಾರಮಾಥಿ೯ಕ ಕತ೯ವ್ಯವು ಮಾತ್ರ
ಸಾಧಿಸಿತ್ತು.ಯೋಗಿಯಾಗುವುದಕ್ಕೆ,ಸಂಸಾರಕಾರಣವಾದ
ರಾಗ-ಭಾವಗಳನ್ನು ತ್ಯಾಗಮಾಡುವುದು ಹೇಗೆ ಮೊದಲು ಅವಶ್ಯವೋ ಹಗೆಯೇ ಯೋಗಸಿದ್ಧನಾದ ಮೇಲೆ
ರತಿ-ವಿರತಿಗಳ ಬೇಧವಿಲ್ಲದೆ,ತ್ಯಾಗ-ಭೋಗಗಳ
ಮೋಹವಿಲ್ಲದೆ,ನಿಯಮ-ನಿಬ೯ಂಧಗಳ ಆಗ್ರಹವಿಲ್ಲದೇಲೋಕ ಹಿತಾಥ೯ವಾದ ಧಮ೯ವನ್ನು ತನ್ನ ಜೀವನ್ಮುಕ್ತ ಸ್ಥಿತಿಯಲ್ಲಿ
ಲೀಲೆಯಿಂ ಆಚರಿಸುವುದು ಶಿಖಿಧ್ವಜನಿಗೆ
ಅವಶ್ಯವೆನಿಸುವಂತೆ
ಚೂಡಾಲೆಯು
ಪ್ರಯತ್ನಮಾಡಬೇಕಾಗಿತ್ತು.(ಪುಟ ೯1)
133) ನಿಯತಿಯನ್ನು ಸುಜ್ಞಾನಿಯು ಎಂದೂ ಮೀರಬಾರದು.(ಪುಟ ೯2)
134)ಜ್ಞಾನಿಯಾದರೂ ,ಬದುಕಿರುವವರೆಗೆ
ದೇಹ
ಸಂಬಂಧವಾದ ಸುಖದುಃಖಗಳು
ಅವನಿಗೂ ತಪ್ಪುವುದಿಲ್ಲ.(ಪುಟ ೯3)
135) ಅಜ್ಞಾನಿಯಾಗಲೀ ತತ್ವಜ್ಞಾನಿಯಗಲೀ
ಪ್ರತ್ಯೇಕ ದೇಹಧಾರಿಯದ
ಜೀವನು
ಪ್ರಾರಬ್ಧ ಕಮ೯ರೂಪವಾದ ನಿಯತಿಯನ್ನು ಮೀರಲಗುವುದಿಲ್ಲ. ಆದ್ದರಿಂದಲೇ ತತ್ವಜ್ಞ ಪುರುಷರು ಬುದ್ಧಿ ಮೊದಲಾದುವನ್ನು ಸಮತೆಯಲ್ಲಿಟ್ಟುಕೊಂಡು,ಕೇವಲ ಕಮೇಂದ್ರಿಯಗಳಿಂದ
ಕಮ೯ ಮಾಡುತ್ತಾ
ತಮ್ಮ ಸಾಕ್ಷಿ ಸ್ವರೂಪವನ್ನು
ಕ್ಷಣವೂ ಮರೆಯದೆ ದೇಹವಿರುವರೆಗೂ
ಪ್ರಾರಬ್ಧವನ್ನು ಅನುಸರಿಸುತ್ತಾರೆ.(ಪುಟ ೯4)
136)ಪ್ರತಿಯೊಂದು
ಜೀವಿಯೂ ಅದರದರ ಪೂವ೯ ಕಮ೯ಗಳಿಗೆ ಅನುಸಾರವಾಗಿ ಹೀಗೆ ಇಷ್ಟು ಸುಖಪಡಬೇಕು,ಇಷ್ಟು ದುಃಖ ಪಡಬೇಕು -ಎಂದು
ಯಾವ ಹಣೆ ಬರಹವನ್ನು ಅದು ಸಂಪಾದಿಸಿದೆಯೋ ಅದನ್ನು ಆ ಜೀವಿಯು ಅನುಭವಿಸಲೇ ಬೇಕಗುತ್ತದೆ.(ಪುಟ ೯4)
137)ಅವರವರ ಅಂತರಂಗದ ನೋಟದಲ್ಲಿಯೂ ,ನಿಲುಮೆಯಲ್ಲಿಯೂ
ವ್ಯತ್ಯಾಸವಿದೆಯೇ ಹೊರತು
ಅವನ ಬಹಿರಂಗದ ಭೋಗದಲ್ಲಿ
ವ್ಯತ್ಯಾಸವಿರುವುದಿಲ್ಲ.(ಪುಟ ೯4)
138) ಕುಂಭನು ರಾಜನನ್ನು ಕುರಿತು ಹೇಳಿದನು"ಇವತ್ತು ಸ್ವಗ೯ದೊಳಗೆ ಏನಯಿತೋ ಅದೆಲ್ಲವನ್ನೂ ಕುರಿತು ನಿನಗೆ ಹೇಳುತ್ತೇನೆ.ಏಕೆಂದರೆ ದುಃಖವನ್ನು ಮಿತ್ರರೊಂದಿಗೆ ಹೇಳಿದರೆ
ಅದು ಕೆಲವು ಮಟ್ಟಿಗಾದರೂ ಹಗುರವಾಗುತ್ತದೆ.ನಿನಗೆ ಪುಷ್ಪಮಂಜರಿಯನ್ನು ಕೊಒಟ್ಟು ಆಕಾಶ ಮಾಗ೯ದಿಂದ ಹೋದೆನಲ್ಲವೇ?.ಇಂದ್ರನ ಸಭೆಯೊಳಗೆ ನನ್ನ ತಂದೆಯೊಡನೆ ಕುಳಿತುಕೊಂಡೆ.ಸಭೆಯನ್ನು ಮುಗಿಸಿಕೊಂಡು ನೇರವಾಗಿ ಇತ್ತ ಹೊರಟೆ. ದಾರಿಯಲ್ಲಿ ಬರುತ್ತಿರುವಾಗ ಕೋಪಿಷ್ಠ ಮುನಿ ದೂವಾ೯ಸನು ಎದುರಾದನು.
ನಾನು 'ರುದ್ರ ಮುನಿಯೆ
ನಿನ್ನಲ್ಲಿರುವ ಉಗ್ರ ತಪಶ್ಯಕ್ತಿ
ದುದ್ರಾಣಿಯು
ಈ ದಿವಸ ನಿನ್ನನ್ನು ಅಲಂಕರಿಸಿರುವ
ಮೋಡ ಮಿಂಚುಗಳ ಮನೋಹರ ಸನ್ನಿವೇಶದಿಂದ
ಪ್ರಸನ್ನ ಲಕ್ಷ್ಮಿಯಂತೆ ಶೋಭಿಸುತ್ತಿದ್ದಾಳೆ!"ಎಂದು ಮುಗುಳ್ನಗೆಯಿಂದ ಹೇಳಿದೆ.ಎಲೈ ರಾಜನೆ ಇದರಲ್ಲಿ ತಪ್ಪೇನಿದೆ.ಆದರೂ ಅಕಾರಣ ಕೋಪಿಯೆಂದು
ಪ್ರಸಿದ್ಧನಾದ ದೂವಾ೯ಸನು ನನ್ನ ಮಾತನ್ನು ಕೆಳಿದೊಡನೆ ನಿದ೯ಯೆಯಿಂದ "ಮೂಖ೯!ನಿನ್ನ ಈ ಅಪಹಾಸ್ಯದ ದೆಸೆಯಿಂದ ,ನೀನು ನಿತ್ಯವೂ ರಾತ್ರಿಯ ವೇಳೆಸ್ತನಕೇಶಗಳಿಂದಲೂ ಹಾವಭಾವಗಳಿಂದಲೂ
ಒಪ್ಪುವ ಕಾಮಿನಿಯಾಗು!"ಎಂದು ಶಾಪವಿತ್ತನು.ರಾಜನೆ ನಡೆದ ವಿಚಾರವನ್ನು ನಿನಗೆ ತಿಳಿಸಿದ್ದೇನೆ.ನನು ಈ ರಾತ್ರಿ ಸ್ತ್ರೀಯಂತಾಗುವುದು ನಿಶ್ಚಯವು.ಆದರೆ ಸ್ತನವತಿಯಾದ ತರುಣಿಯಾಗಿ ನಾನೊಬ್ಬಳೇ ರಾತ್ರಿಯನ್ನು ಕಳೆಯುವುದು ಹೇಗೆ?ನನ್ನ ತಂದೆಗೆ ನಾನು ಏನು ಹೇಳಲಿ?
ಈ ಸಂಸಾರದಲ್ಲಿ ಯಾರು ಯಾರು ಯಾವ ಯಾವ ಕಾಲಕ್ಕೆ
ಏನೇನನ್ನು ಅನುಭವಿಸಬೇಕಗುವುದೋ ಹೇಳಲು ಸಧ್ಯವಿಲ್ಲ(ಪುಟ೯5)
13೯)ಚೂಡಾಲೆಯು ಹೀಗೆ ಹೇಳಿದಳು"ರಾಜನೆ !ದೂವ೯ಸರ ಶಾಪದಿಂದ
ನನ್ನ ದೇಹವು ರೂಪಾಂತರವನ್ನು ಹೊಂದಿದರೂ
ಅದರಿಂದ ನನ್ನ ಆತ್ಮಕ್ಕೆ ಯಾವ ಹಾನಿಯೂ ಆಗಲಾರದು."
ಇದನದನದು ಕೇಳಿ ಶಿಖಿಧ್ವಜನು "ದೇವ ಪುತ್ರ!ಯಾವ ಕಾಲಕ್ಕೆ ಯಾವ ಯಾವ ಸುಖ ದುಃಖಗಳು ಆಗಬೇಕೋ
ಅವು ಆಗಿಯೇ ಆಗುತ್ತವೆ.ಅದನ್ನು ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ.ಆದರೆ ಸವ೯ಸಾಕ್ಷಿಯೂ
ಅಲಿಪ್ತನೂ ಆದ ಆತ್ಮನಿಗೆ ಅದರಿಂ ಯಾವ ಹಾನಿಯೂ ಇರುವುದಿಲ್ಲ.ಈಗ ಅದನ್ನು ಸವ೯ಥಾ ತ್ಯಾಗಮಾಡಿ ,ಮನಸ್ಸನ್ನು
ಸಮತೆಗೆ ತಂದುಕೊಂಡು
ದುಃಖರಹಿತವಾಗಿರು.(ಪುಟ ೯6)
140)ಹೀಗೆ ಪರಸ್ಪರ ಸಮಾಧಾನ ಮಾಡಿಕೊಂಡು
ಮಿತ್ರ ಪ್ರೇಮದಿಂದ
ಆನಂದವಾಗಿರಲು ಕುಂಭನನ್ನು ಹೆನ್ನಾಗಿ ಮಾಡುವುದಕ್ಕೋ ಎಂಬಂತೆ ,ಸೂಯನು ಅಸ್ತ ಹೊಂದಿದನು.ನಾನು ಸಂಪೂಣ೯ ಸ್ತ್ರೀಯೇ ಆಗಿಬಿಟ್ಟೆ.ನನಗೆ ಬಹಳ
ದುಃಖವಾಗುತ್ತಿದೆ. ಈ ಸ್ತ್ರೀ ದೇಹಕ್ಕೆ ಧಿಕ್ಕಾರ!ಡಹತ ಸಹಲಲ ಇ ದು ನೊಡ?ನನ್ನ ಅಂತಃಕರಣದಲ್ಲಿಯೂ
ಸಕಲ ಸ್ತ್ರೀ ಬಾವನೆಗಳೇ ಮೂಡುತ್ತಿವೆ.ಎಂದು ಹಾಳಿ ಚೂಡಾಲೆಯು ಶೋಕಿಸಿದಳು.(ಪುಟ ೯7)
141)ತತ್ವಜಾನಿಗೂ
ಇಂಥಾ ಪ್ರಾರಬ್ಧ ಯೋಗವು
ತಪ್ಪದಿರುವುದು ದೈವ ವಿಲಾಸವೇ ಸರಿ.ಆದರೆ ದತ್ತರಾಜನ ದಯದಿಂದ ನನಗೆ ಬಂದಿರುವ ಸಾಕ್ಷಿಯ ಅನುಭವವು
ನನ್ನನ್ನು ಧೀರಳನ್ನಾಗಿ ಮಾಡಿದೆ.
ಇದೇ
ನನ್ನ ಸೌಭಾಗ್ಯ ಎಂದು ಚೂಡಾಲೆಯು
ಉದ್ಗಾರ ಮಾಡಿದಳು.(ಪುತ ೯7)
142) ಅವರಿಬ್ಬರೂ ಒಂದೇ ಹಾಸಿಗೆಯ ಮೇಲೆ ನಿವಿ೯ಕಾರ ಚಿತ್ತದಿಂದ
ಮಲಹಿ ಆರಾತ್ರಿಯನ್ನು ಕಳೆದರು.ಮರುದಿನ ಬೆಳಗಾದ ಕೂಡಲೇ ಆ ಯುವತಿಯು
ಮೊದಲಿನಂತೆಯೇ ಕುಂಭನಾದನು.
ಯೋಗ
ಸಾಮಥ್ಯ೯ ಸಂಪನ್ನಳೂ
ಜ್ಞಾನಿಯೂ ಆದ ಆಕೆಯು
ಶಿಖಿಧ್ವಜನೊಂದಿಗೆ
ಕೈಲಾಸ ಮಂದರ ಪವ೯ತಗಳಲ್ಲಿಯೂ
ತೀಥ೯ಕ್ಷೇತ್ರಗಳಲ್ಲಿಯೂ ಯಥೇಚ್ಛೆಯಾಗಿ ವಿಹಾರ ಮಾಡುತ್ತಿದ್ದಳು.ಹೀಗೆ ದಿನಗಳು ಆನಂದವಾಗಿ ಕಳೆದವು.(ಪುಟ ೯7)
143) ಒಂದು ದಿನ ಕುಂಭನು ಶಿಖಿಧ್ವಜನನ್ನು ಕುರಿತು "ರಾಜನೆ !ನನ್ನ ಮಾತನ್ನು ಲಕ್ಷ್ಯಪೂವ೯ಕವಾಗಿ ಕೇಳು ನಾನಾದರೋ ಪ್ರತೀರಾತ್ರಿ ಹೆಣ್ಣಾಗುತ್ತಿದ್ದೇನೆ.ಆದ್ದರಿಂದ ಸ್ತ್ರೀ ಸಹಜವಾಗಿ
ಸ್ತ್ರೀ ಧಮ೯ವನ್ನು ಪೂಣ೯ಗೊಳಿಸಲು ನಾನು ಬಯಸುತ್ತೇನೆ.ನಾನು ವಿವಾಹ ಪದ್ಧತಿಯಿಂದ
ಯಯಾವನಾದರೊಬ್ಬ ಯೋಗ್ಯ ಪುರುಷನಲ್ಲಿ ಆತ್ಮಸಮಪ೯ಣೆಯನ್ನು
ಮಾಡುತ್ತೇನೆ.ಆದರೆ ಮೂರು ಲೋಕಗಳಲ್ಲಿ
ಹುಡುಕಿದರೂ
ನನಗೆ ನಿನಗಿಂಯಲೂ
ಹೆಚ್ಚು ಪ್ರಿಯರಾದವರು ,ಯೋಗ್ಯರಾದವರು ಕಾಣುವುದಿಲ್ಲ.ಈ ರಾತ್ರಿಯೇ
ನೀನು ದಯಮಾಡಿ ನನ್ನ ಪಾಣಿಗ್ರಹಣವನ್ನು ಮಾಡು.(ಪುಟ ೯8)
144)ನಾವು ಯಾವುದನ್ನು ಬೇಕೆನ್ನುವುದೂ ಇಲ್ಲ.ಯಾವುದನ್ನು ಬೇಡವೆನ್ನುವುದೂ ಇಲ್ಲ. ತಾನಾಗಿಯೇ ಒದಗಿದ ವ್ಯಾಪಾರವನ್ನು
ಸಮದೃಷ್ಟಿಯಿಂದ ನಡೆಸುವವರಾದ್ದರಿಂದ,ವಿವಾಹ ಮಾಡಿಕೊಳ್ಳುವ್ದರಿಂದ ನಮಗೆ ಯಾವ ದೋಷವೂ ಬರುವ್ದಿಲ್ಲ.;ಅಲ್ಲವೆ
ಎಂದನು.(ಪುಟ ೯8)
145)ಕುಂಭನು ರಾಜನೊಡನೆ ಅರಣ್ಯದಲ್ಲಿ ಹೋದನು. ಯೋಗಬಲದಿಂದ ಇಬ್ಬರೂ
ಒಂದು ನಿಮಿಷದಲ್ಲಿ ಮನೋಜ್ಞವಾದ
ಮಹೇಣದ್ರಪವ೯ತದಲ್ಲ
ಸುವಣ೯ಮಯವಾದಗುಹಾ ಮಂದಿರದಲ್ಲಿದ್ದರು.ಅ ಇಬ್ಬರೂ ಮಂದಾಕಿನಿ ನದಿಯಲ್ಲಿ ಮಂಗಳಸ್ನೆನ ಮಾಡಿದರು.ಇಬ್ಬರೂ
ವಸ್ತ್ರ ಭೂಷಣಗಳಿಂದ
ಅಲಂಕೃತರಾದರು."ಮಹಾರಾಜನೆ ! ಮದನಿಕಾ ಎನ್ನುವ ನಿನ್ನ ಹೆಸರಿನ ಪತ್ನಿಯಾಗಿ ನಿನ್ನ ಚರಣಕಮಲಗಳಲ್ಲಿ ನಮಸ್ಕರಿಸುತ್ತಿದ್ದೇನೆ."ಎಂದು ನಮಸ್ಕರಿಸಿದಳು.ಇಬ್ಬರೂ ಅಗ್ನಿಸಾಕ್ಷಿಯಾಗಿ ಮದುವೆಯಾದರು.ನಿತ್ಯವೂ ಹಗಲಿವನಲ್ಲಿ ಪ್ರಿಯಮಿತ್ರರಾಗಿಯೂ, ರಾತ್ರಿಯೆಲ್ಲಾ
ಇಷ್ಟ ದಂಪತಿಗಳಾಗಿಯೂ
ಒಬ್ಬರನ್ನೊಬ್ಬರು
ಒಂದು ನಿಮಿಷವೂ ಬಿಡದೆ ದೀಪ ಮತ್ತು ಅದರ ಫ್ರಭೆಯಂತೆ,
ಹೂವು ಮತ್ತು ಅದರ ಪರಿಮಳದಫತೆ
ಅವಿನಾಭಾವದಿಂದ ಸುಖಿಸುತ್ತಿದ್ದರು.ಅವರು ಸಹ್ಯಾದ್ರಿ,ಕೈಲಾಸ,ಮಹೇಂದ್ರ,ಮಲಯ,ಗಂಧಮಾದನ ಮೊದಲಾದ ಪವ೯ತಗಳಲ್ಲಿಯೂ
ಅರಣ್ಯಗಳಲ್ಲಿಯೂ
ಅನೇಕ ದಿನಗಳು ಸ್ವೇಚ್ಛೆಯಿಂದ
ವಿಹಾರ ಮಾಡುತ್ತಿದ್ದರು.(ಪುಟ 100)
146) ಪ್ರತಿ ಮೂರನೆಯ ದಿನ ರಾತ್ರಿ ತಿಗೆ ನಿದ್ರೆಯು ಬಂದ ಕೂಡಲೆ
ಚೂಡಾಲೆಯು ಸೂಕ್ಷ್ಮರೂಪದಿಂದ
ತನ್ನ ರಾಜಧಾನಿಗೆ ಬಂದು ಅಲ್ಲಿ ತನ್ನ ನಿಜರೂಪದಿಂದ
ರಾಜಕಾಯ೯ವನ್ನು ನಡೆಸಿ ರಾಜನಿಗೆ ಎಚ್ಚರಾಗುವುದರೊಳಗೆ ಹಿಂದಿರುಗಿ ಬರುತ್ತಿದ್ದಳು.(ಪುಟ 100)
147)ಆದರೆ ಎಂಥಾ
ವಿದ್ವಾಂಸರಾದರೂ
ರಾಗದ್ವೇಷಗಳನ್ನು ಹುಟ್ಟಿಸಿ,ಚಿತ್ತಕ್ಷೋಭೆಯನ್ನುಂಟು ಮಡುವ
ಪ್ರಾಪಮಚಿಕ ವಿಷಯ ಸನ್ನಿವೇಶದಲ್ಲಿ
ಶಿಖಿಧ್ವಜನು
ತನ್ನ ಸಮಚಿತ್ತತೆಯನ್ನೂ ,ಶಾಂತಿಯನ್ನೂ ಹೇಗೆ ಕಾದುಕೊಳ್ಳುವನೆಂಬುದನ್ನು ಪರೀಕ್ಷಿಸುವುದಕ್ಕಾಗಿ
ಚೂಡಾಲೆಯು ಒಂದು ಉಪಾಯವನ್ನು ಮಾಡಿದಳು.ಒಂದು ರಾತ್ರಿ ಚಂದ್ರೋದಯವಾದಾಗ
ಶಿಖಿಧ್ವಜನು ಸಮೀಪದಲ್ಲಿರುವ ನದೀತೀರದಲ್ಲಿ ಕುಳಿತಿದ್ದನು. ಆ ವನದಲ್ಲಿ ಸುಗಂಧಶೀತಲವಾದ ಮಂದಮಾರುತವು ಬೀಸುತ್ತಿತ್ತು.ಯೋಗಿಗಳಿಗೆ ಉನ್ಮನಿಯನ್ನೂ,ವಿಲಸಿಗಳಿಗೆ ಪ್ರಣಯೋನ್ಮಾದವನ್ನೂ
ಉಂಟುಮಾಡುವಂತಿತ್ತು.ಪುಷ್ಪಗುಚ್ಛಗಳಿಂದ
ಅಲಂಕೃತವಾದ ಆ ಲತಾಗೃಹದಲ್ಲಿ
ಸಂಕಲ್ಪದಿಂದ ನಿಮಿ೯ತವಾದ
ಪುಷ್ಪಶಯ್ಯೆಯಮೆಲೆ ಆ ಮದನಿಕೆಯು
ಸುಂದರ ತರುಣನೋವ೯ನನ್ನು ಆಲಂಗಿಸಿಕೊಂಡು ಮಲಗಿದ್ದಳು.ಜಪಯೋಗವು ಮುಗಿದಕೂಡಲೇ
ರಜನು ತನ್ನ ಪ್ರಿಯಳನ್ನು ಹುಡುಕುತ್ತಾ
ಅಲ್ಲಿಗೆ ಬಂದನು.ಮನೋಹರನಾದ ಪುರುಷನೋವ೯ನನ್ನು
ದೃಢವಗಿ ಆಲಂಗಿಸಿಕೊಂಡು ಕುಳಿತಿದ್ದ ಆತರುಣಿ ಮದನಿಕೆಯನ್ನು
ಕಂಡನು.ಹಾಸಿಗೆಯ ಮೇಲೆ ಹೊರಳಾಡಿದ್ದರಿಂದ ಆಕೆಯ ಕೇಶವು ಅಸ್ತವ್ಯಸ್ತವಾಗಿತ್ತು.ಅವರಿಬ್ಬರೂ ಕಾಮಾತುರತೆಯಿಂದ ನಿಭ೯ಯರೂ ನಿಲ೯ಜ್ಜರೂ ಆಗಿದ್ದರು.ಆನಂದದಲ್ಲಿರು ಅವರ ಭೋಗಸುಖಕ್ಕೆ
ಭಂಗತರಬರದೆಂದೂ ,ಅವರವರ ಮನೋರಥವನ್ನು
ಪೂಣ೯ಗೊಳಿಸುವುದಕ್ಕೆ
ಅವರವರು ಸ್ವತಂತ್ರರೆಂದೂ ಬಗೆದು ರಾಜನು
ಆ ಲತಾಗೃಹದಿಂದ
ಹೊರಬಂದು ಕ್ರೋಧವನ್ನು ಜಯಿಸಿ
ಸ್ವಸ್ಥಮನಸ್ಸಿನಿಂದ ಕುಳಿತನು.(ಪುಟ 102)
148)ಅನಂತರ ಸ್ವಲ್ಪ ಹೊತ್ತಿನಲ್ಲೇ ವಿಲಾಸದಿಂದ ಬಳಲಿದ ಶರೀರವುಳ್ಳ
ಮದನಿಕೆಯು ರಾಜನ ಹತ್ತಿರ ಬಂದಳು.ರಾಜನು ಹೇಳಿದನು"ಸುಂದರಿ!ನಿನ್ನ ರತಿಸುಖವನ್ನು ತ್ಯಜಿಸಿ ಇಷ್ಟು ಆತುರದಿಂದ ಏಕೆ ಬಂದೆ?ಸವ೯ ಪ್ರಾಣಿಗಳೂ
ಆನಂದಕ್ಕಾಗಿಯೇ ನಿರಂತರ ಪ್ರಯತ್ನಮಾಡುತ್ತಿರುವಾಗ
ನೀನು ನಿಜವಾಗಿ ನಿಭ೯ಯ ಮನಸ್ಸಿನಿಂದಲೂ ,ಪೂಣ೯ ಪ್ರೇಮದಿಂದಲೂ ನಿನ್ನ ಕಾಂತನನ್ನು ಪುನಃ ಸಂತೋಷಪಡಿಸಿಬಾ.
ದೂವಾ೯ಸದ ಶಾಪದಿಂದ ಹುಟ್ಟಿದ ನೀನು ಪೂರಾ ಬೇರೆಯವಳಾಗಿದ್ದೀಯೆ.ನಿನಗೆ ಹೇಗೆ ಇಷ್ಟವೋ ಹಾಗೆ ಮಾಡು".(ಪುಟ 102)
14೯)ರಾಜನ ಮಾತಿಗೆ ಮದನಿಕೆಯು"ಹೇ ಮಹಾರಾಜನೆಸ್ತ್ರೀಯರ ಸ್ವಭಾವವೇ ಚಂಚಲವಾದುದು.ಅವರ ಕಾಮವು
ಪುರುಷರ ಕಾಮಕ್ಕಿಂತಲೂ ಎಂಟು ಪಟ್ಟು ಹೆಚ್ಚಿನದು.ನಾನು ವನಮಧ್ಯದಲ್ಲಿ ಏಕಾಂತದಲ್ಲಿರುವುದನ್ನೂ ,ನೀನು ದೂರದಲ್ಲಿ ಜಪಮಾಡುತ್ತಿರುವುದನ್ನೂ
ನೋಡಿದ ಆ ಕಾಮುಕನು
ನನ್ನನ್ನು ಪ್ರಾಥಿ೯ಸಿದನು.ಅಬಲೆಯಾದ ನಾನು ಆಗ ಅವನನ್ನು ತಿರಸ್ಕರಿಸಲಾರದಾದೆ.ಸ್ತ್ರೀ ಸ್ವಭಾವಕ್ಕನುಗುಣವಾಗಿ ನನ್ನಿಂದ ಆ ಅಪರಾಧವಾಯಿತು.ನನ್ನ ಮೇಲೆ ದಯವಿಟ್ಟು ಕೋಪಮಾಡಿಕೊಳ್ಳದೆ
ಕ್ಷಮೆ ಮಾಡು.ಸಾಧು ಪುರುಷರು ಸವ೯ದಾ ಕ್ಷಮಾಶೀಲರಲ್ಲವೇ?"ಎಂದಳು.(ಪುಟ 102)
147)ಶಿಖಿಧ್ವಜನು "ಬಾಲೆ ! ಆಕಾಶದಲ್ಲಿಯ ವೃಕ್ಷದಂತೆ
ನನ್ನಲ್ಲಿ ಕ್ರೋಧದ ಅಭಾವವಿದೆ. ನಾವು ಮೊದಲಿನಂತೆಯೇ ಸ್ನೇಹದಿಂದಿರಬಹುದು. ಆದರೆ ಸಜ್ಜನರು ಈ ವತ೯ನೆಯನ್ನು ನಿಂದ್ಯವೆಂದು ತಿಳಿಯುವುದರಿಂದ ನಾನು ನಿನ್ನನ್ನು ಇಂದಿನಿಂದ ಪತ್ನಿಯಾಗಿ ತಿಳಿಯುವುದಿಲ್ಲ"ಎಂದನು.ಶಖಿಧ್ವಜನ ಸಮ ಚಿತ್ತತೆಯನ್ನು ಕಂಡು ಚೂಡಾಲೆಯು ಅತಿಶಯ ಸಂತೋಷಪಟ್ಟಳು.ಸಂಪೂಣ೯ ಜೀವನ್ಮುಕ್ತ ಸ್ಥಿತಿಯಲ್ಲಿರು
ರಾಜನ ಮಹಾಯೋಗ್ಯತೆಯನ್ನು ಮೆಚ್ಚಿ
ಚೂಡಾಲೆಯು ತನ್ನ ಮೂಲರೂಪವನ್ನು
ರಾಜನಿಗೆ ತೋರಿಸಿದಳು.(ಪುಟ 103)
148)ಒಂದು ಭರಣಿಯೊಳಗಿಂದ
ಹೊರಹೊರಡುವ ಒಂದು ವಸ್ತುವಿನಂತೆ
ಮದನಿಕೆಯ ದೆಹದೊಳಗಿಂದ ರಾಜನು ನೋಡು ನೋಡುತ್ತಿದ್ದಂತೆ
ಚೂಡಾಲೆಯು ಹೊರಬಂದಳು.ಅಕಸ್ಮಾತ್ ಅವಿಭೂ೯ತಳಾದ
ಲಕ್ಷ್ಮಿಯಂತೆ
ತನ್ನೆದುರಿನಲ್ಲೇ ಉದಿಸಿದ ಚೂಡಾಲೆಯನ್ನು
ನೋಡಿ ರಾಜನು ಆಶ್ಚಯ೯ಭರಿತನಾಗಿಕಣ್ಣುಗಳನ್ನು ಅರಳಿಸಿ ನೋಡಿದನು.(ಪುಟ 103)
14೯)ತಮಗೆ ಬೋಧಮಾಡುವುದರ ದೆಸೆಯಿಂದಲೇ
ಕುಂಬಾದಿ ದೇಹಗಳನ್ನು ಧಾರಣೆ ಮಾಡಿದೆ ಮತ್ತು ಈ ವನದಲ್ಲಿ ತಮ್ಮ ಜೊತೆಗೆ ಅನೇಕ ಉಪಾಯಗಳಿಂದ ಇರುತ್ತಿದ್ದೆ.ತಾವು ಮೋಹವಶದಿಂದ ರಾಜ್ಯತ್ಯಾಗ ಮಾಡಿ ಎಂದಿನಿಂದ ಈ ವನದಲ್ಲಿ ತಪಸ್ಸು ಮಾಡುವುದಕ್ಕೆ ಬಂದಿರೋ
ಅಂದಿನಿಂದಲೂ ತಮಗೆ ನಿಜವಾದ ಜ್ಞಾನವನ್ನೂ,ಧಮ೯ವನ್ನೂ ಬೋಧಿಸಬೇಕೆಂದೇ ಉದ್ಯುಕ್ತಳಾಗಿದ್ದೇನೆ.ಮದನಿಕೆಯ ಪರಪುರುಷ ವಿಲಾಸ
ಇವುಗಳಲ್ಲಿ ಯಾವುದೊಂದೂ
ನಿಜವಲ್ಲ"ಎಂದು ಹೇಳಿದಳು.(ಪುಟ 104)
150)ರಾಜನು ಹೇಳಿದನು."ಪ್ರಿಯೆ, ನೀನು ಇಷ್ಟು ಕೋಮಲೆಯಾಗಿದ್ದೂ
ನನ್ನ ದೆಸೆಯಿಂದ ಎಷ್ಟೆಷ್ಟು
ಕ್ಲೇಶಗಳನ್ನು ಸಹಿಸಿದೆ?ಯಾವ ಅಲೌಕಿಕ ಬುದ್ಧಿಯಿಂದ
ನೀನ್ ನನ್ನನ್ನು ಘೋರವಾದ ಸಂಸಾರ ಸಾಗರದಿಂದ ಪಾರುಮಾಡಿದೆಯೋ
ಆ ಮಹಾತ್ಮಳಾದ ನಿನಗೆ ಯಾವ ಉಪಮಾನವನ್ನು ಕೊಡಬಹುದು?ನಿನ್ನ ಗುಣವನ್ನೂ ಸಾಮಥ್ಯ೯ವನ್ನೂ
ನೋಡಿ ಅರುಂಧತಿಯೂ,ಶಚಿಯೂ,ಗೌರಿಯೂ,ಗಾಯತ್ರಿಯೂ, ಸಾವಿತ್ರಿಯೂ,ಸರಸ್ವತಿಯೂ,ಲಕ್ಷ್ಮಿಯೂ ಸಹ ನಾಚಿಕೆ ಪಡುತ್ತಾರೆ.
ನೀನು ದಿವ್ಯಸ್ತ್ರೀಯರಾದ ಧೀ,ಶ್ರೀ,ಕಾಂತಿ,ಕ್ಷಮಾ,ಮೈತ್ರೀ,ಕರುಣಾ ಮೊದಲಾದವರಿಗಿಂತಲೂ
ಶ್ರೇಷ್ಠವಾಗಿ ಕಾಣುತ್ತೀಯೆ.ಅಪಾರವಾದ ಬುದ್ಧಿಯನ್ನೂ,ಸಿದ್ಧಿಯನ್ನೂ ಉಪಯೋಗಿಸಿದ್ದೀಯೆ.!(ಪುಟ 105)
151)ಚೂಡಾಲೆಯು ಹೇಳಿದಳು"ಅಜ್ಞಾನವು
ನಾಶವಾಗಿರುವುದರಿಂದಲೂ ,ಸವ೯ತ್ರ ಆತ್ಮನೊಬ್ಬನೇ ಇರ್ವನೆಂಬ ಜ್ಞಾನವಾಗಿರುವುದರಿಂದಲೂ, ನಾವು ಆಕಾಶದಂತೆ ನಿಮ೯ಲರೂ ಸ್ವಚ್ಛರೂ ಆಗಿದ್ದೇವೆ.ನಮಗೆ ಇಚ್ಛೆಯೂ ನಿರಿಚ್ಛೆಯೂ ಒಂದೇ ಆಗಿದೆ.ನವು ದೇಹೇಂದ್ರಿಯಗಳಲ್ಲಿ ನಾನೆಂಬ ಭವನೆಯನ್ನು ಇಟ್ಟಿಲ್ಲವಾದ್ದರಿಂದ,ಅವುಗಳ ಸ್ವಾಭಾವಿಕ ವ್ಯಾಪಾರಗಳನ್ನು ತಡೆಹಿಡಿಯ್ವುದರಿಂದ
ನಮಗೆ ಹೆಚ್ಚಿನ ಲಾಭವಾಗಬೇಕಾಗಿದೆ.ನಾವು ನಮ್ಮ ಜೀವನದ ಮೊದಲನ್ನೂ,ಮಧ್ಯವನ್ನೂ,ಕೊನೆಯನ್ನೂ ನೋಡಿದರೆ
ರಾಜ್ಯಭಾರವನ್ನು ಮಾಡುವುದೇ ನಮಗೆ ಜನ್ಮದಿಂದ ಬಂದ ಕತ೯ವ್ಯವಾಗಿದೆ.ಆದ್ದರಿಂದ ತಾವಾಗಿಯೇ
ಪ್ರಾಪ್ತವಾದ ಭೋಗದ ಯೋಗದಿಂದ ಪ್ರಾರಬ್ಧವನ್ನು ಕ್ಷಯಮಾಡುತ್ತಾ, ಆಯುಷ್ಯವನ್ನುಕಳೆದು ಯೋಗ್ಯಸಮಯದಲ್ಲಿ ವಿದೇಹ ಕೈವಲ್ಯವನ್ನು ಪಡೆಯೋಣ.ನಾವು ಒಂದು ಮೋಹವನ್ನು ಬಿಡುವ ಸಂಭ್ರಮದಲ್ಲಿ ಇನ್ನೊಂದು ಮೋಹಕ್ಕೆ ಬಲಿಯಾಗುವ ಸಂಭವವಿದೆ. ಆದ್ದರಿಂದ ಸ್ವಾಮಿ! ತಾವು ಪೂವ೯ದಿಂದಲೂ
ಬಂದಿರುವ ತಮ್ಮ ರಾಜಾಸನದ ಮೇಲೆ ಕುಳಿತುಕೊಂಡು ರಾಜರಾಗಿರಿ.ತಮ್ಮ ರಾಜಧಾನಿಯಲ್ಲಿ ಮಹೋತ್ಸವ ವುಂಟಾಗಲಿ !"ಎಂದು ಹೇಳಿದಳು.(108)
152)ಚೂಡಾಲೆಯು"ಪ್ರಾಣನಾಥಾ! ನನಗೆ ಭೋಗದ ಅಥವಾ ವಿಭೂತಿಯ (ಸಿದ್ಧಿಯ) ಇಚ್ಛೆಯಿಲ್ಲ.ಆದರೆ ತಾನಾಗಿಯೇ ಸ್ವಾಭಾವಿಕವಾಗಿ
ಬಂದ ಭೋಗವನ್ನು ತಿರಸ್ಕರಿಸದಿರುವುದೇ
ಜ್ಞಾನಿಗಳ ಸ್ಥಿತಿಯಾಗಿದೆ.
ರಾಜ್ಯವಾಗಲೀ,ಸ್ವಗ೯ವಾಗಲೀ, ಭೋಗವಾಗಲೀ ನಮ್ಮ ಸುಖಕ್ಕೆ ಕಾರಣವಾಗಲಾರವು.ಆದರೆ ಯಾವ ದಶೆಯಲ್ಲಾಗಲೀ ಕ್ಷುಬ್ಧಳಾಗದೆ ಇರುತ್ತೇನೆ.ಇದು ಸುಖ ಇದು ದುಃಖ ಎಂಬ ಭಾವನೆಯೇ ಕ್ಷೀಣವಾದಮೇಲೆ
ನಿತ್ಯನಿರಂತರವಾದ ಸಮತಾನಂದವನ್ನು
ಬಿಟ್ಟಿರುವುದು ಹೇಗೆ ಸಾಧ್ಯ?ಎಂದು ಹೇಳಿದಳು.(ಪುಟ 108)
153)ಶಿಖಿಧ್ವಜನು ಹೇಳಿದನು"ಪ್ರಿಯೆ ಇದು ಸತ್ಯವಾದುದು. ಸುಖದುಃಖಗಳ ಚಿಂತೆಯನ್ನು ಬಿಟ್ಟು,ಕಾಮಾದಿಗಳ ಕಾಟವಿಲ್ಲದಂತೆ,ತಾವಾಗಿಯೇ ಬಂದ ಸ್ಥಿತಿಗತಿಗಳಲ್ಲಿ
ಸ್ವಸ್ಥರಾಗಿರುವವರನ್ನು ,ರಾಜ್ಯಭಾರ ಮಾಡುದರೂ ಬಿಟ್ಟರೂ ಪರಮಾಥ೯."ರಾಜನು "ಪ್ರಿಯೆ! ನಿನಗೆ ಮಹಾರಾಣಿಯ ಪಟ್ಟಾಭಿಷೇಕ ಮಾಡುತ್ತೇನೆ"ಎಂದು ಆಕೆಗೆ
ಸರೋವರದಲ್ಲಿ ಸ್ನಾನಮಾಡಿಸಿ
ಕರೆತಣದು ಪಟ್ಟಾಭಿಷೇಕ ಮಾಡಿಸಿದನು,ಅನಂತರ ರಾಜನು ಚೂಡಾಲೆಗೆ ಮಹಾವೈಭವಪೂಣ೯ವಾದ ಸೈನ್ಯವನ್ನು ಸೃಷ್ಟಿಮಾಡು ಎಂದನು.ಆಗಲೇ ಭಯಂಕರವಾದ
ಚತುರಂಗ ಸೈನ್ಯವು
ಚೂಡಾಲೆಯ ಸಂಕಲ್ಪ ಮಾತ್ರದಿಂದ
ಸೃಷ್ಟಿಯಾಯಿತು.ಪಟ್ಟಾಭಿಷೇಕ ಮಹೋತ್ಸZವವು ವಿಜೃಂಭಣೆಯಿಂದ ನಡೆಯಿತು.
154)ಅವರು ಪ್ರಾರಬ್ಧವಶದಿಂದ
ಪ್ರಾಪ್ತವಾದ ಅನೇಕ ಭೋಗಗಳನ್ನು ಭೋಗಿಸಿದರೂ ವಾಸನಾ ಶೂನ್ಯವಾದ ಚಿತ್ತವನ್ನುಳ್ಳವರಾದುದರಿಂದ
ಇಲ್ಲಿ ಯಾವುದಕ್ಕೂ ಅಂಟಿಸಿಕೊಳ್ಳದೆ,,ಮುಂದೆ ಜನ್ಮಕ್ಕೂ ಕಾರಣವಾಗದೆ,ತಮ್ಮ ಆತ್ಮಸ್ವರೂಪದಲ್ಲಿ ಸೇರಿ ,ತೈಲವು ತೀರಿದ ದೀಪದಂತೆ ದೇಹತ್ಯಾಗವನ್ನುಮಾಡಿ
ಮಹಾನಿವಾ೯ಣ ಪದವನ್ನು
ಪಡೆದು ಅಮೃತಾತ್ಮರಾದರು.(ಪುಟ 110)
155)ಭಕ್ತಶ್ರೇಷ್ಠರಾದ ಮಹಾಶಯರೆ!ಮೊದಲೇ ಪೀಠಿಕಾಗ್ರಂಥದಲ್ಲಿ
ಹೇಳಿರುವಂತೆ"ಚೂಡಾಲ-ಶಿಖಿಧ್ವಜ"ರ ಈ ಪುಣ್ಯಾಖ್ಯಾನವು
ತ್ಯಾಗ,ತಪಸ್ಸು,ಯೋಗ,ಜ್ಞಾನ,ಇವಗಳ ಸ್ವರೂಪವೇನೆಂಬುದನ್ನೂ ,ಈ ಸಾಧನಗಳಿಂದ ಯಾವವ್ಯಕ್ತಿಗಾದರೂ
ಸದ್ಗುರುವಿನ ಉಪದೇಶಾನುಗ್ರಹಗಳಿಂದ
ಭೂಮಾನಂದರೂಪವಾದ ಕೈವಲ್ಯ ಪ್ರಾಪ್ತಿಯು
ಹೇಗಾಗುವುದೆಂಬುದನ್ನೂ ಬೋಧಿಸುತ್ತದೆ.ಅಸಾಧಾರಣವಾದ ಯೋಗಸಿದ್ಧಿಗಳನ್ನು
ಸ್ವಾಥ೯ಕ್ಕಾಗಿ ಉಪಯೋಗಿಸದೆ ಪರರ ಉದ್ಧಾರಕ್ಕಾಗಿ ಹೇಗೆ ಉಪಯೋಗಿಸಬಹುದೆಂಬುದನ್ನು
ಈ ಕಥೆಯು ತೋರಿಸುತ್ತದೆ.(ಪುಟ 110)
156)ಶಾಸ್ತ್ರಗಳನ್ನು ಹೆಚ್ಚಾಗಿ ಪುರುಷರೇ ಬರೆದಿರುವುದರಿಂದ ,ಹಿಂದೂ ದೇಶದಲ್ಲಿ
ಹೆಣ್ಣುಯಾವಾಗಲೂ ಗಂಡಿನ ಅಧೀನಳಾಗಿ ನಡೆದುಕೊಳ್ಳಬೇಕೆಂಬ
ನೀತಿಯನ್ನು ಪುರುಷರೇ ರೂಪಿಸಿದ್ದಾರೆಂಬ ಮಿಥ್ಯಾಪವಾZವನ್ನು
ಈ ಪುಣ್ಯಪ್ರಸಂಗವು ಸ್ಪಷ್ಟವಾಗಿ ಕಳೆಯುತ್ತದೆ.(ಪುಟ 1
157)"ಜ್ಞಾನದೇವತು ಕೈವಲ್ಯಂ"ಜ್ಞಾನದಿಂದಲೇ ಕೈವಲ್ಯ ಅಥವಾ ಮೋಕ್ಷ ಎಂಬ ಪರಮ ಸತ್ಯಕ್ಕೆ
ಗಂಡು ಹೆಣ್ಣೆಂಬ ಭೇದದ ಹಂಗಿಲ್ಲೆಂಬ ಬೆಳಕನ್ನೂ ಚೂಡಾಲೆಯ ಸಾಧನೆಯು ಚೆಲ್ಲುತ್ತದೆ.(ಪುಟ 111)
158)ಪ್ರಾಪಂಚಿಕವಾದ ಕ್ಷಣಿಕಸುಖವೇ ಪ್ರೀಯಸ್ಸು'.ಪಾರಮಾಥಿ೯ಕವಾದ ಶಾಶ್ವತ ಸುಖವೇ "ಶ್ರೇಯಸ್ಸು'ಎನಿಸುತ್ತದೆ.(ಪುಟ 113)
15೯) ಹೀಗೆ ಪ್ರವೃತ್ತಿ-ನಿವೃತ್ತಿ ಧಮ೯ಗಳ ,ಪ್ರಪಂಚ ಪರಮಾಥ೯ಗಳ,ತ್ಯಾಗ- ಭೋU¸ಗಳ ಸಮನ್ವಯವೇ
ಈ ಅಪೂವ೯ವಾದ
ಆಖ್ಯಾನಗಳ ಮುಖ್ಯ ಉಪದೇಶವಾಗಿದೆ.(ಪುಟ 114)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಭಗವತೀ ಚೂಡಾಲಾ ಆಖ್ಯಾನವು ಸಂಪೂಣ೯ 28.3.21
S,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಭಗವತೀ ಚೂಡಾಲಾ
ಆಖ್ಯಾನ ಸಾರ ಸಂಗ್ರಹ(ಯೋಗವಾಸಿಷ್ಠದಸಾರ)
ಮೂಲ
ಲೇಖಕರು:ಶ್ರೀಮೂತಿ೯
(ನುಲೇನೂರು ಶ್ರೀನಿವಾಸಮೂತಿ೯ಯವರು)
ಶ್ರೀದತ್ತಾಶ್ರಮ,ಆರ್.ನುಲೇನೂರುಹೊಳಲ್ಕೆರೆ ತಾಲ್ಲೂಕು
ಚಿತ್ರದುಗ೯ ಜಿಲ್ಲೆ ಕನಾ೯ಟಕ ರಾಜ್ಯ.
ಸಂಗ್ರಹ:ಡಾ.ರವೀಂದ್ರ ಹೊಸದುಗ೯
ನುಲೇನೂರು ಶ್ರೀನಿವಾಸಮೂvತಿ೯ಯವರ ಕುಟುಂಬವಗ೯ಕ್ಕೆ ನನ್ನ ಕೃತಜ್ಞತೆಗಳು.
ಸ್ವಾಮಿ ರಾಮತೀಥ೯ರ ಅಭಿಪ್ರಾಯ:
"ಸೂಯ೯ನಿಂದ ಪೋಷಿತವೂ
ಸೂಯ೯ನೇ ಸಮಸ್ತಕ್ಕೂ ಸಾಕ್ಷಿಯೂ ಆತ್ಮನೂ(ಸೂಯ೯ ಆತ್ಮಾಜಗತಸ್ತಸ್ಥುಷಶ್ಚ) ಆಗಿರುವ ಈ ಜಗತ್ತಿನಲ್ಲಿ
ನನ್ನ ಅಭಿಪ್ರಾಯದಂತೆ ಅತ್ಯಂತ ಶ್ರೇಷ್ಠವೂ
ಅತ್ಯಂತ ಅದ್ಭುತವೂ
ಆದ ಗ್ರಂಥವೆಂದರೆ
ಯೋಗವಾಸಿಷ್ಠವು.ಈ ಜಗತ್ತಿನಲ್ಲಿ ಅದನ್ನು ಯಾರೇ ಓದಲಿ
ಅವರಿಗೆ ಪರಮಾತ್ಮ ಜ್ಞಾನವಾಗದೇ ಇರುವುದಿಲ್ಲ.ಅವರಿಗೆ ಸವೋ೯ಹಂ''ಎಲ್ಲವೂ ನಾ ಎಂಬ ಅನುಭವವಾಗದೇ ಇರುವುದಿಲ್ಲ."
ಸ್ವಾಮಿ ರಾಮತೀಥ೯ರು ಅಮೆರಿಕಾದಲ್ಲಿ ಮಾಡಿದ "ಇಂಡಿಯಾದೇಶದ ವಿಷಯದಲ್ಲಿ
ಜಗತ್ತು ಹೊತ್ತಿರುವ
ಅಧ್ಯಾತಿಕ ಋಣ"ಎಂಬ ಉಪನ್ಯಾಸದಲ್ಲಿ "ನೀವು ಹೊಸದೆಂದು ತಿಳಿದಿರುವ ವಿಚಾರಗಳೆಲ್ಲಾ
ಹಿಂದುಗಳ ಪ್ರಾಚೀನವಾದ ಗತಕಾಲದ ವಿಚಾರಗಳೇ.ಅಮೆರಿಕಾದ
ಎಲ್ಲ ಆಧುನಿ ವಿಚಾರಗಳನ್ನೂ 'ಯೋಗವಾಸಿಷ್ಠ'ಎಂಬ ಗ್ರಂಥವು ನೂರಾರು ವಷ೯ಗಳ ಹಿಂದೆಯೇ ತಿಳಿಸಿದೆ. ಈ ಗ್ರಂಥವು ಸ್ಪಷ್ಟವೂ ಪ್ರಸನ್ನವೂ ಆಗಿದೆ.ಇದು ವಿಸ್ತಾರವಾಗಿ ಸಮಸ್ತವನ್ನೂ ಒಳಗೊಂಡಿದೆ.ಇದು ನೈಜವೂ ಸ್ವಾಭಾವಿಕವೂ ಆದ
ಕಾವ್ಯವಾಗಿದೆ."ಎಂದು ಹೇಳಿದ್ದಾರೆ.
ಯೋಗವಾಸಿಷ್ಠದ ಸಾರ:
ಯೋಗವಾಸಿಷ್ಠವು ಅನೇಕ ವಿಚಿತ್ರ ಕಥೆಗಳ ಮೂಲಕ ದೃಷ್ಟಾಂತಗಳ ಸಹಾಯದಿಂದ ಅದ್ವೈತ ಸಿದ್ಧಾಂತವನ್ನು ಸುಲಭವಾಗಿಯೂ ,ಸುಂgದರವಾಗಿಯೂ ಬೋಧಿಸುವ ಪ್ರಸಿದ್ಧಗ್ರಂಥ.ಇದುವಾಸಿಷ್ಠರಾಮಾಯಣವೆಂದೂ
'ಜ್ಞಾನಯೋಗ ತರಂಗಿಣಿ'ಯೆಂದೂ
ಹೆಸರುಂಟು.
ಅದ್ವೈತ ಗುರು ಪರಂಪರೆಯ
ಪ್ರಪ್ರೆಥಮ ಮೂಧ೯ನ್ಯರಾದ
ಬ್ರಹ್ಮವಿದ್ವರಿಷ್ಠರಾದ
ವಸಿಷ್ಠ ಮಹಷಿ೯ಗಳು "ಸೃಷ್ಟಿಯ ಆದಿಯಲ್ಲಿ
ಲೋಕದಲ್ಲಿ ಶಾಂತಿಯು ನೆಲೆಗೊಳ್ಳಲೆಂದು
ಭಗವಂತನಾದ ಚತುಮು೯ಖನು
ಉಪದೇಶಿಸಿದ ಜ್ಞಾನವಿದ್ಯೆಯನ್ನು"ಶ್ರೀರಾಮನ ಚಿತ್ತಶಾಂತಿಗೆಂದು ಉಪದೇಶಿಸಿದನು.
ಶ್ರೀ ವಸಿಷ್ಠ ಉವಾಚ:
1)ಪೂವ೯ಮುಕ್ತಂ ಭಗವತಾ ಯಜ್ಞಾನಂ ಪದ್ಮಜನ್ಮನಾ|
ಸಗಾ೯ದೌ ಲೋಕಶಾಂತ್ಯಥ೯ಂ ತದಿದಂ ಕಥಯಾಮ್ಯಹಮ್||
2) ಯೋಗವೆಂಬ ಹೆಸರಿದ್ದರೂ
ಈ ಗ್ರಂಥದಲ್ಲಿ ಮುಖ್ಯವಾಗಿ ತತ್ವಜ್ಞಾನವನ್ನೇ ಹೇಳಿದೆ(ಪುಟ 1)
3)ಬೃಹದ್ಯೋಗ ವಾಸಿಷ್ಟದಲ್ಲಿ 36,000 ಶ್ಲೋಕಗಳಿವೆ.ಆದರೆ ಇದಕ್ಕೆ 64000 ಶ್ಲೋಕಗಳ ವ್ಯಾಖ್ಯಾನವಿದೆ.ಆದ್ದರಿಂದ ಇದರಲ್ಲಿ ಒಟ್ಟು ಒಂದು ಲಕ್ಷ ಶೋಕಗಳಿವೆ.(ಪುಟ 1)
4)ಇದರಲ್ಲಿ ಸಾರಭೂತವಾದ 6000ಶೋಕಗಳನ್ನು ಆರಿಸಿ
ಸಂಗ್ರಹಿಸಿರುವ ಸಣ್ಣ ಗ್ರಂಥವೇ ಲಘುಯೋಗವಾಸಿಷ್ಠವಾಗಿದೆ(ಪುಟ 2)
5)ಈಗವೇದಾಂತವು ಭೌದ್ಧಿಕವಾದ ಕಸರತ್ತಿಗೂ
ದ್ವೈತಾದ್ವೈತ
ವಿಶಿಷ್ಟಾದ್ವೈತಿಗಳ ಕುಸ್ತಿಕಣವೂ ಆಗಿದೆ(ಪುಟ 2)
6)ನೋಡುವವನು ಕಾಣುವವುಗಳಲ್ಲಿ ಕೂಡಿ
ಒಂದಾಗುವುದೇ
ಸವ೯ದುಃಖಗಳಿಗೂ ಕಾರಣವೆದು ಹೇಳಿದೆ.ದ್ರಷ್ಟವು ದೃಷ್ಯದಲ್ಲಿ ,ಜ್ಞಾತೃವು ಜ್ಞೇಯದಲ್ಲಿ ,ಪುರುಷನು ಪ್ರಕೃತಿಯು ಸುಳ್ಳೆಂದು ಗೊತ್ತಾಗುತ್ತದೆ.(ಪುಟ 3)
7)ಎರಡನೆಯದಿಲ್ಲದ
ಹುಟ್ಟು ಸಾವುಗಳೂ ಇಲ್ಲದ ಕತೃ೯ಭೋಕ್ತøವೂ ಅಲ್ಲದ
ಪರಮಾತ್ಮನೇ ಸಕಲವೂ ಅಗಿರುವನೆಂಬಜ್ಞಾನದಿಂದ ಅಜ್ಞಾನವು ನಾಶವಾದರೆ (ತಾನು ನಿತ್ಯಮುಕ್ತನೆಂಬ)ಮೋಕ್ಷವು ಕಭಿಸುತ್ತದೆ.(ಪುಟ 3)
8)ಕುಂಡಲಿನೀ ಶಕ್ತಿಯನ್ನು ಸ್ವಾಧೀನಪಡಿಸಿಕೊಳ್ಳುವುದರಿಂದ
ಇಚ್ಛೆ ಬಂದ ರೂಪವನ್ನು ಪಡೆಯಬಹುದೆಂಬುದನ್ನು
ಹೂಡಾಲಾ -ಶಿಖಿಧ್ವಜರ ವೃತ್ತಾಂತದಿಂದ ತಿಳಿದು ಬರುತ್ತದೆ.(ಪುಟ 4)
೯)ಜ್ಞಾನ ಮತ್ತು ಅಜ್ಞಾನ ಇವುಗಳ ಏಳು ಅವಸ್ಥೆಗಳನ್ನು
ಅವಸ್ಥೆ ಮತ್ತು ನಿವಾ೯ಣ ಪ್ರಕರಣದಲ್ಲಿ ಹೇಳಿದೆ.ಇದು ಮತ್ತೊಂದು ಯಾವ ಗ್ರಂಥದಲ್ಲಿಯೂ ಕಂಡುಬಂದಿಲ್ಲ.(ಪುಟ4)
10) ಯೋಗ ಸಾಧನೆಯಲ್ಲಿ
ಮೂರು ಪ್ರಕಾರಗಳಿವೆ.1) ಒಂದೇ ತತ್ವದ ದೃಢವಾದ ಭಾವನೆ 2) ಮನಸ್ಸಿನ ಉಪಶಾಂತಿ 3)ಪ್ರಾಣನಿರೋಧ.(ಪುಟ 4)
11)ಬ್ರಹ್ಮವೊಂದ್ರೇಸತ್ಯ.ಅದೇ ಅಜ್ಞಾನದಿಂದ ಬಗೆಬಗೆಯ ನಾಮರೂಪವಾದ ಜಗತ್ತಾಗಿ
ತೋರುತ್ತಾಇದೆ ಎಂಬುದನ್ನು ಮೊದಲು
ವಿಚಾರದಿಂದ ನಿಶ್ಚಯ ಮಾಡಿಕೊಳ್ಳಬೇಕು.ನಿಗು೯ಣವೂ ನಿರಾಕಾರವೂ
ನಿಮ೯ಲವೂ ಆದ
ಅರಿವು(ಬ್ರಹ್ಮವು) ತಾನೇ ತಾನಾಗಿ ಸ್ಫುರಿಸುತ್ತದೆ.ಯಾರುಯಾವುದನ್ನು ದೃಢವಾಗಿ ಭಾವಿಸುತ್ತಾರೋ
ಅವರು ಆರೂಪವೇ ಆಗುತ್ತಾರೆ ಎಂಬುದು ಪ್ರಬಲವಾದ ಪ್ರಕೃತಿ ನಿಯಮ(ಪುಟ 5)
ಅಭಾವ ಭಾವನಾ:
12) ಚಿನ್ಮಾತ್ರ ಸ್ವರೂಪವಾದ
ಬ್ರಹ್ಮವೊಂದೇ ಸತ್ಯ
ಎಂಬ ನಿಶ್ಚಯಜ್ಞಾನದ ಅಭ್ಯಾಸವೇ 'ಬ್ರಹ್ಮಜ್ಞಾನ'ಎನಿಸುತ್ತದೆ.(ಪುಟ 5)
13) ಇದರಿಂದ ಮನಸ್ಸು ಶಾಂತವಾಗುವುದರಿಂದ ಅಹಂಕಾರವೂ
ಜಗತ್ತಿನ ಅನುಭವವೂ
ಲೋಪವಾಗಿ
ಆತ್ಮನಲ್ಲಿಯೇ ಸುಸ್ಥಿಯುಂಟಾಗುತ್ತದೆ.ಇದರಲ್ಲಿ ದೃಷ್ಯದ ಪೂಣ೯ ಅಭಾವವಾಗುವುದರಿಂದ
ಇದು 'ಅಭಾವ ಭಾವನಾ' ಎನಿಸುತ್ತದೆ.(ಪುಟ 5)
14) ಎರಡನೆಯದೇನೂ ತೋರದೆ
ಆತ್ಮನಲ್ಲಿಯೇ ನೆಲೆನಿಲ್ಲುವುದೇ 'ಕೇವಲೀ ಭಾವ'(ಪುಟ 5)
15)ಮನೋಲಯ:ಯೋಗವಾಸಿಷ್ಠಕ್ಕೆ ಅನುಸಾರವಾಗಿ
ಸಂಸಾರದ ಉತ್ಪತ್ತಿ,ಸ್ಥಿತಿ,ಲಯಗಳಿಗೆ
ಮನಸ್ಸೇ ಕಾರಣ.ಮನಸ್ಸು ನಾಶವಾದರೆ ಸಂಸಾರವೂ ನಾಶವಗುತ್ತದೆ.ಸಂಸಾರ ದುಃಖದಿಂದ ಮುಕ್ತರಾಗುವುದಕ್ಕೆ
ಮನೋನಿಗ್ರಹ
ಮತ್ತು ಮನೋಲಯಗಳೇ ಕಾರಣ.(ಪುಟ 6)
ಮನೋಲಯಕ್ಕೆ ಅನೇಕ ಯುಕ್ತಿಗಳಿವೆ.
16) ಜ್ಞಾನಯುಕ್ತಿ:ಜ್ಞಾನದ ಮೂಲಕ ಮನಸ್ಸನ್ನು ನಿರೋಧಿಸುವುದು ಸುಲಭವಾಗಿದೆ.ಹಗ್ಗದ ಜ್ಞಾನದಿಂದ ಅದರಲ್ಲಿ ತೋರುತ್ತಿದ್ದ ಹಾವೂ, ಮರುಭೂಮಿಯ ಜ್ಞಾನದಿಂದ ಮರುಭೂಮಿಯಲ್ಲಿ ಭ್ರಮೆಯಿಂದ ಕಾಣುತ್ತಿದ್ದ ನೀರೂ ಕಾಣದಾಗುವಂತೆ
ಆತ್ಮಜ್ಞಾನದಿಂದ ಮನಸ್ಸೂ ಜಗತ್ತೂ ಹುಸಿತೋರಿಕೆಯೆಂದು ನಿಶ್ಚಯವಗುತ್ತದೆ.(ಪುಟ 7)
17)ಸಂಕಲ್ಪ ತ್ಯಾಗ:ಸಂಕಲ್ಪದಿಂದಲೇ ಮನಸ್ಸಿಗೆ ಬಂಧವೂ
ಅದರ ಅಭಾವದಿಂದಲೇ
ಮನಸ್ಸಿಗೆ ಮುಕ್ತಿಯೂ ಉಂಟಾಗುತ್ತದೆ.(ಪುಟ 7)
18)ಭೋಗ ವಿರಕ್ತಿವಿಷಯ ವಿರಕ್ತಿಯಿಂದ ಮನಸ್ಸು
ಆತ್ಮಭಾವದಲ್ಲಿ ನಿಲ್ಲುತ್ತದೆ.(ಪುಟ 7)
1೯) ವಾಸನಾ ತ್ಯಾಗ:ವಾಸನಾ ಎಂದರೆ ಮನಸ್ಸು.ಮನಸ್ಸು ಎಂದರೆ ವಸನೆ.ಮನಸ್ಸು ಕ್ಷೀಣವಗುತ್ತಾಹೋದಂತೆ
ಚಿತ್ತವೂ ಬೇಗ ಬೇಗ ಕರಗುgತ್ತಾ ಬರುವುದು.ವಸನೆಗಳನ್ನು ಸಂಪೂಣ೯ವಾಗಿ ಬಿಡುವುದೇ ಮೋಕ್ಷವು.(ಪುಟ 7)
20)ಅಹಂಭಾವದ ತ್ಯಾಗ:ಅಹಂಭಾವವು ಕ್ಷೀಣವಾದರೆ
ನಿರಂತರ ಶಾಂತಿಯಿಂದಿರುವ
ಸ್ವರೂಪದಲ್ಲಿ ಸ್ಥಿತಿಯಾಗುತ್ತದೆ. ಅಹಂಭಾವವು ಕ್ಷೀಣವಾಗುವುದರಿಂದ
ಚಿದಾಕಾಶವು ನಿಮ೯ಲವಾಗಿ
ಆತ್ಮಾನುಭವ ಸೂಯ೯ನು ಪ್ರಚಂಡವಾಗಿ ಪ್ರಕಾಶಿಸುತ್ತಾನೆ.(ಪುಟ 7)
21) ಸಂಗತ್ಯಾಗ: ಯಾವನ ಹೃದಯವು ಸಂಸಾರದ ವಿಷಯಗಳಲ್ಲಿ
ಆಸಕ್ತವಾಗಿದೆಯೋ ಅವನು ಸಂಸಾರ ಸಾಗರದಲ್ಲಿ ಮುಳುಗುವನು.ಯಾವನ ಮನಸ್ಸು ಆಸಕ್ತನಾಗಿಲ್ಲವೋ ಅವನೇ ಮುಕ್ತನಾದವನು.ಯಾವಪುರುಷನು ಕಮ೯ತ್ಯಾಗವನ್ನೂ ಮಾಡದೆ,ಕಮಾ೯ಸಕ್ತನೂ ಆಗದೆ,ಕಮ೯ಫಲವನ್ನು ಬಯಸದೆ
ಕಮಾ೯ಸಕ್ತನಾಗದೆ
ಎಲ್ಲ ಅವಸ್ಥೆಗಳಲ್ಲಿಯೂ ಸಮನಗಿರುವನೋ
ಅವನೇ ಸಂಗರಹಿತನಾದವನು.
(ಪುಟ 8)
22)ಸವ೯ತ್ಯಾಗ:ಎಲ್ಲವನ್ನೂ ಬಿಡುವವರೆಗೆ ಆತ್ಮಲಾಭವಾಗುವುದಿಲ್ಲ.ಎಲ್ಲಾ ಅ¸ವಸ್ಥೆಗಳನ್ನೂ ಬಿಟ್ಟಮೇಲೆ ಉಳಿಯುವುದೇ ಆತ್ಮ.ಸವ೯ತ್ಯಾಗವೆ ಸವ೯ದುಃಖವನ್ನೂ
ನಶಮಾಡುವ ಚಿಂತಾಮಣಿಯಾಗಿದೆ.ಯಾವನು ಬುದ್ದಿಯಮೂಲಕ ಸವ೯ಶಂಕೆಗಳನ್ನೂ
ಸಕಲ ಇಚ್ಛೆಗಳನ್ನೂ
ಸಮಸ್ತ ನಿಶ್ಚಯಗಳನ್ನೂ
ತ್ಯಗಮಾಡಿರುವನೋ
ಅವನೇ ಮಹಾತ್ಯಾಗಿಯು.(ಪುಟ8)
23)ಯಾವುದರಲ್ಲಿ ಚಿತ್ತವು ಸ್ಥಿರವಾಗಿ
ನಿಂತು ನಿತ್ಯತೃಪ್ತಿಯನ್ನು ಪಡೆಯುತ್ತದೆಯೋ
ಆ ಪ್ರಜ್ಞೆಗೆ ಸಮಾಧಿ ಎನ್ನುತ್ತಾರೆ.(ಪುಟ ೯)
24) ಯಾವ ಬಗೆಯ ತೃಷ್ಣೆಯೂ ಇಲ್ಲದಿರುವುದೇ ಸಮಾಧಿ.(ಪುಟ ೯)
25)ದೇಹ,ಇಂದ್ರಿಯ,ಮಸ್ಸು ಬುದ್ಧಿ ಕ್ಷೇತ್ರಜ್ಞ ಇವುಗಳು ಹೇಗೆ ಉತ್ಪತ್ತಿಯಾದವು?ಎಲ್ಲಿಂದ ಹುಟ್ಟಿ ಬಂದವು?ಎಂಬುದನ್ನು ತಿಳಿದು
ಅವುಗಳಲ್ಲಿ(ಆತ್ಮನಲ್ಲಿ) ಇವುಗಳನ್ನು ಲಯಗೊಳಿಸಬೇಕು.(ಪುಟ೯)
26)1) ಶಾಸ್ತ್ರಾಥ೯ ಶ್ರವಣವೇ
ಮೊದಲನೆಯ ಭೂಮಿಕೆ
2)ಎರಡನೆಯದು ಮನನ(ವಿಚಾರಣೆ)
3)ಅಸಂಗಭಾವನೆ ಮೂರನೆಯದು.
4)ವಿಲಾಪನಿ
5)ಸ್ವಸಂವೇದನೆ.
6) ಅಸಂವೇದನ ರೂಪ
(ಸಂವೇದನೆಯು ಇಲ್ಲದಿರುವುದರದ )
7)ಏಳನೆಯ
ಭೂಮಿಕೆ:ಸಮತಾ ಸ್ವಚ್ಛತಾ,ಸೌಮ್ಯತಾ.(ಈ ಮೇಲಿನ ಎಲ್ಲವೂ (ಪುಟ 12)
27) ಮೊದಲನೆಯ
ಮೂರುಅವಸ್ಥೆಗಳಲ್ಲಿ ಜಗತ್ತು ಇರುವುದು.ಇವು ಎಚ್ಚರ.ಲಾಲ್ಜನೆಯ ಅವಸ್ಥೆಯು ಸ್ವಪ್ನದಂತಿದ್ದು ಜಗತ್ತೆಲ್ಲವೂ ಸ್ವಪ್ಮದಲ್ಲಿ
ಕಂಡಂತೆ ಇರುವುದು.ಐದನೆಯದರಲ್ಲಿ ಆನಂದವು ಏಕಘನವಾಗಿರುವುದರಿಂದ
ಅದು ಸುಷುಪ್ತಿಯೆನಿಸುತ್ತದೆ.ಆರನೆಯದು ಜಗತ್ತಿನ ಸಂವೇದನೆಯು ಇಲ್ಲದಿರುವುದರಿಂದ ಅಸಂವೇದನ
ಎನಿಸಿಕೊಳ್ಳುವುದು.ಅದನ್ನೇ ತುಯ೯ವೆನ್ನುವರು.ಸಪ್ತಮಭೂಮಿಕೆಯು ತುಯಾ೯ತೀತವೆನಿಸುವುದು.ಇದನ್ನು ಸ್ವಪ್ರಕಾಶ ಪದ ಎನ್ನುವರು.(ಪುಟ 12)
ಯೋಗದ ಸಪ್ತ ಭೂಮಿಕೆಗಳೂ:
1) ಶುಬೇಚ್ಛೆ:ಸಂಸಾರದಲ್ಲಿ ವೈರಾಗ್ಯವುಂಟಾಗಿ ತನ್ನನ್ನು ಅಜ್ಞಾನಿ ಎಂದು ತಿಳಿದು ಸಜ್ಜನಸಂಗದಿಂದ
ಶಾಸ್ತ್ರಗಳನ್ನು ಪರಿಶೀಲನೆ ಮಾಡಿ ಸತ್ಯಸ್ವರೂಪವನ್ನು ತಿಳಿಯಲು
ಮುಮುಕ್ಷುವು ಪ್ರಯತ್ನಿಸುವನು.ಈ ಅವಸ್ಥೆಯೇ ಶುಭೇಚ್ಛಾ.(ಪುಟ 12)
2)ವಿಚಾರಣಾ:ಶಾಸ್ತ್ರ ಮತ್ತು ಸಜ್ಜನರ
ಸಂಪಕ೯ದಿಂದಲೂ
ವೈರಾಗ್ಯ ಮತ್ತು ಅಭ್ಯಾಸಗಳಿಂದಲೂ
ಸದ್ವಿಚಾರಗಳಲ್ಲಿ
ತೊಡಗುವುದೇ ವಿಚಾರಣಾ.(ಪುಟ 13)
3)ತನುಮಾನಸ:ಶುಭೇಚ್ಛಾ ಮತ್ತು ವಿಚಾರಗಳ
ಅಭ್ಯಾಸದಿಂದ
ಇಂದ್ರಿಯಗಳಲ್ಲಿ ಆಸಕ್ತಿ ಉಂಟಾಗದೆ
ಮನಸ್ಸು ಸೂಕ್ಷ್ಮವಾಗುವುದೇ
ತಬುಮಾನಸವಾಗಿದೆ.(ಪುಟ 13).
4)ಸತ್ವಾಪತ್ತಿ:ಹಿಂದಿನ ಮೂರು ಭೂಮಿಕೆಗಳ ಅಭ್ಯಾಸದಿಂದಲೂ ದೃಢವೈರಾಗ್ಯದಿಂದಲೂ
ಸತ್ಯಸ್ವರೂಪನಾದ ಆತ್ಮನಲ್ಲಿ ನೆಲೆನಿಲ್ಲುವುದೇ ಸತ್ವಾಪತ್ತಿ(ಪುಟ 13)
5)ಅಸಂಸಕ್ತಿ:ಹಿಂದಿನ ನಾಲ್ಕು ಭೂಮಿಕೆಗಳ ಅಭ್ಯಾಸವು ಪರಿಪಕ್ವವಾಗಿ ಪೂಣ೯ವಾದ ಅನಾಸಕ್ತಿಯಿಂದ ಮನಸ್ಸು ಆತ್ಮತತ್ವದಲ್ಲಿ ದೃಢವಾಗಿ ನಿಲ್ಲುವ ಅವಸ್ಥೆಯೇ ಅಸಂಸಕ್ತಿ(ಪುಟ 13)
6)ಪದಾಥ೯ಭಾವನೀ:ಹಿಂದಿನ ಐದು ಭೂಮಿಕೆಗಳ ಅಭ್ಯಾಸ ಬಲದಿಂದ
ಆತ್ಮನಲ್ಲಿ ನಿಶ್ಚಲವಾಗಿ ನಿಂತ ಮನಸ್ಸಿಗೆ ಒಳಗಾಗಲೀ ಹೊರಗಾಗಲೀ ಪದಾಥ೯ಗಳು ಇಲ್ಲವೆನ್ನುವ
ಭಾವವು ದೃಢವಾಗಿ
ಬೆಳೆಯುವುದೇ ಪದಾಥ೯ಭಾವನೀ.ಇದರಿಂದ ಪರಮಾತ್ಮನೊಬ್ಬನೇ ಸತ್ಯವಾಗಿ ತೋರುವುದರಿಂದ
ಪದಾಥ೯ಗಳು ಮಿಥ್ಯೆಯಾಗುತ್ತವೆ.(ಪುಟ 13)
7)ತುಯ೯ಗಾ(ತುಯ೯):ಹಿಂದಿನ ಆರು ಭೂಮಿಕೆಗಳ ಅಭ್ಯಾಸದಿಂದ
ಪದಾಥ೯ಗಳ ಅನುಭವವಾಗದೇ
ತನ್ನ ನಿಜಸ್ವರೂಪದಲ್ಲಿ ನಿರಂತರವಾಗಿ ನೆಲೆನಿಲ್ಲುವುದೇ ತುಯ೯ಗಾ.ಇದೇ ಜೀವನ್ಮುಕ್ತಿ.(ಪುಟ 13)
ಇವುಯೋಗದ ಸಪ್ತಭೂಮಿಕೆಗಳು.
28)ನಾನು ಸತ್ತಿಲ್ಲ;ನಾನು ಬದುಕಿಲ್ಲ;ನಾನುಸತ್ ಅಲ್ಲ;ನಾನು ಅಸತ್ ಅಲ್ಲ-ಎಂಬ ಭಾವನೆಯನ್ನು ಹಿಡಿದು
ಆತ್ಮಾರಾಮನಾಗಿ ಇರಬೇಕು.ಅದನ್ನೇ ಮುಕ್ತತ್ವವೆನ್ನುವರು.ವ್ಯವಹಾರದಲ್ಲಿರಲಿ ಪ್ರಶಾಂತನಾಗಿರಲಿ
ಗೃಹಸ್ಥನಾಗಿರಲಿ ಏಕಾಂಗಿ ಯಾಗಿರಲಿ ,ನಾನು ಏನೂ ಅಲ್ಲ;ನಾನು ಚಿನ್ಮಾತ್ರನು ಎಂದು ತಿಳಿದು ಜೀವನು ದುಃಖಪಡುವುದಿಲ್ಲ.(ಪುಟ 13)
2೯)ಸ್ವಾಮಿ ರಾಮತೀಥ೯ರುಅಮೆರಿಕದಲ್ಲಿ ಮಾಡಿದ ಒಂದು ಉಪನ್ಯಾಸದಲ್ಲಿ "ಇಂಡಿಯಾ ದೇಶದ ಪ್ರಾಚೀನ ಅಧ್ಯಾತ್ಮ"ಎಂಬುದರಲ್ಲಿ "ಸೂಯ೯ನಿಂದ ಪೋಷಿತವೂ
ಸಮಸ್ತಕ್ಕೂ ಸೂ೯ನೇ
ಸಾಕ್ಷಿಯೂ ಆತ್ಮನೂ
ಆಗಿರುವ ಈ ಜಗತ್ತಿನಲ್ಲಿ ನನ್ನ ಅಭಿಪ್ರಾಯದಂತೆ ಅತ್ಯಂತ ಶ್ರೇಷ್ಠವೂ ಅತ್ಯಂತ ಅದ್ಭುತವೂ
ಆದ ಗ್ರಂಥವೆಂದರೆ ಯೋಗವಾಸಿಷ್ಠವು.ಈ ಜಗತ್ತಿನಲ್ಲಿ ಅದನ್ನು ಯಾರೇ ಓದಲಿ
ಅವರಿಗೆ ಪರಮಾತ್ಮ ಜ್ಞಾನವಾಗದೆ ಇರುವುದಿಲ್ಲ.ಅವರಿಗೆ 'ಸವೋ೯ಹಂ''ಸವ೯ವೂ ನಾನೇ
ಎಂಬ ಅನುಭವವಾಗದೆ ಇರುವುದಿಲ್ಲ.(ಪುಟ 14)
30)ಅಮೆರಿಕದಲ್ಲಿಯೇ ಮಾಡಿದ "ಇಂಡಿಯಾ ದೇಶದ ವಿಷಯದಲ್ಲಿ
ಜಗತ್ತು ಹೊತ್ತಿರುವ ಅಧ್ಯಾತ್ಮಿಕ ಋಣ"ಎಂಬ ಉಪನ್ಯಾಸದಲ್ಲಿ "ನೀವು ಹೊಸದೆಂದು ತಿಳಿದುಕೊಳ್ಳುವ ವಿಚಾರಗಳೆಲ್ಲವೂ
ಹಿಂದುಗಳ ಅತ್ಯಂತ ಪುರಾತನವಾದ
ಹಳೆಯ ಓಬೀರಾಯನ ಕಾಲದ ವಿಚಾರಗಳೇ ಆಗಿವೆ.ಎಲ್ಲಕ್ಕೂ ನೈಜಕೇಂದ್ರವಾದ
ಪೂಣ೯ಸತ್ಯವೂ ಮತ್ತು ಎಲ್ಲಾ ಹೊಸವಿಚಾರಗಳೂ
ಅವರಿಗೆ ತಿಳಿದಿತ್ತು.ದಿವ್ಯಾತ್ಮರೆ!ನೀವು ಆ ಜ್ಞಾನವನ್ನು ಪಡೆಯುವುದಕ್ಕೆ ಕೆಲವು ಕಾಲ ಬೇಕು.ನೀವು ಹೆಚ್ಚಿನ ಜ್ಞಾನವನ್ನು ಇಂಡಿಯಾದಿಂದ ಪಡೆಯಬೇಕು. ಆ ಆಶ್ಚಯ೯ಕರವಾದ ಗ್ರಂಥಗಳು
ಇನ್ನೂ ನಿಮ್ಮ ಭಾಷೆಗೆ ಅನುವಾದ ವಾಗಿಲ್ಲ. ಆದ್ದರಿಂದ ನೀವು ಕಾಯಬೇಕಾಗಿದೆ.ಅಮೆರಿಕಾದ ಎಲ್ಲಾ ಹೊಸವಿಚಾರಗಳನ್ನೂ 'ಯೋಗವಾಸಿಷ್ಠ'ಎಂಬ ಗ್ರಂಥವು ನೂರಾರು ವಷ೯ದ ಹಿಂದೆಯೇ ತಿಳಿಸಿದೆ.ಈ ಗ್ರಂಥವು ಸ್ಪಷ್ಟವಾಗಿದೆ.ಇದು ನೈಜವಾದ ಸ್ವಾಭಾವಿಕವಾದ ಪದ್ಯಕಾವ್ಯದಲ್ಲಿ ಬರೆಯಲ್ಪಟ್ಟಿದೆ.(ಪುಟ 15)
31) ಭಾರತೀಯ ಪ್ರತಿಭೆಯ ಅತ್ಯಂತ ಅದ್ಭುತ ಸೃಷ್ಟಿಯಾದ
ಈ ಗ್ರಂಥವು ಜಗತ್ತಿನ ಸಾಹಿತ್ಯದಲ್ಲಿಯೇ -ತತ್ವಶಾಸ್ತ್ರಗಳಲ್ಲಿ ವಿರಳವಾದ ಮೇರು ಕೃತಿಗಳಲ್ಲಿ ಒಂದೆಂದು ಹೇಳಬಹುದು.ಈ ಗ್ರಂಥವು ಉಪನಿಷತ್ತುಗಳಿಗಿಂತಲೂ ,ಭಗವದ್ಗೀತೆಗಿಂತಲೂ
ಮೇಲಿನ ಮಟ್ಟಕ್ಕೆ ಸೇರಿದುದೆಂದು ಅಭಿಪ್ರಾಯ ಪಡುತ್ತಾರೆ.(ಪುಟ 15)
32)"ನಮ್ಮ ಅದೃಷ್ಟಕ್ಕೆ ನಾವು ನಾವೇಒಡೆಯರು" ನಮ್ಮ ಸುಖ ದುಃಖಗಳಿಗೆ
ನಮ್ಮ ಕಮ೯ವು ಕಾರಣವೇ ಹೊರತು ಹೊರಗಿನ ಯಾವ ಶಕ್ತಿಯೂ ಕಾರಣವಲ್ಲ.-ಎಂದು ಮೊದಲಾಗಿ ಈ ಗ್ರಂಥದಲ್ಲಿ ಹೇಳಿರುವಹಾಗೆ
ಬೇರೆ ಯಾವ ಗ್ರಂಥದಲ್ಲಿಯೂ ಹೇಳಿಲ್ಲ.(ಪುಟ 16)
33)ಸವ೯ವೂ ನಾನೇ ಎನ್ನುವುದನ್ನು ನಿರಂತರವಾಗಿ
ಧ್ಯಾನ ಮಾಡುವುದರಿಂದ
ಮನೋಲಯವಾಗಿ ವಿಶ್ವಾತ್ಮ ಭಾವವು
ಅನುಭವವಕ್ಕೆ ಬರುತ್ತದೆ.(5-55-2)(ಪುಟ 16)
34) ಯೋಗವಾಸಿಷ್ಠಕಾರರು
ಇಡೀ ಯೋಗಸಾಧನಾ ಕ್ರಮವನ್ನು
ಒಂದೇ ಶ್ಲೋಕದಲ್ಲಿ ಈ ರೀತಿ ಹೇಳಿದ್ದಾರೆ.1)ಸತ್ಯವು ಎರಡನೆಯದಿಲ್ಲದ ಒಂದೇ
ಎನ್ನುವ ದೃಢಜ್ಞಾನ 2)ಪ್ರಾಣವಾಯುಗಳನ್ನು
ಸ್ವಾಧೀನದಲ್ಲಿಯೂ ಸಮತೆಯಲ್ಲಿಯೂ ಇಟ್ಟುಕೊಳ್ಳುವುದು.3)ಮನಸ್ಸನ್ನು ಸುಮ್ಮನಾಗಿಸುವುದು;ಸ್ತಬ್ಧಗೊಳಿಸುವುದು,ಸಮಾಧಾನ,ಶ್ರಮ(ಶಮ?) ಇವೇ ಸಾಧನೆಗಳು.(ಪುಟ 17)
35)ಆತ್ಮಾನುಭವ ಪಡೆದಿರುವ ಜೀವನ್ಮುಕ್ತನ ಲಕ್ಷಣವನ್ನು
ಯೋಗವಸಿಷ್ಠದಲ್ಲಿ ಹೇಳಿದೆ."ಜೀವನ್ಮುಕ್ತನು ಯಾವುದರಲ್ಲಿಯೂ ಆಸಕ್ತಿಯಿಲ್ಲದೆ
ಸಾವ೯ಭೌಮನಂತೆ ಜೀವಿಸಿರುತ್ತಾನೆ"ಅವನು ಯಾವುದರಿಂದಲೂ ಆಕಷಿ೯ತನಾಗುವುದಿಲ್ಲ.ಯಾವುದನ್ನೂ ಇಲ್ಲದಂತೆ ವಿಷಯಗಳಲ್ಲಿ ಸಂಚರಿಸುತ್ತಾನೆ.ಅವನು ಎಲ್ಲಾ ಆಸಕ್ತಿಗಳನ್ನೂ ಮೀರಿದ್ದಾನೆ.ಜನರಿಂದ ಅವನು ಉದ್ವಿಗ್ನನಾಗುವುದಿಲ್ಲ.ಅವನಿಂದ ಜನರೂ ಉದ್ವಿಗ್ನರಾಗುವುದಿಲ್ಲ.(ಪುಟ 17)
36) ಯೋಗವಾಸಿಷಗಠದ ಆರು ಪ್ರಕರಣಗಳಲ್ಲಿ
ಕೊನೆಯ ನಿವಾ೯ಣ ಪ್ರಕರಣವೇ
ಮುಖ್ಯವೆನ್ನಬಹುದು.ಅದರಲ್ಲಿಯೂ ಚೂಡಾಲಾ-ಶಿಖಿಧ್ವಜರ ಆಖ್ಯಾನವು ಅದ್ವಿತೀಯವೂ ಅದ್ಭುತವೂ ಅಪೂಯ೯ವೂ ಆದುದು.(ಪುಟ17)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಪೀಠಿಕೆ:
37) ಪಟ್ಟಾಭಿಷೇಕದ ವಾತೆ೯ಯಿಂದ
ಯಾವನ ಮುಖವು ಪ್ರಸನ್ನತೆಯನ್ನು ಹೊಂದಲಿಲ್ಲವೋ ,ಅದರಂತೆಯೇ ಯಾವನ ಮುಖವು ವನವಾಸ ದುಃಖದಿಂದ ಬಾಡಿಹೋಗಲಿಲ್ಲವೋ ಅಂತಹ ಶ್ರೀ ರಘಹುನಂದನನ ಮಂಜುಳ ಮುಖಾರವಿಂದವು
ಸದಾ ನನಗೆ ಮಂಗಳವನ್ನುಂಟು ಮಾಡಲಿ.(ಪುಟ 18)
38)ಒಓ ರಾಮಚಂದ್ರ
ನಮ್ಮ ಹೃದಯದಲ್ಲಿ
ಬೇರಾವ ಆಸೆಯೂ ಇಲ್ಲ.ಅಖಿಲಾಂತಕಾತ್ಮನಾದ ನಿನಗೆ
ಸತ್ಯವನ್ನೇ ಹೇಳುತ್ತಿದ್ದೇನೆ.ಓ ರಘುಪುಂವ!ನನಗೆ ಅನನ್ಯವಾದ ಭಕ್ತಿಯನ್ನು ಕೊಡು.ನನ್ನ ಮನಸ್ಸಿನಲ್ಲಿ ಕಾಮಾದಿ ದೋಷಗಳು ಇಲ್ಲದಂತೆ ಮಾಡು.(ಪುಡ 18)
3೯)ನುಷ್ಯಲೋಕದ ಕಲ್ಯಾಣಕ್ಕೆ
ಹಾರಣವಾದ ನವವಿಧ ಭಕ್ತಿಗಳಲ್ಲಿ
ಭಗವಂತನ ಸಂಕೀತ೯ನ ಭಕ್ತಿಯನ್ನೇ
ಪ್ರಪಂಚದಲ್ಲಿ ಮೂಲತಃ ಪ್ರಚಾರಮಾಡಿದ ಕೀತಿ೯ಯು
ದೇವಷಿ೯ ನಾರದರದೇ ಆಗಿದೆ.
(ಪುಟ 1೯)
40) ಪ್ರಪಂಚದ ವ್ಯವಹಾರದಲ್ಲಿದ್ದರೂ
ಪರಮಾತ್ಮನ ಮಹಿಮೆಗಳನ್ನು ಕೇಳುವುದರಿಂದಲೂ ,ಗಾನಮಾಡುವುದರಿಂದಲೂ
ಭಗವದನುಗ್ರಹವುಂಟಾಗಿ ,ದುಃಖರಹಿತವಾದ ಪರಮಸುಖ ಪ್ರಾಪ್ತವಾಗುವುದು.(ಪುಟ 1೯)
41)ಅತ್ಯಂತ ದಿಷ್ಟಕರವಾದ
ಕಲಿಯುಗದಲ್ಲಿ
ಒಂದು ಮಹಾಗುಣವುರುವುದು.ಏನೆಂದರೆ:ಭಗವಂತನ ಮಹಿಮೆಯನ್ನು ಕೀತ೯ನೆ ಮಾಡಿದರೆ ಸಾಕು.ಬಂಧದಿಂದ ಮುಕ್ತನಾಗುತ್ತಾನೆ(ಪುಟ 1೯).
42) ಕೃತಯುಗದಲ್ಲಿ ಧ್ಯಾನದಿಂದಲೂ ,ತ್ರೇತಾಯುಗದಲ್ಲಿ ಯಜ್ಞದಿಂದಲೂ ,ದ್ವಾಪರಯುಗದಲ್ಲಿ ಪೂಜೆಯಿಂದಲೂ
ಆಗುವ ಫಲವು
ಕಲಿಯುಗದಲ್ಲಿ ಕೀತ೯ನೆಯಿಂದಾಗುವುದು.ಇದನ್ನರಿತು ದೇವತೆಗಳೂ ಕೂಡಾ
ಕಲಿಯುಗದಲ್ಲಿ ಜನ್ಮವನ್ನು ಬಯಸುವರು.(ಪುಟ 1೯)
43)'ನಾನು ವೈಕುಂಠದಲ್ಲಾಗಲೀ,ಕುಂಡಲಿನಿಯನ್ನು ಉತ್ಥಾಪನ ಮಾಡುವ
ಯೋಗಿಗಳ ಹೃದಯದಲ್ಲಾಗಲೀ ಇಲ್ಲ.ನಾನು ಮಹಿಮೆಯನ್ನು ಗಾನಮಾಡುವ ಭಕ್ತರ ಬಳಿಯಲ್ಲಿಯೇ
ನಾ ಸವ೯ದಾ ಇರುವೆನು.ಆದ ಕಾರಣ ಕೀತ೯ನ ಭಕ್ತಿಯು ಅತಿ ಶ್ರೇಷ್ಠವಾದುದು.(ಪುಟ 20)
44)ಧಮ೯,ಭಕ್ತಿ.ಜ್ಞಾನ-ಇವುಗಳನ್ನು ಪ್ರಚಾರಮಾಡುವುದಕ್ಕೆ
ವಾಗ್ರೂಪವಾದ ಮೂರು ಸಾಧನಗಳಿವೆ.
ಕೀತ೯ನೆ,ಪುರಾಣ,ವೇದಾಂತ ಪ್ರವಚನ ಇವೇ ಆ ಮೂರು.(ಪುಟ20)
45)ಲೋಕದಲ್ಲಿ ಯಾವುದರಲ್ಲಿಯೂ ಒಂದಾಗಲಾರದ ಜೀವಿಗಳು ಸುಖದ ಹಂಬಲದಲ್ಲಿ ಮಾತ್ರ ಒಂದಾಗಿದ್ದಾರೆ.(ಪುಟ 21)
46)ಕಾಮವಿಷಯವನ್ನು ಭೋಗಿಸುವುದರಿಂದ
ನಮ್ಮ ಸುಖದ ಆಸೆಯು
ಎಂದಿಗೂ ಶಾಂತವಾಗಲಾರದು.ಅಗ್ನಿಗೆ ಹವಿಸ್ಸನ್ನು ಹಾಕುವುದರಿಂದ
ಬಗ್ಗೆಂದು ಉರಿಯು ಹೆಚ್ಚಾಗಿಯೇ ಎದ್ದುಕೊಳ್ಳುವಂತೆ ಕಾಮೋಪಭೋಗದಿಂದ
ನಮ್ಮ ಸುಖ ಕಾಮನೆಯ ದಾಹವು
ಇನ್ನೂ ಹೆಚ್ಚುಹೆಚ್ಚಾಗಿ ಬೆಳೆಯುತ್ತಲೇ ಇರುವುದು-ಎಂದು ಯಯಾತಿಯು ಹೇಳಿಕೊಂಡಿದ್ದಾನೆ.(ಪುಟ 23)
47) ಗೀತೆಯು ಈರೀತಿ ಹೇಳುತ್ತದೆ.ವಿಷಯೇಂದ್ರಿಯಗಳ ಸಂಯೋಗದಿಂದ ಉಂಟಾಗುವ
ಸುಖ ಭೋಗಗಳೆಲ್ಲ ದುಃಖದ ಉತ್ಪತ್ತಿ ಸ್ಥಾನಗಳೇ.(ಪುಟ 24)
48)ಹಸಿವು,ಬಾಯಾರಿಗೆ,ಸ್ತೀ -ಪುರುಷ ಕಾಮ-ಇವೇ ಮೊದಲಾದವು
ಪ್ರಾಣಸಹಜವಾದ ನಿತ್ಯರೋಗಗಳು.ಈ ವ್ಯಾಧಿಗಳ ಬಾಧೆಯನ್ನು
ಸಹಿಸಲಾರದೆ ಮಾಡಿಕೊಳ್ಳುವ
ಚಿಕಿತ್ಸಾ ರೂಪವಾದ ಭೋಜನ,ಪಾನ,ಆಲಿಂಗನ ಇತ್ಯಾದಿ ಪರಿಹಾರಗಳನ್ನೇ
ಸುಖವೆಂದಿ ನಾವು ಭ್ರಮಿಸಿದ್ದೇವೆ-ಭತೃ೯ಹರಿ(ಪುಟ 24)
4೯)ವಿಷಯಲಾಭದ ಕಾರಣದಿಂದಲೇ ಆದರೂ
ನಿಮಿಷಮಾತ್ರವಾದರೂ
ಮನಸ್ಸು ನಿಶ್ಚಲವಾಗಿ ನಿಲ್ಲುವುದು ಸತ್ವಗುಣದ ಕಾಯ೯ವಾಗಿದೆ.(ಪುಟ 25)
50)ನಾರದ -ಸನತ್ಕುಮಾರ
ಸಂವಾದ:ನಾರದ -ಸನತ್ಕುಮಾರರ ಆಖ್ಯಾಯಿಕೆಯು ಪರವಿದ್ಯೆಯ ಸ್ತುತಿಗಾಗಿ ಬಂದಿದೆ.ದೇವಷಿ೯ಯಾದ ನಾರದನು ಸವ೯ವಿದ್ಯೆಗಳನ್ನು ಅರಿತುಕೊಂಡಿದ್ದರೂ
ಆತ್ಮನನ್ನು ಅರಿತುಕೊಳ್ಳದೆ ಇರುವುದರಿಂದ ಶೋಕಿಸುತ್ತಿದ್ದನು.ನಾರದನ ಅವಸ್ಥೆಯೇ ಹೀಗಿರುವಾಗ ಅಲ್ಪಜ್ಞನೂ
ಪುಣ್ಯರಹಿತನೂ ಅಕೃತಕೃತ್ಯನೂ
ಆದ ಸಂಸಾರಿ ಜೀವನ ದುಃಖವನ್ನು ವಿವರಿಸಬೇಕಾಗಿಲ್ಲ.(ಪುಟ 23 ಮುನ್ನುಡಿ)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ನನ್ನ "ಛಾಂದೋಗ್ಯ ಉಪನಿಸತ್ ಸಾರಸಂಗ್ರಹ" ಎಂಬ ಗ್ರಂಥದಿಂದ ಈ 'ನಾರದ
-ಸನತ್ಕುಮಾರ ಸಂವಾದವನ್ನು ಉದ್ಧರಿಸಿದ್ದೇನೆ.
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
೯3)ನಾರದನು ಬ್ರಹ್ಮವಿದ್ಯೆಯನ್ನು ಕಲಿಯಲು ಸನತ್ಕುಮಾರನ ಬಳಿಗೆ ಬಂದಾಗ,ಅವನು ಕಲಿತೆದ್ದೆಲ್ಲಾ ನಾಮವೆಂದೂ ,ನಾಮವನ್ನೇ ಬ್ರಹ್ಮವೆಂದು ಉಪಾಸಿಸಬೇಕೆಂದು ಸನತ್ಕುಮಾರನು ಹೇಳುತ್ತಾನೆ.ಆಗ ನಾರದನು ನಾಮಕ್ಕಿಂತ ಅಧಿಕವಾದುದು ಇದೆಯೇ ?ಎಂದು ಕೇಳಲು ಅದಕ್ಕಿಂತ ವಾಕ್ಕು ಹೆಚ್ಚಿನದೆಂದು ಹೇಳುತ್ತಾನೆ.ಹೀಗೆಯೇ ನಾಮ,ವಾಕ್ಕು ಮನಸ್ಸು,ಸಂಕಲ್ಪ ,ಚಿತ್ತ,ಧ್ಯಾನ,ವಿಜ್ಞಾನ,ಅನ್ನ,ನೀರು ತೇಜಸ್ಸು,ಆಕಾಶ,ಸ್ಮøತಿ,ಆಶೆ,ಪ್ರಾಣ-ಇವು ಒಂದಕ್ಕಿಂತ ಒಂದು ಅಧಿಕವಾದುದೆಂದೂ ,ಪ್ರತಿಯೊಂದನ್ನೂ ಬ್ರಹ್ಮವೆಂದು ಉಪಾಸಿಸಬೇಕೆಂದೂ ಹೇಳುತ್ತಾನೆ. (ಪುಟ 23 ಮುನ್ನುಡಿ)
೯4)ಪ್ರಾಣಾತ್ಮವಾದಿಯು ನಿಜವಾದ ಅತಿವಾದಿಯಲ್ಲ.ಯಾವನು 'ಭೂಮ' ಎಂಬ ಹೆಸರಿನ ಎಲ್ಲವನ್ನೂ ಅತಿಕ್ರಮಿಸಿರುವ
ಪರಮಾಥ೯ ತತ್ವವನ್ನು ಅರಿತಿರುವನೋ ಅವನೇ ನಿಜವಾದ ಅತಿವಾದಿ.(ಪುಟ 24 ಮುನ್ನುಡಿ)
೯5)
ಪರಮಾಥ೯ ತತ್ವವನ್ನು ಅರಿತುಕೊಳ್ಳುವುದೇ
ವಿಜ್ಞಾನವು.(ಪುಟ 24 ಮುನ್ನುಡಿ)
೯6)ವಿಜ್ಞಾನಕ್ಕೆ ಮನನವೂ ,ಮನನಕ್ಕೆ ಶ್ರದ್ಧೆಯೂ,,ಶ್ರದ್ಧೆಗೆ ನಿಷ್ಠೆಯೂ,,ನಿಷ್ಠೆಗೆ ಇಂದ್ರಿಯ ಸಂಯಮವೂ,ಇಂದ್ರಿಯ ಸಂಯಮಕ್ಕೆ ಸುಖವೂ ಆಶ್ರಯವಾಗಿರುತ್ತದೆ.(ಪುಟ 24 ಮುನ್ನುಡಿ)
೯7)ಆ ಸುಖವು ಭೂಮವು.ಅಲ್ಪದಲ್ಲಿ ಸುಖವಿಲ್ಲ.ಭೂಮವನ್ನೇ ತಿಳಿದುಕೊಳ್ಳಲು ಬಯಸಬೇಕು.(ಪುಟ 24 ಮುನ್ನುಡಿ)
೯8)
'ಎಲ್ಲಿ ಬೇರೊಂದನ್ನು ನೋಡುವುದಿಲ್ಲವೊ,ಬೇರೊಂದನ್ನು ಕೇಳುವುದಿಲ್ಲವೊ,ಬೇರೊಂದನ್ನು ಅರಿಯುವುದಿಲ್ಲವೊ ಅದೇ ಭೂಮವು'ಎಂದು ಸನತ್ಕುಮಾರನು ಉಪದೇಶಿಸುತ್ತಾನೆ.(ಪುಟ 24 ಮುನ್ನುಡಿ)
೯೯)
ಭೂಮವು ಯಾವುದರಲ್ಲಿ ಪ್ರತಿಷ್ಠಿತವಾಗಿದೆಯೆಂದು ನಾರದನು ಕೇಳುತ್ತಾನೆ.'ತನ್ನ ಮಹಿಮೆಯಲ್ಲಿ' ಎನ್ನಬಹುದು.ಆದರೆ ಭೂಮವು ತನ್ನ ಮಹಿಮೆಯಲ್ಲಿಯೂ ಪ್ರತಿಷ್ಠಿತವಾಗಿಲ್ಲವೆಂಬುದು ಉತ್ತರ.ಭೂಮಕ್ಕೆ ನಿಜವಾಗಿ ಯಾವ ಪ್ರತಿಷ್ಠೆಯೂ ಇಲ್ಲ.ಆ ಭೂಮವೇ ಮೇಲೆ ಕೆಳಗೆ, ಎಲ್ಲೆಲ್ಲಿಯೂ ಇದೆ.ಅದೇ ಎಲ್ಲೆಲ್ಲಿಯೂ ನಾನು ಎಂದು ಕರೆಸಿಕೊಳ್ಳತಕ್ಕದ್ದು.ಆದರೆ ಅವಿವೇಕಿಗಳು ಅರಿಯು 'ನಾನು'ಎಂಬ ದೇಹಾದಿ ಸಂಘಾತವಲ್ಲ.ಕೇವಲ ಸದ್ರೂಪನಾದ ಆತ್ಮನೇ ಭೂಮವು.ಹೀಗೆ ಅರಿತುಕೊಂಡವನು 'ಸ್ವರಾಟ್' ಆಗುತ್ತಾನೆ. ಅವನಿಗೆ ಸವ೯ಲೋಕಗಳಲ್ಲಿಯೂ ಸ್ವಚ್ಛಂದ ಗತಿಯಿರುತ್ತದೆ.ಇದಕ್ಕಿಂತ ಬೇರೆಯಾಗಿ ಅರಿತುಕೊಂಡವರು ಕ್ಷರವಾದ ಲೋಕಗಳಲ್ಲಿ ವಾಸಿಸುತ್ತಾರೆ.ಇಲ್ಲಿಗೆ ಇಪ್ಪತ್ತೈದನೆಯ ಖಂಡವು ಮುಗಿಯುತ್ತದೆ.(ಪುಟ 25 ಮುನ್ನುಡಿ)
100)ಹೀಗೆ ಸಮಸ್ತ ವ್ಯವಹಾರವೂ ಸ್ವಾರಾಜ್ಯವನ್ನು ಹೊಂದಿದ ಜ್ಞಾನಿಗೆ ತನ್ನ ಆತ್ಮನಿಂದಲೇ ಉಂಟಾಗುತ್ತಿರುವುದು.ಇಂಥ ತತ್ವವಿದನಿಗೆ ಮೃತ್ಯು ರೋಗ, ದುಃಖ ಮೊದಲದ
ಅನಥ೯ಗಳೂ ಇರುವುದಿಲ್ಲ.ಅವನು ಎಲ್ಲವೂ ಆಗಿ ಎಲ್ಲವನ್ನೂ ಪಡೆದುಕೊಳ್ಳುತ್ತಾನೆ.ಸೃಷ್ಟಿಗೆ ಮೊದಲು ಅವನು ಅದ್ವಯನಾಗಿದ್ದರೂ
ಅನಂತರ ಸ್ವಲ್ಪಕಾಲದಲ್ಲಿ
ನಾನಾ ಬಗೆಯಾಗಿ ತೋರಿಕೊಂಡು
ಪುನಃ ಸಂಹಾರಕಾಲದಲ್ಲಿ
ಮೂಲವಾಗಿರುವ ತನ್ನ
ಪಾರಮಾಥಿ೯ಕ
ಅದ್ವಯ ಭಾವವನ್ನೇ ಪಡೆಯುತ್ತಾನೆ.(ಪುಟ25 ಮುನ್ನುಡಿ)
101)ಇಂಥ ಜ್ಞಾನವನ್ನು ಪಡೆಯಲು
ಆಹಾರಶುದ್ದಿಯು ,ಎಂದರೆ ರಾಗದ್ವೇಷ ಮೋಹಗಳೆಂಬ ದೋಷಗಳಿಲ್ಲದ ವಿಷಯ ಜ್ಞಾನವು ಅತ್ಯಾವಶ್ಯಕವಾಗಿದೆ.ಆಹಾರವು ಶುದ್ಧಿಯಾದಾಗ ಅಂತಃಕರಣವು
ಶುದ್ಧಿಯಾಗುತ್ತದೆ.ಅಂತಃಕರಣವು ಶುದ್ಧವಾದಾಗ ಭೂಮಾತ್ಮನಲ್ಲಿ ಧ್ರುವವಾದ ಸ್ಮøತಿಯುಂಟಾಗುತ್ತದೆ.
(ಪುಟ 25 ಮುನ್ನುಡಿ)
102)ಸನತ್ಕುಮಾರನನ್ನು ಸ್ಕಂದನೆಂದು ಕರೆಯುgತ್ತಾರೆ.(ಪುಟ 25 ಮುನ್ನುಡಿ)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
51)ಹೀಗೆ ನಾರದ-ಸನತ್ಕುಮಾರ
ಪ್ರಶ್ನೋತ್ತರ ಪರಂಪರೆಯ
ಇಪೊತ್ತೊಂದು ವಿಷಯಗಳ ಕೊನೆಯಲ್ಲಿ
ಹೇಳಿದ್ದೇನೆಂರರೆ'ತನಗೆ ಸುಖವು ದೊರಕುವುದಾದರೆ
ಅಥವಾ ಸುಖವು ದೊರಕುವುದೆಂಬ ನಿಶ್ವಯವೂ,ಭರವಸೆಯೂ ಇರುವುದಾದರೆ ಮಾತ್ರ ತನ್ನ ಕತ೯ವ್ಯವನ್ನು ನಡೆಸ್ಯತ್ತಾನೆ.ಸುಖವು ಲಭಿಸುವುದಿಲ್ಲವೆಂದಾದರೆ
ಅವನು ಅದನ್ನು ಮಾಡುವುದಿಲ್ಲ.ಸುಖವೇ ದೊರಕುವುದರಿಂದ ಅವನು ಅದನ್ನು ಮಾಡುತ್ತಾನೆ.ಆದ್ದರಿಂದ ಸಕಲ ಉದ್ದೇಶಗಳಿಗೂ ಪ್ರವೃತ್ತಿಗಳಿಗೂ
ಕ್ರಿಯೆಗಳಿಗೂ ಮೂಲವಾದ
ಈ ಸುಖದ ಸ್ವರೂಪವನ್ನೇ ತಿಳಿಯಲು ಪ್ರತಿಯೊಬ್ಬನೂ
ಇಚ್ಛಿಸಬೇಕು.(ಪುಟ 28)
52) ಸುಖದ ಸ್ವರೂಪವನ್ನು ತಿಳಿಯಲು ಇಚ್ಛಿಸುತ್ತೇನೆ.ದಯವಿಟ್ಟು ತಿಳಿಸಬೇಕು.ಆಗ ಸನತ್ಕುಮಾರರು ಹೇಳಿದರು.
ಯೋವೈ ಭೂಮಾ ತತ್ಸುಖಂ ,ನಾಲ್ಪೇ ಸುಖಮಸ್ತಿ
ಭೂಮೈವಸುಖಂ ಭೂಮಾತ್ವೇವ
ವಿಜಿಜ್ಞಾಸಿತವ್ಯ ಇತಿ|
"ಯಾವುದು ಮಹತ್ತೋ ಅಪರಿಮಿತವೋ,ಅಖಂಡವೋ ಅತ್ಯಂತ ಶ್ರೇಷ್ಠವೋ ,ಅತ್ಯುನ್ನತವೋ ಅದುಸುಖ.ಅಲ್ಪದಲ್ಲಿ ಸುಖವಿಲ್ಲ. ಏಕೆಂದರೆ ಅಲ್ಪವಾದುದರಲ್ಲಿ
ಹೆಚ್ಚಿನದಕ್ಕೆ ಬಯಕೆ ಇರುವುದರಿಂದಲೂ ,ಆಶೆಯೇ ಸವ೯ದುಃಖಗಳಿಗೂ ಮೂಲವಾದುದರಿಂದಲೂ
ಅದರಲ್ಲಿ ಸುಖವಿಲ್ಲ.ಆದ್ದರಿಂದ ಅಪರಿಮಿತವಾದುದೇ ಸುಖ.ಅತ್ಯುನ್ನತವಾದುದೇ ಪರಿಪೂಣ೯ವಾದುದೇ ಸುಖ ಆದ್ದರಿಂದ ಭೂಮತತ್ವದ ಸ್ವರೂಪವನ್ನೇ ವಿಚಾರ ಮಾಡಬೇಕು.(ಪುಟ 28)
51)ಹೀಗೆ ನಾರದ-ಸನತ್ಕುಮಾರ
ಪ್ರಶ್ನೋತ್ತರ ಪರಂಪರೆಯ
ಇಪೊತ್ತೊಂದು ವಿಷಯಗಳ ಕೊನೆಯಲ್ಲಿ
ಹೇಳಿದ್ದೇನೆಂರರೆ'ತನಗೆ ಸುಖವು ದೊರಕುವುದಾದರೆ
ಅಥವಾ ಸುಖವು ದೊರಕುವುದೆಂಬ ನಿಶ್ವಯವೂ,ಭರವಸೆಯೂ ಇರುವುದಾದರೆ ಮಾತ್ರ ತನ್ನ ಕತ೯ವ್ಯವನ್ನು ನಡೆಸ್ಯತ್ತಾನೆ.ಸುಖವು ಲಭಿಸುವುದಿಲ್ಲವೆಂದಾದರೆ
ಅವನು ಅದನ್ನು ಮಾಡುವುದಿಲ್ಲ.ಸುಖವೇ ದೊರಕುವುದರಿಂದ ಅವನು ಅದನ್ನು ಮಾಡುತ್ತಾನೆ.ಆದ್ದರಿಂದ ಸಕಲ ಉದ್ದೇಶಗಳಿಗೂ ಪ್ರವೃತ್ತಿಗಳಿಗೂ
ಕ್ರಿಯೆಗಳಿಗೂ ಮೂಲವಾದ
ಈ ಸುಖದ ಸ್ವರೂಪವನ್ನೇ ತಿಳಿಯಲು ಪ್ರತಿಯೊಬ್ಬನೂ
ಇಚ್ಛಿಸಬೇಕು.(ಪುಟ 28)
52) ಸುಖದ ಸ್ವರೂಪವನ್ನು ತಿಳಿಯಲು ಇಚ್ಛಿಸುತ್ತೇನೆ.ದಯವಿಟ್ಟು ತಿಳಿಸಬೇಕು.ಆಗ ಸನತ್ಕುಮಾರರು ಹೇಳಿದರು.
ಯೋವೈ ಭೂಮಾ ತತ್ಸುಖಂ ,ನಾಲ್ಪೇ ಸುಖಮಸ್ತಿ
ಭೂಮೈವಸುಖಂ ಭೂಮಾತ್ವೇವ
ವಿಜಿಜ್ಞಾಸಿತವ್ಯ ಇತಿ|
"ಯಾವುದು ಮಹತ್ತೋ ಅಪರಿಮಿತವೋ,ಅಖಂಡವೋ ಅತ್ಯಂತ ಶ್ರೇಷ್ಠವೋ ,ಅತ್ಯುನ್ನತವೋ ಅದುಸುಖ.ಅಲ್ಪದಲ್ಲಿ ಸುಖವಿಲ್ಲ. ಏಕೆಂದರೆ ಅಲ್ಪವಾದುದರಲ್ಲಿ
ಹೆಚ್ಚಿನದಕ್ಕೆ ಬಯಕೆ ಇರುವುದರಿಂದಲೂ ,ಆಶೆಯೇ ಸವ೯ದುಃಖಗಳಿಗೂ ಮೂಲವಾದುದರಿಂದಲೂ
ಅದರಲ್ಲಿ ಸುಖವಿಲ್ಲ.ಆದ್ದರಿಂದ ಅಪರಿಮಿತವಾದುದೇ ಸುಖ.ಅತ್ಯುನ್ನತವಾದುದೇ ಪರಿಪೂಣ೯ವಾದುದೇ ಸುಖ ಆದ್ದರಿಂದ ಭೂಮತತ್ವದ ಸ್ವರೂಪವನ್ನೇ ವಿಚಾರ ಮಾಡಬೇಕು.(ಪುಟ 28)
53)"ಎಲ್ಲಿ ಬೇರೊಂದನ್ನು ಕಾಣುವುದಿಲ್ಲವೋ ,ಬೇರೊಂದನ್ನು ಕೇಳುವುದಿಲ್ಲವೋ,ಬೇರೊಂದನ್ನು ಅರಿಯುವುದಿಲ್ಲವೋ,ಅದೇ ಭೂಮಾ.ಎಲ್ಲಿ ಇನ್ನೊಂದನ್ನು ಕೇಳುತ್ತಾನೋ ಎಲ್ಲಿ ಬೇರೊಂದನ್ನು ನೋಡುತ್ತಾನೋ ಇನ್ನೊಂದನ್ನು ಅರಿಯುತ್ತಾನೋ
ಅದೇ ಅಲ್ಪವಾದುದು.ಆದ್ದರಿಂ ಅನಂತವಾದುದೇ ಅಮೃತವಾದುದು.ಅಪಾರವಾದುದೇ ಅವಿನಾಶಿಯಾದುದು.ಅಲ್ಪವಾದುದೇ ನಾಶವುಳ್ಳದ್ದು.(ಪುಟ 2೯)
53)ಭೂಮಾನಂದದಲ್ಲಿ ಅಥವಾ ಬ್ರಹ್ಮಾನಂದದಲ್ಲಿ ಹುಟ್ಟು ಸಾವುಗಳಿಲ್ಲ.ಅಂದರೆ ಭೂಮಾನಂದವನ್ನು
ಅನುಭವಿಸುವ ಮಹಾತ್ಮನಿಗೆ ಹುಟ್ಟು ಸಾವುಗಳಿಲ್ಲ.ಅವನೇ ಜೀವನ್ಮುಕ್ತನು.(ಪುಟ 2೯)
54)ಬ್ರಹ್ಮವಾದರೋ
ಎಂದಿಗೂ
ಅಪಾಯವಿಲ್ಲದ ಸುಷುಪ್ತಿ ಸ್ಥಾನವಾಗಿದೆ.ಆ ತಿಳುವಳಿಕೆಯಿಂದಲಾದರೆ
ಜೀವನು ಬ್ರಹ್ಮಸ್ವರೂಪನೆಂದು ಗೊತ್ತುಮಾಡುವುದೆಂಬ ಮತ್ತು ಸ್ವಪ್ನ ಜಾಗ್ರದವಸ್ಥೆಗಳ
ವ್ಯವಹಾರವು ಅವನಿಗೆ ಇಲ್ಲವೆಂದು
ಗೊತ್ತುಮಾಡುವುದೆಂಬ ಪ್ರಯೋಜನವಿದೆ.ಆದ್ದರಿಂದ ಆತ್ಮನೇ ಸುಪ್ತಿಸ್ಥಾನವು."(ಬಹ್ಮಸೂತ್ರ ಶಾಂಕರ ಭಾಷ್ಯ3-2-1)(ಪುಟ 31)
55)ನಿದ್ರೆಯಲ್ಲಿ ಅರಿಯದೆ ಇರುವಾಗಲೂ ಅರಿವುಳ್ಳವನಾಗಿಯೇ ಇರುತ್ತಾನೆ.
(ಪುಟ 31)
56)ಗಾಢನಿದ್ರೆಯಲ್ಲಿ ತೋರಿಬರುವ
ಯಾವ ಎರಡನೆಯದೂ ಇಲ್ಲದ
ಒಂದೇ ಆದ ಸುಖವು
ಎಚ್ಚರಕ್ಕೂ ,ಎಚ್ಚರವಾದ ತುರೀಯವೆಂಬ ಸ್ಥಿತಿಯಲ್ಲಿ
ಆ ಯೋಗಿಗೆ ತೋರುತ್ತದೆ. ಅಲ್ಲಿ ತಾನಾರೆಂಬ ಮರವೆಯಿಲ್ಲ.ತನ್ನ ಹೊರತು ಇನ್ನೊಂದಿಲ್ಲ.ಆಗ ಮಹಾಯೋಗಿಗೆ
ಅನುಭವವಾಗುವ
ಅಪಾರವಾದ ಆನಂದವೇ
ಭೂಮಾನಂದವು ಆ ಅಖಂಡವಾದ ಸುಖವೇ ಭೂಮಾನಂದವು.ಆ ಅನುಭವ ಪಡೆದವನಿಗೆ ಸಂಸಾರವಿಲ್ಲ. ಅವನು ಅಮೃತನು,ಅಮರನು,ಮುಕ್ತನು ಕೃತಕೃತ್ಯನು.(ಪುಟ 31)
57)ಪ್ರಾಪಂಚಿಕವಾದ ಎಲ್ಲಾ ಬಗೆಯ ಸುಖವೂ
ಆನಂದವೂ ಬ್ರಹ್ಮಾನಂದ ಸಾಗರ್ದ ಕಣ ಮಾತ್ರವಾಗಿದೆ.(ಪುಟ 32)
58)ಗುರೂಪದಿಷ್ಟವಾದ ರಾಜಯೋಗದ ಸಾಧನೆಯಿಂದ
ಆತ್ಮಲ್ಞಾನವೂ ,ಜೀವನ್ಮುಕ್ತಿಯೂ ,ಅಣಿಮಾದಿ ಯೋಗ ಸಿದ್ಧಿಗಳೂ ಲಭಿಸುತ್ತವೆ.(ಪುಟ 32)
5೯)ರಾಜಯೋಗಿಯು ಯಮ,ನಿಯಮ,ಆಸನ,ಪ್ರಾಣಾಯಾಮ ಪ್ರತ್ಯಾಹಾರ ಧಾರಣ ಧ್ಯಾನ ಸಮಾಧಿ ಸ್ಥಿತಿಯನ್ನು ಸಂಪಾದಿಸುತ್ತಾನೆ.ಧಾರಣಾ-ಧ್ಯಾನ-ಸಮಾಧಿಗಳು ಒಟ್ಟುಗೂಡಿದ
ಸಂಯಮದ ಬಲದಿಂದ ಯೋಗಿಯು ಆಶ್ಚಯ೯ಕರವಾದ
ಬಗೆ ಬಗೆಯ ಯೋಗಸಿದ್ಧಿಗಳನ್ನು ಪಡೆಯುತ್ತಾನೆ.(ಪುಟ 33)
60)ಅಣಿಮಾದಿ ಅಷ್ಟಸಿದ್ಧಿಗಳು
ಈ ರೀತಿ ಇವೆ:
1) ಅಣಿಮಾ:
60)ಅಣಿಮಾದಿ ಅಷ್ಟಸಿದ್ಧಿಗಳು
ಈ ರೀತಿ ಇವೆ:
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
1) ಅಣಿಮಾ:ಸಂಕಲ್ಪಮಾತ್ರದಿಂದ ಪರಮಾಣುವಿನಂತೆ ದೇಹವು ಸೂಕ್ಮವಾಗುವುದು.(ಪುಟ 33)
2)ಮಹಿಮಾ:ಸಂಕಲ್ಪ ಮಾತ್ರದಿಂದ ಮಹದ್ಭಾವವನ್ನು ಪಡೆಯುವುದು.ಉದಾಹರಣೆಗೆ ಹನುಮಂತನ ಸಮುದ್ರೋಲ್ಲಂಘನ.(ಪುಟ 33)
3)ಗರಿಮಾ:ಎಂದರೆ ಪವ೯ತಾದಿಗಳಂತೆ ಭಾರವಾಗುವುದು.(ಪುಟ 34)
4) ಹತ್ತಿಯಂತೆ ಹಗುರಾಗುವುದು.(ಪುಟ 34)
5) ಪ್ರಾಪ್ತಿ:ಎಂದರೆ ಸಂಕಲ್ಪಮಾತ್ರದಿಂದ
ಸವ೯ವಸ್ತುಗಳ ಪ್ರಾಪ್ತಿ.(ಪುಟ 34)
6)ಪ್ರಾಕಾಮ್ಯ:ಎಂದರೆ ಯಾವ ಅಡ್ಡಿಯೂ ಇಲ್ಲದ ಎಲ್ಲಾ ಬಗೆಯ ಇಷ್ಟಸಿದ್ಧಿ.(ಪುಟ 35)
7)ಈಶತ್ವ:ಎಂದರೆ ಪಂಚಭೂತಗಳನ್ನೂ ,ಭೌತಿಕ ವಸ್ತುಗಳನ್ನೂ
ನಿಯಂತ್ರಣಮಾಡುವ
ವಿಶೇಷ ಸಾಮಥ್ಯ೯.(ಪುಟ 34)
8)ವಶಿತ್ವ:ಎಂದರೆ ಭೂತ ಭೌತಿಕ ವಸ್ತುಗಳ ಸ್ವಾಧೀನತೆ.(ಪುಟ 34)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
61))ಇಂದ್ರಿಯಗಳ ಬಯಕೆಗಳಿಗೆ ಬಲಿಯಾಗದೆ
ನಿರಂತ್ರ ಧಾರಣಾ ,ಧ್ಯಾನ,ಸಮಾಧಿಗಳನ್ನು ಅಭ್ಯಾಸ ಮಾಡುವುದರಿಂದ
ಕುಂಡಲಿನೀ ಶಕ್ತಿಯ ಜಯವೂ ತನ್ಮೂಲಕ ಅಣಿಮಾದಿ ಅ ಅಷ್ಟ
ಮಹಾ
ಸಿದ್ಧಿಗಳೂ ಉಂಟಾಗುತ್ತವೆ.(ಪುಟ34)
62)ಪತಂಜಲಿಗಳು ಈರೀತಿ ಹೇಳಿದ್ದಾರೆ.'ತೇ ಸಮಾಧೌ ಉಪಸಗಾ೯ ವ್ಯುತ್ಥಾನೇ ಸಿದ್ಧಯಃ'ಎಂದು ಹೇಳಿದ್ದಾರೆ.ಎಂದರೆ ಸಾಧಕನು
ಆ ಸಿದ್ಧಿಗಳಲ್ಲಿ ಅತಿಯಾಗಿಯೂ
ಅನಗತ್ಯವಾಗಿಯೂ ರಮಿಸಿದರೆಅವ್ಗಳೇ ಅವನ ಶ್ರೇಯಸ್ಸಿಗೂ ಸಮಾಧಿಗೂ ಅಡ್ಡಿಯಾಗುತ್ತವೆ.ಆದರೆ ಅವು ಅಲೌಕಿಕವಾಗಿ ಅದ್ಭುತ ಶಕ್ತಿಗಳೆಂಬುದೇನೋ ಸರಿ.ಯೋಗಿಯು ತೀವ್ರವಾದ ವಿವೇಕ ವೈರಾಗ್ಯಗಳಿಂದ
ಸವ೯ವಾಸನೆಗಳನ್ನು
ಅಭಿಮಾನವನ್ನು ತ್ಯಾಗಮಾಡಿ
ಯೋಗಸಿದ್ಧಿಗಳನ್ನು
ನಿಲ೯ಕ್ಷ್ಯ ಮಡಿದರೆ ಮಾತ್ರ ಆತ್ಮಜ್ಞಾನದ ಪರಮಪದವನ್ನು
ಪಡೆದು ಮುಕ್ತನಾಗುತ್ತಾನೆ.(ಪುಟ 34)
63)ಪೂಣ೯ಜ್ಞಾನಿಯಾದ ಜೀವನ್ಮುಕ್ತನಲ್ಲಿ
ಸ್ವಾಭಾವಿಕವಾಗಿರಬಹುದಾದ
ಯೋಗಸಿದ್ಧಿಗಳು
ಅವನಿಗೆ ಯಾವರೀತಿಯಿಂದಲೂ
ಬಾಧಕವಾಗದೆ ಲೋಕನುಗ್ರಹಾಥ೯ವಾಗಿ
ಸಾಧಕವೇ ಆಗುತ್ತವೆ.(ಪುಟ 35)
64) ಆಧುನಿಕ ಯೋಗಿಗಳಲ್ಲಿ ಅತ್ಯಂತ ಪ್ರಸಿದ್ಧರಾದ
ಶ್ರ್ರೀ ಅರವಿಂದರು
ಸಿದ್ಧಿಗಳ ವಿಷಯದಲ್ಲಿ ಹೀಗೆ
ಹೇಳಿದ್ದಾರೆ.
"ಭೌತಿಕ ಭೂಮಿಕೆನ್ನು ಮೀರಿದ ಈ ಶಕ್ತಿಗಳಿಗೂ
ಅಥವಾ ಈ ವಿಭೂತಿಗಳಿಗೂ
ಅಥವಾ ಸಿದ್ದಿಗಳಿಗೂ
ಪ್ರಾ,ಮಾಣ್ಯುವನ್ನು ಎಲ್ಲಾ ಯೋಗಿಗಳೂ ಬಲ್ಲರು. ಅಂಥ ಶಕ್ತಿಗಳನ್ನು ಉಪಯೋಗಿಸುZವುದು
ಅವಶ್ಯವಾಗಿ ಹಾನಿಕರವೇ ಎಂzಬುದಿಲ್ಲ. ಅದೆಲ್ಲಾ
ಅವುಗಳನ್ನು ಉಪಯೋಗಿಸತಕ್ಕವನ ಮೇಲೂ
ಮತ್ತು ಅವನ ಉದ್ಧೇಶದ ಮೇಲೂ ಅವಲಂಬಿಸಿರುತ್ತದೆ.ಅಂಥಾ
ಸಿದ್ದಿಗಳನ್ನು ಯೋಗಿಗಳು ಉಪಯೋಗಿಸುವುದಿಲ್ಲ;ಉಪಯೋಗಿಸಬಾರದು ಎನ್ನುವ ಭಾವನೆಯನ್ನು
ನಾನು ಭೈರಾಗಿಯ ಭ್ರಮೆಯೆಂದು
ಎಣಿಸುತ್ತೇನೆ.ಕವಿತೆಗಳನ್ನು ಅಥವಾ ನಾಟಕಗಳನ್ನು
ಬರೆಯದಂತೆ ಒಬ್ಬ ಕಾಳಿದಾಸನನ್ನೋ ಅಥವಾ
ಷೇಕ್ಸಪಿಯರ್ ನನ್ನೋ
ತಪ್ಪಿಸುವುದು ಎಷ್ಟು
ಮೂಖ೯ತನವೋ
ಸಾಮಾನ್ಯ ಜನರಿಗೆ ಅಸಾಮಾನ್ಯವಾಗಿ ಕಂಡರೂ
ಅವನಿಗೆ
ಸಮಾನ್ಯವೆನಿಸ್ವ ಸಿದ್ಧಿಗಳನ್ನು
ಉಪಯೋಗಿಸದಂತೆ
ಯೋಗಿಯನ್ನು ನಿಷೇಧಿಸುವುದೂ
ಅಷ್ಟೇ ಹುಚ್ಚುತನ"(ಪುಟ
35)
65) 'ಚೂಡಾಲಾ -ಶಿಖಿಧ್ವಜ'ರ ಆಖ್ಯಾನದ ಸಾರಾಂಶ:
'ಚೂಡಾಲಾ -ಶಿಖಿಧ್ವಜ'ರ ಆಖ್ಯಾನದ ಸಾರಾಂಶ:
65) ಸ್ತ್ರೀ ರೂಪದ ದೈವೀ ಶಕ್ತಿಯನ್ನು
ಪ್ರಕಾಶಪಡಿಸುವುದಕ್ಕಾಗಿಯೇ
ಮಾನವ ಸಮಾಜದಲ್ಲಿ
ವಿವಾಹ ಪದ್ದತಿಯ ಆದಶ೯ವು ಎತ್ತಿಹಿಡಿಯಲ್ಪಟ್ಟಿದೆಯೆಂದು
ಶಾಸ್ತ್ರಗಳಲ್ಲಿ ಹೆಳಿದೆ.(ಪುಟ 40)
66) ಮಹಾಕವಿ ಕಾಳಿದಾಸನು ಇದೇ ತತ್ವಾಥ೯ವನ್ನು
ರಘುವಂಶ ಕಾವ್ಯದ ಪ್ರಥಮ ಶ್ಲೋಕದಲ್ಲಿ
ಸುಂದರವಾಗಿ ವ್ಯಕ್ತ ಪಡಿಸಿದ್ದಾನೆ.
ವಾಗಥ೯ವಿವ ಸಂಪೃಕ್ತೌ ವಾಗಥ೯ ಪ್ರತಿಪತ್ತಯೇ|
ಜಗತಃ ಪಿತರೌ ವಂದೇ
ಪಾವ೯ತೀಪರಮೇಶ್ವರೌ||
"ಮಾತು ಮತ್ತು ಅದರ ಅಥ೯ವೂ ಹೇಗೆ ಒಂದನ್ನೊಂದು ಹೊಂದಿಕೊಂಡಿವೆಯೋ
ಹಾಗೆ ಸದಾ ಮಿಳಿತವಾಗಿರುವ ಜಗತ್ತಿ ತಂದೆತಾಯಿಗಳಾದ
ಪಾವ೯ತೀ ಪರಮೇಶ್ವರರನ್ನು ಮಾತಿನ ಅಥ೯ವು
ಸರಿಯಾಗಿ ತಿಳಿಯುವುದಕ್ಕಾಗಿ ನಮಸ್ಕರಿಸುತ್ತೇನೆ."ಎಂದು ಹೇಳಿದ್ದಾನೆ.(ಪುಟ 40)
ಭಗವತೀ ಚೂಡಾಲಾ ಆಖ್ಯಾನ:
67)ದ್ವಾಪರಯುಗದಲ್ಲಿ
ಏಳನೆಯ ವೈವಸ್ವತ ಮನ್ವಂತರದ
ಕೊನೆಯಲ್ಲಿ ಭರತಮಂಡಲದಲ್ಲಿ
ವಿಂಧ್ಯಪವ೯ತದ ಸಮೀಪದಲ್ಲಿರುವ ಅವಂತೀ ದೇಶದಲ್ಲಿ ಉಜ್ಜಯಿನಿ ಎಂಬಲ್ಲಿ ಕುರುಕುಲೋತ್ಪನ್ನನಾದ ಶಿಖಿಧ್ವಜನೆಂಬ ಮಹಾರಾಜನು
ರಾಜ್ಯವಾಳುತ್ತಿದ್ದನು.ಮಹಾ ಶ್ರೀಮಂತನಾದ ಮಾಳವೇಶ್ವರನು ಧೈಯ೯,ಔದಾಯ೯ಮೊದಲಾದ ಗುಣಗಳಿಂದ ಕೂಡಿದವನೂ,ಶಮದಮಾದಿ ಸಂಪನ್ನನೂ ಶೂರನೂ ಪ್ರತಾಪಿಯೂ ಸದಾಚಾರನಿಷ್ಠನೂ (ಮೌನಿಯೂ,ಮಿತಭಾಷಿಯೂ,ಮೃದು ಮಧುರಭಾಷಿಯೂ,ಶಾಂತನೂ)
ಧಮ೯ವತ್ಸಲನೂ ,ಅಭಿಮಾನಶೂನ್ಯನೂ,ಶಾಸ್ತ್ರವೇತ್ತನೂ,,ಸಜ್ಜನಸೇವಕನೂ,ಸ್ತೀ ವ್ಯಸನರಹಿತನೂ ಆಗಿದ್ದನು.ಅವನು ತನ್ನ ಹದಿನಾರನೇ ವಯಸ್ಸಿನಲ್ಲಿ
ದಿಗ್ವಿಜಯ ಮಾಡಿ ,ಶತ್ರುಗಳನ್ನು ಜಯಿಸಿ ಭೂಮಂಡಲ ಸಾಮ್ರಾಟನೆನಿಸಿದನು.ಅವನು ನಿಭ೯ಯವಾಗಿ ಧ£ಮ೯ದಿಂದ ಪರಿಪಾಲನೆಯನ್ನು ಮಾಡುತ್ತಿದ್ದುದರಿಂದ ಅವನ ಶುಭ್ರಕೀತಿ೯ಯು ದಶದಿಕ್ಕುಗಳಲ್ಲಿಯೂ ಬೆಳಗುತ್ತಿತ್ತು.(ಪುಟ 56)
68)ಚೂಡಾಲೆಯಾದ
ಅವನ ಪತ್ನಿಯು
ಅವನಿಗೆ ಎಲ್ಲಾ ಬಗೆಯಿಂದಲೂ
ಅನುರೂಪಳಾದ ಸೌರಾಷ್ಟ್ರ ಸುಂದರಿಯಾಗಿದ್ದಳು.ಚೂಡಾಲೆಯು ಶಿಖಿಧ್ವಜನಿಂದ ಧಮ೯ಶಾಸ್ತ್ರವನ್ನೂಚಿತ್ರಕಲೆಯನ್ನೂ ಕಲಿತಳು.ಶಿಖಿಧ್ವಜನು ಚೂಡಾಲೆಯಿಂದ ನೃತ್ಯ,ವಾದ್ಯಇತ್ಯಾದಿಗಳನ್ನು ಕಲಿತಳು.ಇಬ್ಬರೂ ಒಬ್ಬರ ಹೃದಯದಲ್ಲಿ ಇನ್ನೊಬ್ಬರು ಇರುತ್ತಾ ಪರಸ್ಪರ ಪ್ರೇಮಾದರಗಳಿಂದ
ಅಭಿನ್ನರೂಪರೂ,,ಏಕರಸಭಾವವುಳ್ಳವರೂ
ಆದರು.ಸಕಲ ಶಾಸ್ತ್ರಗಳಲ್ಲಿಯೂ ,ವಿದ್ಯೆಗಳಲ್ಲಿಯೂ ,ಕಲೆಗಳಲ್ಲಿಯೂ, ಇಬ್ಬರೂ ಸಮಾನವಾದ
ಪಾಂ
ಡಿತ್ಯವುಳ್ಳವರಾಗಿದ್ದರು.ಹೆಚ್ಚು ಹೇಳುವುದೇನು ಅವರಿಬ್ಬರೂ ಪೃಥ್ವಿಯಮೇಲಿನ ಪ್ರತ್ಯಕ್ಷ ಶಂಕರ-ಪಾವ೯ತಿಯರಂತೆಯೂ,ಲಕ್ಮೀನಾರಾಯಣರಂತೆಯೂ ಶೋಭಿಸುತ್ತಿದ್ದರು.(ಪುಟ 57)
6೯) ಸುಭಾಷಿತಕಾರರು ಹೀಗೆ ಹೇಳಿದ್ದಾರೆ.:
ಯಾವನ ಹೆಂಡತಿಯು
ಆಚಾರವಿಚಾರಗಳಲ್ಲಿ ಶುಚಿಭೂ೯ತಳೂ ಗೃಹಕೃತ್ಯದಲ್ಲಿಯೂ ,ಅತಿಥಿಸತ್ಕಾರದಲ್ಲಿಯೂ ,ದಕ್ಷಳೂ,ಧಮ೯ದಲ್ಲಿ ಪತಿಯನ್ನು ಅನುಸರಿಸತಕ್ಕವಳೂ ನಿಯ್ಯವೂ ಮೃದುಮಧುರವಾಗಿಯೇ ಮಾತಾಡPತಕ್ಕವಳೂ
ಆಗಿರುತ್ತಾಳೋ ಆ ಪುಣ್ಯವತಿಯೇ ಸಾಕ್ಷಾತ್ ಲಕ್ಷ್ಮಿಯಲ್ಲದೆ ,ವೈಕುಂಠದಲ್ಲಿರಬಹುದಾದ
ಲಕ್ಷ್ಮಿಯು ಮಾತ್ರ ಲಕ್ಷ್ಮಿಯಲ್ಲ.(ಪುಟ57)
70)ಹೀಗೆ ವಷ೯ಗಳು ಕಳೆಯುತ್ತಿರಲು ಆಯುಷ್ಯವು ವೇಗದಿಂದ
ಕ್ಷೀಣವಾಗುತ್ತಿದೆಯೆಂದು
ಇಬ್ಬರಿಗೂ ಭಾಸವಾvಯಿತು.ನೀರಿನ ಮೇಲಿನ ಗುಳ್ಳೆಯಂತೆ
ಜೀವನವು ಕ್ಷಣಭಂಗುರವೆಂಬ ವಿಚಾರವು ಹೊಳೆದು ಇಬ್ಬರಿಗೂ ವೈರಾಗ್ಯವುಂಟಾಗಿ
ಅಧ್ಯಾತ್ಮಶಾಸ್ತ್ರ್ರದಲ್ಲಿ ಇಬ್ಬರೂ ಆಸಕ್ತರಾದರು.(ಪುಟ 57)
71)ಇಬ್ಬರೂ ಅಧ್ಯಾತ್ಮವಿಚಾರಮಾಡುತ್ತಾ ಅನ್ಯೋನ್ಯವಾಗಿ ಬೋಧಿಸುತ್ತಾ
ಆತ್ಮವಿಚಾರವೊಂದರಲ್ಲೇ ತಲ್ಲೀನರಾಗಿ ಜ್ಞಾನಾಭ್ಯಾಸವನ್ನು ಮಾಡುತ್ತಿದ್ದರು.ಅವರು ತಮ್ಮ ಸವ೯ಪ್ರಾಣವನ್ನೂ ಮನಸ್ಸನ್ನೂ
ಆತ್ಮಚಿಂತನೆಯಲ್ಲೇ
ಲೀನಮಾಡಿದರು.ಆತ್ಮಜ್ಞರಾದ ಸಜ್ಜನರನ್ನು ಆಶ್ರಯಿಸಿ
ಅವರ ಸೇವೆಯನ್ನು ಮಾಡಿ ಅನುಗ್ರಹವನ್ನು ಪಡೆದರು.ಇಂಥಾ ಪುಣ್ಯ ದಂಪತಿಗಳ
ಗೃಸಸ್ಥ ಧಮ೯ವನ್ನೇ
ಮಹಾತ್ಮರು
ಧನ್ಯವಾದುದೆಂದು Éೂಗಳಿರುವರು.(ಪುಟ 57)
72)ಚೂಡಾಲೆಯು ಆತ್ಮಜ್ಞಾನಿಗಳ ಮುಖದಿಂದ ಶ್ರವಣಮಾಡಿ
ಶ್ರವಣವನ್ನು ತನ್ನ ಯುಕ್ತಿಗೆ ಹೊಂದಿಸಿಕೊಂಡು
ಮನಸ್ಸಿನಲ್ಲಿ ಮನನ ಮಾಡಿಕೊಂಡು
ನಿದಿಧ್ಯಾಸನ ರೂಪವಾದ
ನಿಶ್ಚಿತವಾದ ಧ್ಯಾನದಿಂದ
ನಿತ್ಯವೂ ನಿರಂತರವಾಗಿ
ಅನುಭವಕ್ಕೆ ತಂದುಕೊಳ್ಳುತ್ತಿದ್ದಳು.ನಿಷ್ಕಾಮವಾದ
ಧ್ಯಾನಬಲದಿಂದ
ಆಕೆಯ
ಚಿತ್ತವು ನಿಮ೯ಲವೂ ನಿಶ್ಚಲವೂ ಆಯಿತು. ವಿಷಯವಾಸನೆvಯೆಂಬ
ಕೊಳೆಯನ್ನು
ವೈರಾಗ್ಯದಿಂದ ಕಳೆದುಕೊಂಡ ಮನಸ್ಸು ಗಾಳಿಯಾಡದ ಜಾಗದಲ್ಲಿರುವ
ದೀಪದಂತೆ ಅಲುಗಾಡದೆ
ತನ್ನಲ್ಲಿ ತಾನು ಬೆಳಗುತ್ತಾನಿಂತಿತು.ಎಲ್ಲಾ ಭ್ರಮೆಗಳನ್ನೂ ಬಿಟು ಆಕೆಯ ಚಿತ್ತವು
ಸಕಲ ಬುದ್ಧಿವೃತ್ತಿಗಳಿಗೂ ಸಾಕ್ಷಿಯಾದ
ಚಿದಾಕಾಶದಲ್ಲಿ
ಹಾಯಾಗಿ ನಿಂತಿತು.ಕೇವಲ ತತ್ವ ವಿಚಾರಬಲದಿಂದ
ಆಕೆಗೆ ಆತ್ಮಜ್ಞಾನವಾಗಿ
ನಿತ್ಯವೂ ಸತತವಾದ ಅಭ್ಯಾಸದಿಂದ
ಆತ್ಮಾನುಭವ ದೃಢವಾಗುತ್ತಾ ಹೋಯಿತು.(ಪುಟ 58)
73)ಆಕೆಯು ಯಾವ ಬಯಕೆಯೂ ಇಲ್ಲದೆ,ಬೇಕು-ಬೇಡ ಎಂಬುದೂ ಇಲ್ಲದೆ ,ಭಯವೂ ಸಂಶಯವೂ ಇಲ್ಲದೆ,ಯಾವ ಕತ೯ವ್ಯ ಕಮ೯ವನ್ನಾದರೂ ಆನಂದದಿಂದ ಮಾಡುತ್ತಾ
ಯಾವಾಗಲೂ
ಅಂತಮು೯ಖಿಯಾದ ಮನಸ್ಸಿನಿಂದ
ಸ್ವರೂಪಾನಂದದಿಂದ ನೆಲೆನಿಂತವಳಾಗಿದ್ದಳು. ಹೀಗೆ ಅದ್ವಿತೀಯವಾದ ಶಾಂತಪದದಲ್ಲಿ
ಪೂಣ೯ ವಿಶ್ರಾಂತಿಯನ್ನು ಪಡೆದಿದರಿಂದ
ಚೂಡಾಲೆಯು ಶರತ್ಕಾಲದ
ಚಂದ್ರನಂತೆಯೂ
ಪ್ರಪುಲ್ಲಿತವಾದ ಪುಷ್ಪದಂತೆಯೂ
ಶೋಭಿಸುತ್ತಿದ್ದಳು.(ಪುಟ 5೯)
74)ಹೀಗೆ ಹೊಸದಾಗಿ ತಾರುಣ್ಯವನ್ನು ಪಡೆದವಳಂತೆ
ನಿತ್ಯನೂತನವಾಗಿ ಬೆಳೆಯುತ್ತಿರುವ
ಆಕೆಯ ಅಪೂವ೯ ಶೋಭೆಯನ್ನು ಕಂಡು
ಆಶ್ಚಯ೯ ಭರಿತನಾಗಿ "ಸುಂದರಿ,!ನೀನು ಅತ್ಯಂತ ಶ್ರೇಷ್ಠವಾದ ಇಷ್ಟಾಥ೯ವನ್ನು
ಪಡೆದವಳಂತೆಯೂ
ಅಮೃತಪಾನ ಮಾಡಿದವರಂತೆಯೂ
ಆನಂದ ಪೂಣ೯ಳಾಗಿ
ಕಾಣುತ್ತೀಯೆ.ಎಲೌ ಪ್ರಿಯೆ,ನೀನು ಪ್ರಪಂಚದ ಸಾರವನ್ನೂ ಹೀರಿ ಉಳಿದ ಮೂರು ಲೋಕಗಳ ಭೋಗೈಶ್ವೈಯ೯ಗಳನ್ನೂ
ತೃಣಕ್ಕಿಂತ ಕಡೆಯಾಗಿ ತಿರಸ್ಕಾರವನ್ನು
ಮಾಡಿದಂತೆ ಕಾಣುತ್ತೀಯೆ.ನಿನ್ನ ಚಿತ್ತವು ಅತಿಶಯ ಶಾಂತವೂ ಗಂಭೀರವೂ
ಸೌಮ್ಯವೂ ಸಮತಾಪ್ರಾಪ್ತವೂ
ಆಗಿ ತೋರುತ್ತಿದೆ.ಮಹಾಭಾಗೆ! ನೀನು ಹೊಸದಾಗಿ ತಾರುಣ್ಯವನ್ನು ಪಡೆದವಳಂತೆ
ಲಾವಣ್ಯಮಯಿಯಾಗಿ
ಶೋಭಿಸುತ್ತಿದ್ದೀಯೆ.ನೀನು ಅಮೃತಪಾನ ಮಾಡಿದ್ದೀಯೋ ಹೇಗೆ?
ಮೂರುಲೋಕಗಳ ಸಾಮ್ರಾಜ್ಞಿಯಾಗಿದ್ದೀಯೋ ಹೇಗೆ?ಅಥವಾ ನಿನಗೆ ಮಂತ್ರಯೋಗ,ರಾಜಯೋಗಾದಿಗಳ
ಸಿದ್ಧಿಯಾಗಿದೆಯೋ?ಅಲೌಕಿಕವೂ
ಅಪೂ೯ವೂ
ಆದ ಚಿಂತಾಮಣಿ
ಕಾಮಧೇನು ಇತ್ಯಾದಿಗಳ ಲಾಭವಾಗಿದೆಯೇ?ನಿನ್ನ ಈ ಅಪೂವ೯ವಾದ ಶೋಭೆಗೆ
ಏನು ಕಾರಣ?"ಎಂದು ಕೇಳಿದನು.
75)ಅದಕ್ಕೆ ಚೂಡಾಲೆಯು "ಮಂತ್ರ ರಸಾಯನಾದಿ
ಧಿಯನ್ನೂ ನಾನು ಪಡೆದಿಲ್ಲ.ಮೂಢಜನರಿಗೆ ತೋರುವ ನಾನೆಂಬ ಭಾವನೆಯನ್ನು ಬಿಟ್ಟು
ತತ್ವಬೋಧೆಯ ಯೋಗದಿಂದ
ನಾಮರೂಪ ರಹಿತವಾದ
ಬ್ರಹ್ಮವೇ ನಾನೆಂಬ ನಿಶ್ಚಯ ಜ್ಞಾನದಲ್ಲಿ ನಿಂತಿದ್ದೇನೆ.ನಾನು
ಸವ೯ತಾ ತಟಸ್ಥವಾದ
ಭೂಮಾನಂದ ಸ್ಥಿತಿಯನ್ನು ಪಡೆದಿರುವುದರಿಂದ
ಯಾವ ಭೋಗವೂ ಇಲ್ಲದೆ ಸಂತುಷ್ಟಳಾಗಿದ್ದೇನೆ.ನಾನು ದೇಹೇಂದ್ರಿಯಗಳಿಂದ ಎಲ್ಲರಂತೆ ಆಹಾರಾದಿ ವಿಹಾರಾದಿ ರೂಪದಿಂದ ಯಾವ ವ್ಯವಹಾರವನ್ನು ಮಾಡುತ್ತಿದ್ದರೂ ನನ್ನೊಳಗೇ ನಾನು ಸದಾ ಆತ್ಮಮಧ್ಯ
ದಲ್ಲಿಯೇ ಇರುತ್ತೇನೆ.ನಾವನು ದೇಹದಿಗಳಲ್ಲವೆಂದೂ
ಮೂರು ಲೋಕಗಳ ಪ್ರಭುವೆಂದೂ
ತಿಳಿದಿರುವೆನಾದ್ದರಿಂದ ತಾವು ಹೇಳುವಂತೆ ತ್ರಿಭುವನ ಸಾಮ್ರಾಜ್ಞಿಯಾಗಿ ಶೋಭಿಸುತ್ತೇನೆ.
ಇಂದ್ರಿಯಗಳಿಗೂ ಮನಸ್ಸಿಗೂ ತೋರುವ ಯಾವುದೂ ನಿಜವಲ್ಲವೆಂದೂ
ಈ ಸಮಸ್ತವನ್ನೂ ವ್ಯಾಪಿಸಿಕೊಂಡಿರುವ
ಸ್ವಪ್ರಕಾಶ ಚೈತನ್ಯವೊಂದೇ ನಿತ್ಯವಾದ ನಾನೆಂದೂ ತಿಳಿದಿದ್ದೇನೆ.ಇದರಿಂದ ನಾನು ಹೃದಯಾಕಾಶದಲ್ಲಿರುವ
ಚಿನ್ಮಾತ್ರಳಾಗಿ ನೆಲೆ ನಿಂತಿರುವುದರಿಂದ
ನಿತ್ಯೋದಿತಳಾಗಿ ಪ್ರಕಾಶಿಸುತ್ತೇನೆ" ಎಂದು ನುಡಿದಳು.(ಪುಟ 60)
76) ಆತ್ಮನಿಷ್ಠಳಾದ ಚೂಡಾಲೆಯ ಈ ಭಾಷಣದ ನಿಜಬಾದ ಆಶಯವು
ಅಜ್ಞನಾದ
ರಾಜನಿಗೆ ತಿಳಿಯಲಿಲ್ಲ.ಮನಸ್ಸಿನ ಮೇಲೆ ಅದರ ವಿರುದ್ಧ ಪರಿಣಾಮವೇ ಆಯಿತು.(ಪುಟ 60)
77) ಚೂಡಾಲೆಯು ನಿರಿಚ್ಛಳೂ ,ನಿತ್ಯತೃಪ್ತಳೂ ಆಗಿದ್ದರೂ ಆಕೆಗೆ ಒಮ್ಮೆ ಲೀಲೆಗಾಗಿ ಆಕಾಶಗಮನಾದಿ ಸಿದ್ಧಿಗಳನ್ನು ಪಡೆಯಬೇಕೆಂಬ
ಬಯಕೆ ಉಂಟಾಯಿತು.ಅದಕ್ಕಾಗಿ ಆಕೆಯು ಸವ೯ಭೋಗಗಳನ್ನು ತ್ಯಾಗಮಾಡಿ
ನಿಜ೯ನವಾದ ಅರಣ್ಯಕ್ಕೆ ಹೋಗಿ ದೀಘ೯ಕಾಲದವರೆಗೆ ಆಸನ-ಪ್ರಾಣಾಯಾಮದಿ
ಯೋಗವನ್ನು ಅಭ್ಯಾಸ ಮಾಡಿದಳು.ಆಕೆಗೆ ಅಣಿಮಾ ,ಮಹಿಮಾ,ಮೊದಲಾದ ಅದ್ಭುತ ಸಿದ್ಧಿಗಳು
ಪ್ರಾಪ್ತವಾದವು.ಆಕಾಶ ಸಂಚಾರ,ಜಲಸಂಚಾರ,-ಇವುಗಳೆಲ್ಲ ಆಕೆಗೆ ಸ್ವಾಭಾವಿಕವಾದವದು.ಚೂಡಾಲೆಯು
ಪಶಿ ಪಕ್ಷಿ ಕ್ರಿಮಿ ಕೀಟಾದಿಗಳೊಡನೆಯೂ ,ಭೂತಪ್ರೇತಪಿಶಾಚಿಗಳೊಡನೆಯೂ ,ನಾಗಲೋಕದವರೊಡನೆಯೂ,
ದೇವಾಸುರ,ಗಂಧವ೯,ವಿದ್ಯಾಧರಾ,ಅಪ್ಸರಾ ಮತ್ತು ಸಿದ್ಧಚಾರಣಾದಿಗಳೊಡನೆಯೂ ಸಂಭಾಷಣಾದಿ ವ್ಯವಹಾರಗಳನ್ನು ಮಾಡುತ್ತಿದ್ದಳು.ಆಕೆಯು ಹೀಗೆ ಸವ೯ಸಿದ್ಧಿಗಳನ್ನು ಪಡೆದಿದ್ದರೂ
ತನ್ನ ಪತಿಯ ವಿಷಯದಲ್ಲಿ
ವಿನಯದಿಂದ ನಡೆದುಕೊಳ್ಳುತ್ತಾ ಬಹುಬಗೆಯಿಂದ ತತ್ವಜ್ಞಾನವನ್ನು ಬೋಧೆಮಾಡುತ್ತಿದ್ದಳು.ಆದರೂ ಅವನಿಗೆ ಚಿತ್ತಶುದ್ಧಿಯಿಲಿಲ್ಲವಾದ್ದರಿಂದ
ಪ್ರಯೋಜನವಾಗಲಿಲ್ಲ.ತನ್ನ ವಲ್ಲಭನು
ಆತ್ಮ ವಿಶ್ರಾಂತಿಯನ್ನು ಪಡೆಯಲಿಲ್ಲವಾದ್ದರಿಂದ
ಅವನಿಗೆ ತನ್ನ ಯಾವ ಸಿದ್ಧಿಯ
ವೈಭವವನ್ನೂ
ಚೂಡಾಲೆಯು ತೋರಿಸದೆ ಸಾಮಾನ್ಯಳಂತೆಯೇ ನಡೆದುಕೊಳ್ಳುತ್ತಿದ್ದಳು.(ಪುಟ 61)
78)ಮಹಾಜ್ಞಾನಿಯೂ ಸಮಥ೯ಳೂ
ಆದ ಚೂಡಾಲೆಯ
ಸೌಜನ್ಯವೂ
ವಿನಯವೂ ಭಾರತದ ಮಹಿಳೆಯರಿಗೆ
ಪರಮಾದಶ೯ವಾಗಿವೆ.ಕೇವಲ ಭಾರತದ ಮಹಿಳೆಯರಿಗೇ ಏಕೆ ,ಪ್ರಪಂಚದಲ್ಲಿರುವ
ಯಾವದೇಶದ ಯವಕಾಲದ ಮಹಿಳೆಯರಿಗೂ
ಆದಶ೯ವಾಗಿದೆ.(ಪುಟ 61)
7೯)ಹಿಂದೆ ಹೇಳಿದಂತೆ ಮಹಾಯೋಗಿನಿಯಾದ
ಚೂಡಾಲೆಯು ಆದರಪೂಣ೯ಪ್ರಯತ್ನದಿಂದ ಕೂಡ ಶಿಖಿಧ್ವಜನು ಜಞನಿಯಾಗುವುದು
ಸಾಧ್ಯವಾಗಲಿಲ್ಲವೆಂದ ಮೇಲೆ ಸಮಾನ್ಯರ ಪ್ರಯತ್ನದ ಪಾಡೇನು?ಜ್ಞಾನಸಾಧನೆಗೆ ಗುರೂಪದೇಶ ಸಹಾಯಕ್ಕಿಂತಲೂ
ಶಿಷ್ಯನ ಅಣತಃಕರಣ ಪರಿಪಕವೇ ಅಥವಾ ಶಿಷ್ಯನ
ಅಥವ ಶಿಷ್ಯನ ಅಧಿಕರ ಸಂಪತ್ತೇ
ಹೆಚ್ಚು ಪ್ರಯೋಜನಕಾರಿಯೆಂಬ
ಸತ್ಯವು ಇದರಿಂದ
ಸ್ಪಷ್ಟವಾಗುತ್ತದೆ.ಏಕೆಂದರೆ
ಅಧಿಕಾರಿಯಲ್ಲದ ಶಿಷ್ಯನನ್ನು
ಬಲಾತ್ಕಾರದಿಂದ
ಜ್ಞಾನಿಯನ್ನಾಗಿ
ಮಾಡುವ ಸಾಮಥ್ಯ೯ವು ಗುರೂಪದೇಶದಲ್ಲಿ ಸಹ ಇಲ್ಲ.(ಪುಟ 61)
80)'ಪ್ರಜ್ಞೈವ ಕೇವಲಂ'ಶಿಷ್ಯನ ಶುದ್ಧವಾದ ಬುದ್ಧಿಯೇ ಜ್ಞಾನಕ್ಕೆ ಮುಖ್ಯ ಕಾರಣವಗಿದೆ.ಕೇವಲ ಶಾಸ್ತ್ರಜ್ಞಾನದಿಂದಾಗಲೀ ಕೇವಲ ಕಮಾ೯ನುಷ್ಠಾನದಿಂದಾಗಲೀ ಆತ್ಮಜ್ಞಾನವಾಗುವುದಿಲ್ಲ.ನಿಷ್ಕಾಮ ಕಮೋ೯ಪಾಸನೆಗಳ ಪುಣ್ಯದಿಂದ ಆತ್ಮವಿಚಾರವುಂಟಾದರೆ ಸಪ೯ದಹೆಜ್ಜೆಯನ್ನು ಸಪ೯ವೇ ಅರಿಯಬಲ್ಲಂತೆ
ಆತ್ಮ ನು ತನ್ನನ್ನು ತಾನೇ ಅರಿಯುತ್ತಾನೆ.ಆದರೆ ಗುರೂಪದೇಶವು ವ್ಯಥ೯ವಲ್ಲ.ಅದು ಜ್ಞಾನಕ್ಕೆ ಸಾಕ್ಷಾತ್ ಕಾರಣವಲ್ಲವಾದರೂ ಪರಂಪರೆಯಿಂದ ಕಾರಣವಾಗುತ್ತದೆ.ಅತಿ ಸೂಕ್ಮವಾದ ಅರುಂಧತೀ ನಕ್ಷತ್ರವು ಒಮ್ಮೆಗೇ ಕಾಣಲಾರದಾದ್ದರಿಂದ,ಅದರ ಸಮೀಪದಲ್ಲಿರುವ
ಒಂದು ದೊಡ್ಡ ನಕ್ಷತ್ರವನ್ನು ತೋರಿಸಿಅದರ ಸಹಾಯದಿಂದ ನಿಜವಾದ ಅರುಂಧತೀ ನಕ್ಷತ್ರವನ್ನು ಗುರುತು ಮಾಡಿಕೊಡುವಂತೆ ಶಿಷ್ಯನ ಮನಅಉ ಪ್ರತ್ಯಗಾತ್ಮನ ಕಡೆಗೆ ಹರಿಯುವಂತೆ
ಅಭಿರುಚಿ ಬೆಳೆಸಲು ಗುರೂಪದೇಶವು
ಸಹಾಯವಾಗುತ್ತದೆ.ಇದೇ ಗುರೂಪದೇಶದ ಪರಂಪರೆಯ ಕಾರಣ,ಹಸ್ತಾಮಲಕನಂಥ ಉತ್ತಮಾಧಿಕಾರಿಗೆ ಗುರೂಪದೇಶದ ಶ್ರವಣ ಮಾತ್ರದಿಂದಲೇ
ಜ್ಞಾನವಾಗಬಹುದಾದ್ದರಿಂದ
ಕಾರಣವಾಗಬಹುದು.ಅತಿ ವಿರಳವಾದ ಸಂದಭ೯ಗಳಲ್ಲಿ
ಗುರೂಪದೇಶವು
ಸಾಕ್ಷಾತ್ತಾಗಿಯೂ ಕಾರಣವಾಗಬಹುದು..ಆಗಲೂ ಶಿಷ್ಯನ ಅಧಿಕಾರವೇ ಮುಖ್ಯವಾಗಿರುತ್ತದೆ.(ಪುಟ 62)
81)"ಯಸ್ಯಪ್ರಸಾದಾನ್ ಮೂಢೋಪಿ ಸವ೯ಜ್ಞತ್ವಂ ಪ್ರಪದ್ಯತೇ"ಎಂಬಂತೆ ಸದ್ಗುರುವಿನ
ಪ್ರಜ್ಞಾ ಪ್ರಸಾದದ ಅನುಗ್ರಹದಿಂದ ಮೂಢನೂ ಸವ೯ಜ್ಞತ್ವವನ್ನು ಪಡೆಯುತ್ತಾನೆ.ಆದರೆ ಇದು ಅತ್ಯಂತ ವಿರಳ.ತೋಟಕಾಚಾಯ೯ರಂಥವರ ಉದಾಹರಣೆಯು
ಕೋಟಿಗೋ ಶತಕೋಟಿಗೋ
ಒಂದು ಇರಬಹುದು.(ಪುಟ 62)
82)ಸಾಮಾನ್ಯವಾಗಿ ಗುರೂಪದೇಶದಿಂದ
ಪರಂಪರೆಯ ದೂರದ
ಪ್ರಯೋಜನಕ್ಕೆ ವಸಿಷ್ಠರು ಒಂದು
ದೃಷ್ಟಾಂತವನ್ನು ಕೊಟ್ಟಿದ್ದಾರೆ.ಅತಿಕೃಪಣನಾದ ಒಬ್ಬ ವೈಶ್ಯನು ಒಮ್ಮೆ ಒಂದು ವಿಂಧ್ಯ ಪವ೯ತದ ಅರಣ್ಯದಲ್ಲಿ
ಹೋಗುವಾಗ ಅಕಸ್ಮಾತ್ ಕವಡೆಯೊಂದನ್ನು
ಕಳೆದುಕೊಂಡು
ಮೂರುದಿನಗಳವರೆಗೆ
ಅದನ್ನು ಬಿಡದೆ ಹುಡುಕಿದನು."ಈ ಒಂದು ಕವಡೆಯು ನನಗೆ ಸಿಕ್ಕರೆ ,ಇದರಿಂದ ವ್ಯಾಪಾರ ಮಾಡಿ
ನಾಲ್ಕು ಕವಡೆಗಳನ್ನು £ನು ಸಂಪಾದಿಸಬಹುದು.ಅದರಿಂದ ಎಂಟೂ ಹದಿನಾರೂ ನೂರೂ ಕೂಡ ಆಗಬಹುದು. "ಹೀಗೆಂದು ಅವನು ಮನೋರಾಜ್ಯದಲ್ಲೇ
ಗುಣಾಕಾರ ಹಾಕುತ್ತಾ
ಜನರ ಅಪಹಾಸ್ಯದ ಕಡೆಗೂ ಗಮನ ಕೊಡದೆ
ಮೂರು ದಿನಗಳು ಹಗಲೂ ರಾತ್ರಿಯೂ
ಹುಡುಕಿದ ಮೇಲೆ ಅವನಿಗೆ ಅತಿಶಯ ಕಾಂತಿಯುಕ್ತವಾದ
ಚಿಂತಾಮಣಿಯೇ ಲಭ್ಯವಾಯಿತು.ಅದರಿಂದ ಅವನು ಮಹದೈಶ್ವಯ೯ವಂತನಾಗಿ
ಶಾಂತ ಮನಸ್ಸಿನಿಂದ ಇದ್ದನು. ಇದರಂತೆ ವೈಶ್ಯನು ಬೇಜಾರುಪಟ್ಟುಕೊಳ್ಳದೆ ,ರಾತ್ರಿ ಹಗಲೂ
ಶ್ರದ್ಧೆಯಿಂದ
ಕವಡೆಯನ್ನು ಹುಡುಕಿದ್ದರಿಂದಲೇ
ಅಮೂಲ್ಯವಾದ
ಚಿಂತಾಮಣಿಯು
ದೊರಕಿದಂತೆ ಗುರೂಪದೇಶದಿಂದ
ಉಂಟಾಗುವ ಶಬ್ದಜ್ಞಾನದಿಂದ
ವಿಚಾರಮಾಡಿದರೆ ಆತ್ಮಜ್ಞಾನವು ಉಂಟಾಗುತ್ತದೆ.
ಗುರೂಪದೇಶವಿಲ್ಲವಾದರೆ ಸರಿಯಾದ ರೀತಿಯಲ್ಲಿ
ಆತ್ಮವಿಚಾರವನ್ನಾದರೂ
ಮಾಡುವುದು ಹೇಗೆ ಸಾಧ್ಯವಾದೀತು?
83) ಶಿಖಿಧ್ವಜನಿಗೆ ತತ್ವಜ್ಞಾನದಲ್ಲಿ ವಿಶ್ರಾಂತಿ ಇರಲಿಲ್ಲವಾದ್ದರಿಂದ ಶಾತಿಯಿಲ್ಲದಾಯಿತು.ಆದರೆ ಸಜ್ಜನ ಸಹವಾಸದಿಂದಲೂ
ಶಾಸ್ತ್ರಜ್ಞಾನದಿಂದಲೂ
ಅವನಿಗೆ ಜಗತ್ತು ನಿಸ್ಸಾರವಾಗಿಯೂ
ನಶ್ವರವಾಗಿಯೂ
ತೋರುತ್ತಿತ್ತು.ಆದ್ದರಿಂದ ಅವನಿಗೆ ರಾಜಭೋಗದಲ್ಲಿ ಅವನಿಗೆ ಆಸಕ್ತಿ ಉಂಟಾಗಲಿಲ್ಲ.ನಿಜವಾದ ತತ್ವಜ್ಞಾನದ
ಆನಂದವಾದರೂ ಅವನಿಗೆ ಲಭಿಸಲಿಲ್ಲ.ನಿಜವಾದ ತತ್ವಜ್ಞಾನದ ಆನಂದವಾದರೂ ಅವನಿಗೆ ಲಭಿಸಲಿಲ್ಲ.ಆದ್ದರಿಂದ ಬೇಟೆಗಾರನ ಬಾಣದಿಂದ ಗಾಯಗೊಂಡ
ಜಿಂಕೆಯಂತೆ ಅರಣ್ಯದಲ್ಲಿಯೂ ಗುಹೆಗಳಲ್ಲಿಯೂ ನದೀತೀರಗಳಲ್ಲಿಯೂ
ಅವನು ಏಕಾಂತವಾಸ ಮಾಡುತ್ತಾ
ಮನಸ್ಸನ್ನು ಶಾಂತವಾಗಿರಿಸುವುದಕ್ಕೆ
ಪುನಃಪುನಃ ಪ್ರಯತ್ನಮಾದಿದನು.ಅರಮನೆಯ ಮಹಾಭೋಗವೂ
ರಾಜ್ಯಲಕ್ಷ್ಮಿಯೂ
ಅವನಿಗೆ ತುಚ್ಛವಾಗಿ ಕಾಣತೊಡಗಿದವು.ಅದರಿಂದ ಅವನುಸುವಣ೯ವನ್ನು ಬಡವರಿಗೂ ,ಯೋಗ್ಯರಿಗೂ
ಯಥೇಚ್ಛವಾಗಿ ದಾನಮಾಡಿದನು.ಸಂಸಾರವೆಂಬ ವ್ಯಾಧಿಯ ಪರಿಹಾರಕ್ಕಾಗಿ ಸ್ವತಂತ್ರವಾಗಿ ಔಷಧವನ್ನು ಶೋಧಿಸಲು ತೊಡಗಿದನು.ಚಿಂತಾಪರವಶವಾದ ಅವನ ಚಿತ್ತಕ್ಕೆ ವೈಭವಪೂಣ೯ವಾದ
ರಾಜ್ಯವೂ
ವಿಷಪ್ರಾಯವಾಗಿತೋರಹತ್ತಿತು.ಹೀಗಿರುವಾಗ ಒಂದಾನೊಂದು ದಿನ ಏಕಾಂತದಲ್ಲಿ
ತನ್ನ ಸಮೀಪಕ್ಕೆ ಬಂದ ಚೂಡಾಲೆಗೆ ಶಿಖಿಧ್ವಜನು ಹೀಗೆ ಹೇಳಿದನು.
"ಪ್ರಿಯ್ ಇಷ್ಟುದಿನವೂ ನಾನು ಸಮಸ್ತ ರಾಜವೈಭವಗಳನ್ನೂ
ವಿಷಯಗಳನ್ನೂ ಭೋಗಿಸಿದ್ದೇನೆಈಗ ನನಗೆ ಅವು ಸಾಕಾಗಿವೆ.ನಾನು ವಿರಕ್ತನಾಗಿದ್ದೇನೆ.ನಿಜ೯ನವಾದ ಅರಣ್ಯದಲ್ಲಿ
ಏಕಾಂತವಾಸದಲ್ಲಿರುವ ನಿಶ್ಚಿಂತತೆಯೂ ಶಾಂತಿಯೂ ,ಸುಖವೂ ಇಂದ್ರಲೋಕದಲ್ಲಾಗಲೀ ,ಬ್ರಹ್ಮಲೋಕದಲ್ಲಾಗಲೀ
ಇರಲಾರದು.ಏಕೆಂದರೆ ಆ ಎಲ್ಲೆಡೆಯಲ್ಲಿಯೂ
ತಾಪತ್ರಯಗಳೂ ಚಿಂತಾವ್ಯಥೆಯೂ ಇದ್ದೇ ಇರುತ್ತವೆ.
ಆದ್ದರಿಂದ ನಾನು ಅರಣ್ಯಕ್ಕೆ ಹೋಗಿ ಏಕಾಂತದಲ್ಲಿ ತಪೋಮಯ ಜೀವನವನ್ನು
ನಡೆಸುತ್ತೇನೆ.ನೀನು ನನ್ನ ಶುಭಕರ ಇಚ್ಛೆಗೆ ಅಡ್ಡಿಬರಬಾಡ.ತನ್ನ ಪತಿಯ ಇಚ್ಛೆಗೆ
ಭಂಗವನ್ನು ತರುವುದನ್ನು ಕುಲಸ್ತ್ರೀಯು ಸ್ವಪ್ನದಲ್ಲಿ ಕೂಡ ಯೋಚಿಸಳು."ಎಂದನು.(ಪುಟ 64)
84)ಆದರೆ ಚೂಡಾಲೆಯು ಇದಕ್ಕೆ ಒಪ್ಪಲಿಲ್ಲ.ಮುಪ್ಪು ಬಂದಾಗ
ಇಬ್ಬರೂ ಕೂಡಿ
ವಾನಪ್ರಸ್ಥಕ್ಕೆ ಹೋಗಬಹುದೆಂದೂ ,ಆ ಕಾ¯ದಲ್ಲಿ ಪ್ರಜಾಪಾಲನೆಯನ್ನು ಬಿಟ್ಟು ವಾನಪ್ರಸ್ಥಕ್ಕೆ ಹೋಗುವುದು
ಕ್ಷತ್ರಿಯರಿಗೆ ಧಮ೯ವಲ್ಲವೆಂದು
ವಿನಯದಿಂದ ವಿಜ್ಞಾಪಿಸಿದಳು.(ಪುಟ 64)
85) ಅವನು ಆದಿನ ಸವ೯ಕತ೯ವ್ಯಗಳನ್ನೂ ಮಾಡಿ ಎಂದಿನಂತೆ ಸಾಯಂಸಂಧ್ಯಾ,ಭೋಜನ,ಕಥಾ ರವಣಾದಿಗಳನ್ನು ಮುಗಿಸಿ ರಾತ್ರಿ ಶಯ್ಯೆಯಲ್ಲಿ ಚೂಡಾಲೆಯೊಡನೆ ಮಲಗಿದನು. ಆದರೆ ರಾತ್ರಿ ಬಹಳಹೊತ್ತಿನವರೆಗೆ ನಿದ್ರೆಯೇ ಬರಲಿಲ್ಲ.ಮಧ್ಯರಾತ್ರಿಯಲ್ಲಿ ಸವ೯ಲೋಕವೂ
ನಿದ್ರಾವಶವಾಗಿರುವಾಗ ಚೂಡಾಲೆಯೂ ನಿದ್ರಾಸುಖದಲ್ಲಿ
ಮುಳುಗಿರುವುದನ್ನು ಅರಿತು ,ಮೆಲ್ಲಗೆ ಆಕೆಯನ್ನು ಹಾಸಿಗೆಯ ಮೇಲೆಯೇ
ಬಿಟ್ಟೆದ್ದು ಸದ್ದು ಮಾಡದಂತೆ
ಅರಮನೆಯಿಂದ ಹೊರಗೆ ಬಂದನು.ಪಹರೆಯಲ್ಲಿ ಎಚ್ಚರವಾಗಿದ್ದ
ಅನುಚರನೊಬ್ಬನು
ರಾಜನ ಅಂಗರಕ್ಷಣೆಗಾಗಿ
ಜೊತೆಗೆ ಬರತೊಡಗಲು,ತಾನು ನಗರದಲ್ಲಿ ಗೂಢಚಯೆ೯ಗಾಗಿ
ಹೋಗುವುದಾಗಿ ಸೂಚಿಸಿ ,ಅವನನ್ನು ತಡೆದು ಲಿಲ್ಲಿಸಿ
ನಗರದಿಂದ ಹೊರಕ್ಕೆ ಹೋಗಿ
ಅವನನ್ನು ತಡೆದು ನಿಲ್ಲಿಸಿ ನಗರದಿಂದ ಹೊರಕ್ಕೆ ಹೋಗಿ ತಿರುಗಿನಿಂತು "ಎಲೌ ರಾಜ್ಯಲಕ್ಷ್ಮಿ! ನಿನಗೆ ನಮಸ್ಕಾರ"ಎಂದು ನಮಸ್ಕರಿಸಿ
ರಾಜಧಾನಿಯನ್ನು ಬಿಟ್ಟು
ಬಹುದೂರ ಪ್ರಯಾಣ ಮಾಡಿ ,ಒಂದು ಮಹಾರಣ್ಯವನ್ನು ಪ್ರವೇಶಿಸಿದನು.ಅವನು ಸೂಯ೯ದೇವನಂತೆಯೇ
ಹಗಲೆಲ್ಲಾ ದಾರಿಯನ್ನು ನಡೆದು ,ರಾತ್ರಿಯಾಗಲು
ಒಂದು ಸುಂದರ ಸರೋವರವು ಸಿಕ್ಕಲು ,ಅದರಲ್ಲಿ ಸ್ನಾನಸಂಧ್ಯಾಫಲಾಹಾರಾದಿಗಳನ್ನು
ತೀರಿಸಿಕೊಂಡು ,ಅವನು ಮರುದಿನ ಪುನಃ ನದಿಯನ್ನು ದಾಟಿಹನ್ನೆರಡು ದಿವಸಗಳು ಒಂದೇಸಮನೆ ಹೀಗೆ
ಪ್ರವಾಸ ಮಾಡಿ
ಮಂದರ ಪವ೯ತದ ಸಮೀಪದಲ್ಲಿ ಸುಂದರವಾದ ಒಂದು ಅರಣ್ಯವನ್ನು ಸೇರಿದನು.(ಪುಟ 65)
86) ಅಲ್ಲಿ ಅನೇಕ ಜಲಝರಿಗಳೂ
ಫಲವೃಕ್ಷಗಳೂ
ತುಂಬಿದ್ದವಲ್ಲದೆ ,ಯಾರೋ ಮಹಾತ್ಮರು
ಹಿಂದೆ ಆಶ್ರಮಗಳನ್ನು ಕಟ್ಟಿಕೊಂಡಂತೆ ತೋರುತ್ತದೆ. ಅಲ್ಲಿ ಕ್ರೂರಪ್ರಾಣಿಗಳಾವುವೂ ಇರಲಿಲ್ಲಲ್ಲಿ
ಸಮೃದ್ಧವಾಗಿದ್ದ
ಫಲವೃಕ್ಷಗಳ
ಆಶ್ರಯದಿಂದಲೇ
ತಪಸ್ವಿಗಳು
ತಮ್ಮ ಜೀವನವನ್ನು ಸುಲಭವಾಗಿ
ನಡೆಸಬಹುದಾಗಿತ್ತು.ಆದ್ದರಿಂದ ಶುದ್ಧವೂ ಸಮವೂ ಜಲ-ಫಲ ಸೌಕಯ೯ದಿಂದ
ಕೂಡಿರುರೂ ತೃಣಯುಕ್ತವೂ ಆದ ಒಂದು ಸ್ಥಳದಲ್ಲಿ ಶಿಖಿಧ್ವಜನೇ ಒಂದು ಪಣ೯ಕುಟೀರವನ್ನು ಕಟ್ಟಿಕೊಂಡನು.
ಅಲ್ಲಿ ಬಹಳಕಾಲದಿಂದ ಆಶ್ರಮವಾಸಿಗಳು ಬಿಟ್ಟುಹೋಗಿದ್ದ
ಬಿದಿರ್ನ ದಂಡ,ಫಲಾಹಾರ ಪಾತ್ರೆ,ಅಘ್ಯ೯ಪಾತ್ರೆ,ಪುಷ್ಪಪಾತ್ರೆ,,ಜಪಮಾಲೆ.ಕಮಂಡಲು,ಶೀತನಿವಾರಣಾಥ೯ವಾದ ವಸ್ತ್ರ,ಕೃಷ್ಣಾಜಿನ,ಆಸನ,ಇವೇ ಮೊದಲಾದ
ತಾಪಸಕಮ೯ಕ್ಕೆ
ಅವಶ್ಯವಾದ ಪದಾಥ೯ಗಳನ್ನು
ಸಂಗ್ರಹ ಮಾಡಿಕೊಂಡು ತಪಸ್ಸು ಮಾಡುವುದಕ್ಕೆ ಪ್ರಾರಂಭಿಸಿದನು.(ಪುಟ 66)
87) ಅವನು ಬೆಳಗಿನ ಜಾವದ ಮುಂಚೆ ಎದ್ದು ಶೌಚ,ಸ್ನಾನ,ಸಂಧ್ಯಾ, ಜಪಗಳನ್ನು ಮಾಡುತ್ತಿದ್ದನು.ಅನಂತರ ಎರಡನೇ ಪ್ರಹರದಲ್ಲಿ ಅವನು ಪುಷ್ಪಸಂಗ್ರಹ ಮಾಡಿತಂದು ,ಸ್ನಾನ ದೇವ ಪೂಜೆಯನ್ನು ಮಾಡುತ್ತಿದ್ದನು.ಮೂರನೆಯ ಪ್ರಹರದಲ್ಲಿ
ವನದಿಂದ ಗೆಡ್ಡೆ ಗೆಣಸುಗಳನ್ನು ತಂದು ಆಹಾರ ಮಾಡುತ್ತಿದ್ದನು.ಅನಂತರ ರಾತ್ರಿಯಲ್ಲಿ ಬಹಳ ಹೊತ್ತು
ಅವನು ಜಪಮಾಡುತ್ತಿದ್ದನು.ಹೀಗೆ ಮಾಳವೇಶ್ವರನಾದ ಶಿಖಿಧ್ವಜನು
ತಾನು ಹಿಂದೆ ಅನುಭವಿಸಿದ್ದ ಯಾವ ರಾಜಭೋಗವನ್ನೂ
ಸ್ಮರಣೆಗೆ ತಂದುಕೊಳ್ಳದೆ,ಅನೇಕ ದಿವಸಗಳು ಆನಂದದಿಂದ
ತಪಸ್ಸನ್ನು ಮಾಡಿಕೊಂಡಿದ್ದನು.(ಪುಟ 66)
88)ಭತೃ೯ಹರಿ ಮಹಾಕವಿಯು ಈರೀತಿಹೇಳಿದ್ದಾನೆ:
ಶಿವನಲ್ಲಿ ಭಕ್ತಿಯೂ
ಮನಸ್ಸಿನಲ್ಲಿ ಜನನ ಮರಣಗಳ
ವಿಷಯಕ್ಕೆ ತೀವ್ರವಾದ ಭಯವೂ
ಬಂದು ಬಾಂಧವರಲ್ಲಿ
ಸಿಕ್ಕಿಸುವ ಸ್ನೇಹವಿಲ್ಲದಿರುವಿಕೆಯೂ ,ಕಾಮವಿಕಾರ ರಾಹಿತ್ಯವೂ,ಪ್ರಾಪಂಚಿಕಜನರ
ಸಂಸಗ೯ ದೋಷವಿಲ್ಲದ
ನಿಜ೯ನವಾದ ಅರಣ್ಯದಲ್ಲಿ
ತಪಸ್ಸು ಮಾಡಿಕೊಂಡಿರುವ
ವೈರಾಗ್ಯವೂ ದೃಢವಾಗಿದ್ದರೆ,ಇದಕ್ಕಿಂತಲೂ ಹೆಚ್ಚಿನ
ಪರಮಾಥ೯ವು ಯಾವುದಿದೆ?ಇಷ್ಟೂ ಸಾಧನಗಳು ಆ
ಶಿವನಲ್ಲಿದ್ದವು.(ಪುಟ 66)
8೯)ಇತ್ತಕಡೆ,ಮಾಳವೇಶ್ವರನ
ಅರಮನೆಯಲ್ಲಿ
ಶಿಖಿಧ್ವಜನು
ಚೂಡಾಲೆಯನ್ನೂ ಸಮಸ್ತ ರಾಜ್ಯವನ್ನೂ ಬಿಟ್ಟು
ಹೊಟಮೇಲೆ ಚೂಡಾಲೆಯ ಸ್ಥಿತಿಯೇನೆಂಬುದನ್ನು ನೋಡೋಣ.ಮಹಾರಾಜನು ಹೊರಟು ಹೋಗಿರಲು ಚೂಡಾಲೆಯು ಮಧ್ಯರಾತ್ರಿಯಲ್ಲಿ
ಏಕಾಏಕಿ ಭಯಭೀತಳಾಗಿ ಎದ್ದು ನೋಡಲಾಗಿ
ಪತಿಯು ಮಲಗಿದ್ದ ಹಾಸಿಗೆಯು ಬರಿದಾಗಿದ್ದಿತು.ಅದನ್ನು ನೋಡಿ ಆಕೆಯ ಮನಸ್ಸೇ ಬರಿದಾದಂತೆ ಆಯಿತು.ಆ ಸಾಧವಿಯು ಕ್ಷಣಕಾಲ ಖಿನ್ನಳೂ ಉದ್ವಿಗ್ನಳೂ
ಆದಳು.ಆಕೆಯ ಹೃದಯವೇ ಹರಿದು ಕಿಟ್ಟು ಹೋದಂತೆನಿಸಿತು.(ಪುಟ 67)
೯0)ಆ ಸಾಧ್ವಿಯು ತನ್ನೊಳಗೇ ಹೀಗೆವಿಚಾರಮಾಡಿ ಪತಿಯನ್ನು ಜೊತೆಗೂಡಲು
ತನ್ನ ಸಿದ್ಧಿಯ ಮಹಿಮೆಯಿಂದ
ಸೂಕ್ಷ್ಮರೂಪವನ್ನು
ಪಡೆದು ಗವಾಕ್ಷಿಯ ದ್ವಾರದಿಂದ ಹೊರಹೊರಟು
ಆಕಾಶದಲ್ಲಿ ತೇಲಿಹೋದಳು.ಆ ಯೋಗಿನಿಯು ಆಕಾಶಮಾಗ೯ದಲ್ಲಿ ಚಲಿಸುತ್ತ ಸ್ವಲ್ಪ ಹೊತ್ತಿನಲ್ಲಿ ,ಒಂದು ಕೈಥಿಲ್ಲಿ ಕತ್ತಿಯನ್ನು ಹಿಡಿದು
ಉನ್ಮತ್ತªನಂತೆ ಹೋಗುತ್ತಿದ್ದ
ತನ್ನ ದೇವನನ್ನು ಕಂಡಳು.ಆಗ ಆಕೆ ಆಕಾಶ
ದಲ್ಲಿದ್ದೇ ತನ್ನ ಪತಿಯ ಭವಿಷ್ಯವೇನಿರಬಹುದೆಂದು ಚಿಂತಿಸಿದಳು.ಅವನು ಮುಂದೆ ಯಾವ ಸ್ಥಳದಲ್ಲಿ ಯಾವ ಪ್ರಕಾಎದಿಂದ
ಯಾವ ಯಾವ ಕಮ೯ವನ್ನು
ಎಷ್ಟೆಷ್ಟು ಮಾಡಿದ ಅನಂತರ ಎಷ್ಟು ಕಾಲದ ಮೇಲೆ
ಶಾಂತಿvಯು ಲಭಿಸುವುದು
ಸಾಧ್ಯವೇ?-ಎನ್ನುವುದನ್ನು ಆಕೆ ನಿರೀಕ್ಷಿಸಿದಳು.ಆಗ ಆಕೆ ತನ್ನ ಸಿದ್ಧಿಸಾಮಥ್ಯ೯ದಿಂದ
ಭತ೯ನ ನಿಶ್ಚಿತವಾದ
ಭವಿತವ್ಯವು ಹೇಗಿದೆಯೋ
ಹಾಗೆ
ಮನಗಂಡಳು ಆ ನಿಯತಿಗೆ ಅನುಸಾರವಾಗಿಯೇ ತಾನೂ ನಡೆದುಕೊಳ್ಳಬೇಕೆಂಬ ಆ ವಿವೇಕಿನಿಯು ನಿಚಯಿಸಿ
ಮನಸ್ಸನ್ನು ಸಮಾಧಾನ ಮಾಡಿಕೊಂಡು
ಅಲ್ಲಿಂದಲೇ ಹಿಂದಿರುಗಿದಳು.೯ಪುಟ 6೯)
೯6)
ಅನಂತರ ನಾರದ ಮಹಷಿ೯ಗಳು
ತಮ್ಮ ಮನೋರೂಪವಾದ ಮದ್ದಾನೆಯನ್ನು
ಶುದ್ಧ ಬುದ್ಧಿರೂಪದ ಉಕ್ಕ್ನ ಮಣಿಯೆಂಬ
ವಿವೇಕವೆಂಬ ಕಂಬಕ್ಕೆ ಕಟ್ಟಿಹಾಕಿ ,ತನ್ನ ಸ್ಥಾನದಿಂದ ಜಾರಿದ ಚಂದ್ರ ದ್ರವದಂತಿರುವ
ಪವಿತ್ರವಾದ ವೀಯ೯ವನ್ನು
ಒಂದು ಕುಂಭದಲ್ಲಿ ಸ್ಥಾಪನೆ ಮಾಡಿದರು. ಆ ವೀಯಯ೯ವು
ಶಂಭುವಿನ ವೀಯ೯ವಾದ ಪಾದರಸವನ್ನೂ, ಬೆಳ್ಳಿಯನ್ನೂ ಬಂಗಾರವನ್ನೂ ಹೋಲುವಂತಿತ್ತು.ನಾರದರು ತಮ್ಮ ಸಂಕಲ್ಪದಿಂದ ಕುಂಭವನ್ನು ಹಾಲಿನಿಂದ ತುಂಬಿಟ್ಟರು. ಆ ಹಾಲು ಅಮೃತದಂತೆ ಆ ವೀಯ೯ವನ್ನು
ವೃದ್ಧಿಮಾಡತೊzಡಗಿತು.ಒಂದು ತಿಂಗಳೊಳಗೇ ಅದು
ಪೂಣ೯ಚಂದ್ರನಂತೆ ಬೆಳೆದು
ಪೂಣಿ೯ಮಾ ಚಂದ್ರ ಕಾಂತಿಯಿಂದ ಕೂಡಿದ ಸುಂದರ ಕುಮಾರನಗಿ ಜನನವಾಯಿತು.
ನಾರದ ಮುನಿಯ ಶುಭ ಸಂಕಲ್ಪದಿಂದ ಸ್ವಲ್ಪದಿನಗಳಲ್ಲೇ ಆಕುಮಾರನು ,ಶುಕ್ಲಪಕ್ಷದ ಚಂದ್ರನಂತೆ ಬೆಳೆದು ದೊಡ್ಡವನಾದನು.ನಾರದ ಮಹಷಿ೯ಯು ಆಬಾಲಕನ್ನು ತನ್ನ ಪ್ರತಿಬಿಂಬದಂತೆಯೆ ಮಾಡಿದನು.(ಪುಟ75)
೯7)ಅನಂತರ ಒಮ್ಮೆ ಆಮುನಿವಯ೯ನು
ತನ್ನ ಪುತ್ರರನ್ನು ಬ್ರಹ್ಮಲೋಕಕ್ಕೆ ಕರೆದುಕೊಂಡು ಹೋದನು.ನಾರದನು ತನ್ನ ತಂದೆಯಾದ
ಬ್ರಹ್ಮನಿಗೆ ನಮಸ್ಕಾರ ಮಾಡುತ್ತಿರುವಾಗ ,ಅವನ ಪುತ್ರನೂ ಕೂಡ
ತನ್ನ ಪಿತಾಮಹನಾದ ಬ್ರಹ್ಮನಿಗೆ ನಮಸ್ಕಾರ ಮಾಡಿದನು,ಆಗ ಬ್ರಹ್ಮದೇವನು
ತನ್ನ ಮೊಮ್ಮಗನ ಗ್ರಹಣ-ಧಾರಣ-ಪಟುತ್ವ
ಮೊದಲಾದವು ಎಷ್ಟಿದೆಯೆಂದು ಪರೀಕ್ಷೆ ಮಾಡಿ ಅವನು ವೇದಾದಿಸವ೯ವಿದ್ಯೆಗಳ ಭಂಡಾರವೆಂಬುದನ್ನು ತಿಳಿದು
ಪ್ರೇಮದಿಂದ ಅವನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು,ಕೇವಲ ಆಶೀವಾ೯ದದಿಂದಲೇ ಸಕಲವಿದ್ಯಾ ಪಾರಂಗತನನ್ನಾಗಿಯೂ ,ಸವ೯ಜ್ಞನನ್ನಾಗಿಯೂ ಮಾಡಿದನು.ಬ್ರಹ್ಮದೇವನು ತನ್ನ ಪ್ರೀತಿಯ
ಮೊಮ್ಮಗನನ್ನು
ಮಮತೆಯಿಂದ
ಕುಂಭನೆಂದು ಕರೆದವನು.(ಪುಟ 75)
೯8)ಎಲೈ ಸಾಧುವೇ ಆಕುಂಭನೇ ನಾನು!ನಾನು ನಾರದರ ಪುಣ್ಯ ಕುಂಭದೊಳಗಿಂದ ಉದಯಿಸಿರುವ
ಪುತ್ರನಾಗಿದ್ದೇನೆ.ನಾನು ನನ್ನ ತಂದೆಯೊಡನೆ ಬ್ರಹ್ಮಲೋಕದಲ್ಲಿ ವಾಸಮಾಡುತ್ತಿದ್ದೇನೆ.ಮೂತಿ೯ವಂತವಾದ
ನಾಲ್ಕು ವೇದಗಳೇ
ನಮ್ಮೊಡನೆ ಆಟವಾಡುವ ಬಾಲಮಿತ್ರರು.ಸರಸ್ವತಿಯೇ ನನ್ನ ತಾಯಿ.¸ಸರಸ್ವತಿಯೇ ನನ್ನ ತಾಯಿ. ಬ್ರಹ್ಮಲೋಕವೇ ನನ್ನ ಮನೆ.ತ್ರಿಲೋಕಗಳಲ್ಲಿ ಎಲ್ಲಿಯಾದರೂ ಸ್ವೇಚ್ಛೆಯಿಂದ ವಿಹಾರ ಮಾಡುವುದು ನನ್ನ ಸಹಜ ಲೀಲೆಯಾಗಿದೆ.ಆದರೆ ನನಗೆ ಯಾವ ಕತ೯ವ್ಯವೂ ಇಲ್ಲ.ನಾನು ಭೂಮಿಯ ಮೇಲೆ ಸಂಚಾರ ಮಾಡುತ್ತಿದ್ದರೂ ಸಹ ನನ್ನ ಪಾದಗಳು ಭೂಮಿಯನ್ನು ಸೋಕುವುದಿಲ್ಲ.ನನ್ನಮೈಯಲ್ಲಿ ಧೂಳು ಮುಸುವುದಿಲ್ಲ.ನನ್ನ ಶರೀರವು ಕೊಳೆಯೇ ಆಗುವುದಿಲ್ಲ.ಈ ದಿನ ಆಕಾಶ ಮಾಗ೯ದಲ್ಲಿ ಹೋಗುತ್ತಿರುವಾಗ ಕೆಳಗೆ ನಿನ್ನನ್ನು ನೋಡಿ ಬಂದೆನು.ರಾಜನ ಸಹ್ಹನರು ಏವನೇನು ಕೇಳಿದರೂ ಸಜ್ಜನರು (ಸಂತರು) ನಿರಭಿಮಾನದಿಂದ ಅದೆಲ್ಲವನ್ನೂ
ಹೇಳುತ್ತಾರೆ.ಆದ್ದರಿಂದ ನನ್ನ ವೃತ್ತಾಂತವನ್ನೂ ನಿನಗೆ ಹೇಳಿದ್ದೇನೆ.ಆದರೆ ನಿನಗೆ ಇನ್ನೇನಾದರೂ ತಿಳಿಯಬೇಕೆಂಬ ಇಷ್ಟವಿದ್ದರೆ
ವಿಚಾರಮಾಡಬಹುದು " ಎಂದಳು.(ಪುಟ 76)
೯೯)
ಯಾರಿಗಾದರೂ ಇಲ್ಲಿ
ಒಂದು ಸಂದೇಹವು ಬರಬಹುದು.ಚೂಡಾಲೆಯಂಥ ಮಹಾಮಹಿಮಳು
ದೇವಸಮಾನವಾದಂಥ ತನ್ನ ಪತಿಗೆ ಇಂಥಾ ಸುಳ್ಳುಕಥೆಯನ್ನು
ಕಲ್ಪಿಸಿ ಹೇಳಬಹುದೆ?ಅಸತ್ಯ ಭಾಷಣಕ್ಕೆ ಸಮಾನವಾದ ಪಾಪವಿಲ್ಲವೆಂದೂ ಸತ್ಯಭಾಷಣಕ್ಕೆ ಸಮಾನವಾದ
ಪುಣ್ಯ ಇಲ್ಲವೆಂದೂ ವೇದಾದಿ ಸಕಲ ಶಾಸ್ತ್ರಗಳೂ
ಸಾರುತ್ತಿರುವಾಗ
ಸಾಧ್ವಿಯೂ ಧಮ೯ಜ್ಞಳೂ
ರಾಜಕನ್ಯೆಯೂ ಆದ ಚೂಡಾಲೆಯು
ಅಸತ್ಯವನ್ನು ಏಕೆ ನುಡಿದಳು?ಈ ಶಂಕೆಯು ಈ ಸಂದಭ೯ದಲ್ಲಿ ಬರುವ ಸಂಭವವಿದೆ.ಆದರೆ ಇದಕ್ಕೆ ಕಾರಣವಿಲ್ಲ.ಏಕೆಂದರೆ ಸತ್ಯವು ಯಾವುದು ಅಸತ್ಯವು ಯಾವುದು?ಎನ್ನುವುದನ್ನು ಅವುಗಳಿಂದಾಗುವ
ಪರಿಣಾಮದಿಂದ
ನಿಣ೯ಯಿಸಬೇಕು.ಅವುದರ ಪರಿಣಾಮವು
ಶುಭವಾಗುವುದೋ ಅದು ವ್ಯವಹಾರ ದೃಷ್ಟಿಯಿಂದ ಅಸತ್ಯವಾದರೂ ಧಮ೯ದೃಷ್ಟಿಯಿಂದ
ಅಸತ್ಯವೇ ಸರಿ.ಏಕೆಂದರೆ ಭಗವಾನ್ ಶ್ರೀಕೃಷ್ಣನೇ
ಮಹಾಭಾರತದಲ್ಲಿ ಅಜು೯ನನಿಗೆ ಹೀಗೆ ಹೇಳಿದ್ದಾನೆ.(ಪುಟ 76)
100) ಸತ್ಯಮೇವಹಿ ವಕ್ತವ್ಯಂ ತತ್ ಸತ್ಯಮಿತಿ ಧಾರಣಾ.|
ಯತ್ರಾನೃತಂ ಭವೇತ್ ಸತ್ಯಂ ಸತ್ಯಂಚಾಪ್ಯನೃತಂ ಭವೇತ್|
ಸತ್ಯವನ್ನೇ ಹೇಳಬೇಕೆಂಬುದು ಧಮ೯ವೇನೋ ನಿಜ.ಆದರೆ ಅನೃತವನ್ನು ಹೇಳುವುದೂ ಧಮ೯ವಾಗುತ್ತದೆ.ಯಾವ ಸಂದಭ೯ದಲ್ಲಿ ಸುಳ್ಳನ್ನು ಹೇಳಿದರೆ ಸತ್ಯವನ್ನು ಹೇಳಿದ್ದರಿಂದಾಗು ಹಿತಪರಿಣಾಮವುಂಟಾಗುವುದೋ
ಮತ್ತೆ ಯಾವಸಂದಭ೯ದಲ್ಲಿ ಸತ್ಯವನ್ನು ಹೇಳುವುದರಿಂದಲೇ ಸುಳ್ಳನ್ನು ಹೇಳಿದ್ದರಿಂದಾಗುವ ಅನಿಷ್ಟ ಪರಿಣಾಮವುಂಟಾಗುವುದೋ ಆ ಸೂಕ್ಷ್ಮವನ್ನು ತಿಳಿದು ನಡೆಯಬೇಕು.ಏಕೆಂದರೆ
'ಯದ್ಭೂತ ಹಿತಮತ್ಯಂತಂ| ತತ್ ಸತ್ಯಮಿತಿ ಧಾರಣಾ'
ಪದರದಾಣಿಗಳಿಗೆ
ಯಾವುದು ಅತ್ಯಂತ ಹಿತಕರವೋ ಅದೇ ಸತ್ಯವೆಂಬ
ಧಮ೯ವು
ಎಂದು ಶ್ರೀಕೃಷ್ಣನು
ಹೇಳಿದ್ದಾನೆ. (ಪುಟ 76)
101)ರಾಜನಿಗೆ ಪರಮಹಿತವಾಗ ಬೇಕೆಂಬುದೇ
ಆಕೆಯ ಮುಖ್ಯ ಉದ್ದೇಶವಾಗಿತ್ತು.ಆದ್ದರಿಂದ ಆಕೆಗೆ
ಅಸತ್ಯ ಭಾಷಣದ ದೋಷವು ಸ್ವಲ್ಪವೂ ಅಂಟುವ ಸಂಭವವಿಲ್ಲ.(ಪುಟ77)
102)ಈ ರೀತಿ ಚೂಡಾಲೆಯ ಕಲ್ಪಿತವಾದ ಆತ್ಮಚರಿತ್ರೆಯು
ಶಿಖಿಧ್ವಜನಿಗೆ ಪರಮ ಸತ್ಯವಾಗಿ ತೋರಿ
ವಿಶ್ವಾಸವನ್ನು ಹುಟ್ಟಿಸಿ
ಉದ್ದಿಷ್ಟವಾದ ಪರಿಣಾಮವನ್ನೇ
ಉಂಟು ಮಾಡಿತು.ಅವನು ಬಹಳ ಸಂತೋಷದಿಂದ ಹೇಳಿದನು."ದೇವ ಪುತ್ರನೆ, ನನ್ನ ಮಹಾ ಪೂಂiÀವ೯ಪುಣ್ಯದ
ಪ್ರಭಾವದಿಂದಲೇ ತಾವು ಇಲ್ಲಿಗೆ ದಯಮಾಡಿಸಿದ್ದೀರಿ.ನಾನು ಇಂದು ಧನ್ಯ ಪುರುಷರಲ್ಲೆಲ್ಲ ಶ್ರೇಷ್ಠನಾಗಿದ್ದೇನೆ.ಅಮೃತ ಸಮಾನವಾದ ಮಧುರ ಭಾಷಣಮಾಡತಕ್ಕಂಥ ತಮ್ಮ ಸಮಾಗಮವಾಯಿತು.ಅನೇಕ ಚಿಂತೆಯವನ್ನೂ ದುಃಖವನ್ನೂ ಹೊತ್ತು ತರತಕ್ಕ
ರಾಜ್ಯಲಾಭಕ್ಕಿಂತಲೂ
ಪರಮಾನಂದವನ್ನೇ ತರುವ
ಸಾಧು ಸಮಾಗಮವು
ಅನಂತ ಗುಣದಿಂದ ಮೇಲಾದುದು.(ಪುಟ 77)
103)ರಾಜನ ಮಾಯನ್ನು ತಡೆದು
ಮುನಿಪುತ್ರ ರೂಪಿಣಿಯಾದ
ಚೂಡಾಲೆಯು
"ರಾಜಾ !ಈ ಹೊಗಳಿಕೆಯು ಸಾಕು .ಎಲೈ ಸಾಧುವೆ ಎಲೈ ಸಾಧುವೆ ! ನೀನು ಯಾರು? ಈ ವನವಾಸದಲ್ಲಿ ಏನು ಮಾಡುತ್ತಿದ್ದೀಯೆ?ನಿನ್ನ ಉದ್ದೇಶವೇನು?ಇದನ್ನು ಮುಚ್ಚಿಡದೆ
ನನಗೆ ನಿಜವಾಗಿ ಹೇಳು"ಎಂದಳು.ಅದಕ್ಕೆ ರಾಜನು "ದೇವಪುತ್ರ! ನೀನು ಸವ೯ಲೋಕಗಳ ವೃತ್ತಾಂತವನ್ನೂ
ತಿಳಿದ ಸವ೯ಜ್ಞನೇ ಆಗಿದ್ದೀಯೆ.ನೀನು ತಿಳಿದಿರುವುದಕ್ಕಿಂತಲೂ ಹೆಚ್ಚಿಗೆ ಏನು ಹೇಳಲಿ? ಆದರೂ ನೀನು
ಕೇಳುತ್ತಿರುವುದರಿಂದ ಸಂಕ್ಷೇಪವಾಗಿ ಹೇಳುತ್ತೇನೆ.(ಪುಟ 77)
104)ನಾನು ಶಿಖಿಧ್ವಜನೇಮಬ ರಾಜನಿದ್ದೇನೆ. ಪುನಃ ಪುನಃ
ತಪೊದೇ ಬಾಧಿಸುತ್ತಿರ್ವ ಜನನ-ಮರಣ,ಸುಖ- ದುಃಖ, ಇವೇ ಮೊದಲಾದ ದ್ವಂದ್ವಗಳಿಂದ ಸಂತಪ್ತನಾಗಿದ್ದೆನು. ತಪಸ್ಸಿನಿಂದ ಅದನ್ನು ಕಳೆದುಕೊಳ್ಳುವುದಕ್ಕಾಗಿ ಅರಣ್ಯಕ್ಕೆ ಬಂದೆನು. ಇಲ್ಲಿ ಏಕಾಂತವಾಸದಲ್ಲಿ ಶಾಂತಿಯು ಮೂಡಬಹುದೆಂದಿದ್ದೆ. ಆದರೆ ನನ್ನ ಪ್ರಯತ್ನವು ಫಲಶೂನ್ಯವಾಗಿದೆ.ಶಾಂತಿಯೂ ವಿಶ್ರಾಂತಿಯೂ ಇಲ್ಲದ ಶ್ರಮಮಾತ್ರವಾಗಿದೆ. ತಪಸ್ಸನ್ನೇನೋ ನಿಯಮಬದ್ಧವಾಗಿಯೂ ನಿಷ್ಠೆಯಿಂದಲೂ
ಎಡೆಬಿಡದೆ
ಸತತವಾಗಿ ನಡೆಸುತ್ತಿದ್ದೇನೆ. ಆದರೂ ಹುಳು ಹತ್ತಿರುವ ಗಿಡದಂತೆ
ಒಣಗುತ್ತಿದ್ದೇನೆ. ನನಗೆ ಸುಖವೇ ತೋರುತ್ತಿಲ್ಲ. ಅದರ ವಿರುದ್ದವಾಗಿ ದುಃಖವೇ ಆಗಿತ್ತಿದೆ. ನನಗೆ ಅಮೃತವೂ ವಿಷದಂತೆ ಆಗಿದೆ.(ಪಗುಟ 77)
105)ರಾಜನೆ !ನಾನು ಪೂವ೯ದಲ್ಲಿ ಒಮ್ಮೆ ಪಿತಾಮಹನಾದ ಬ್ರಹ್ಮನನ್ನು ಕುರಿತು ಪ್ರಭೋ,ಕ್ರಿಯೆ ಮತ್ತು ಜ್ಞಾನ ಇವುಗಳಲ್ಲಿ ಯಾವುದು ಶ್ರೇಯಸ್ಕರವೋ ಅದನ್ನು ನನಗೆ ಹೇಳು. 'ಎಂದು ಕೇಳಿದೆ.ಅದಕ್ಕೆ ಅವನು ನನಗೆ ಹೇಳಿದನು:'ಜ್ಞಾನವೊಂದೇ ಪರಮ ಶ್ರೇಯಸ್ಕರ ವಾದುದು.ಜ್ಞಾನಯೋಗದಿಂದಲೇ ಕೈವಲ್ಯ ಪ್ರಾಪ್ತಿಯಾಗುವುದು.ಎಲ್ಲಾ ಕಮ೯ಗಳನ್ನೂ ಕಾಲ ಕಳೆಯುವುದಕ್ಕಾಗಿಯೂ
ಚಿತ್ತವಿನೋದ(ಚಿತ್ತಶುದ್ಧಿ) ಗಾಗಿಯೂ ಹೇಳಿದೆ.ಆದರೆ ಯಾರಿಗೆ ಜ್ಞಾನದೃಷ್ಟಿಯು ಬಂದಿಲ್ಲವೋ ಅವರಿಗೆ ಕಮ೯ವೇ ಆಧಾರ.ಕಮ೯ವೇ ಗತಿ.ಕೆಲವು ಜ್ಞಾನಿಗಳೂ ಲೋಕಹಿತಾಥ೯ವಾಗಿ
ತಮ್ಮ ವಣಾ೯ಶ್ರಮೋಚಿತವಾದ
ಕಮ೯ಗಳನ್ನು ಮಾಡುತ್ತಿರುವಂತೆಅನುಭವಕ್ಕೆ ಬರುತ್ತದೆ.ಆದರೆ ಕಮ೯ಫಲದ ವಾಸನೆಯಿಂದ ಕಮ೯ಮಾಡಿದರೆ ಮಾತ್ರ ಶುಭ ಅಥವಾ ಅಶುಭ ಫಲಗಳನ್ನು ಕಮ೯ವು ಕೊಡಲು ಶಕ್ಯವಾಗುತ್ತದೆ.ನೀರನ್ನು ಹಾಕದಿದ್ದರೆ ಹೇಗೆ ಗಿಡಮರಬಳ್ಳಿಗಳು
ಫಲಪುಷ್ಪ ಶೂನ್ಯವಾಗುತ್ತವೆಯೋ ಹಾಗೆ ವಾಸನೆಯಿಲ್ಲವಾದರೆ
ಅಥವಾ ಫಲದಾಸೆಯಿಲ್ಲದೆ ಕಮ೯ವನ್ನು ಮಡಿದರೆ ಶುಭಾಶುಭಗಳು ಬಾಧಿಸುವುದಿಲ್ಲ.ಲೋಕಸಂಗ್ರಹಕ್ಕಾಗಿ ಮಡತಕ್ಕ ವಸನಾ ಸೂನ್ಯಜ್ಞಾಇಗೆ ಶುಭಾಶುಭ ಕಮ೯ಗಳು ನಾಶವಾಗುತ್ತವೆ.ಮುಂದಿ ಋತುವು ಬಂದೊಡನೆ,ಹೇಗೆ ಹಿಂದಿ ಋತುಧಮ೯ಗಳೆಲ್ಲಾ ಹೇಗೆ ಕಾಣೆಯಾಗುವವೋ ಹಾಗೆ ವಾಸನಾ ಶೂನ್ಯಜ್ಞಾನಿಗೆ ಶುಭ ಅಶುಭ ಕಮ೯ಗಳು ನಾಶವಾಗುತ್ತವೆ.ನಿಜವಾಗಿ ನೋಡಿದರೆ ಚಿನ್ಮಾತ್ರ ಸ್ವರೂಪನಾದ
ಅದ್ವಿತೀಯನಾದ
ಆತ್ಮನಲ್ಲಿ ನಾನು ಮಾಡುತ್ತೇನೆ ನಾನು ಅನುಭವಿಸುತ್ತೇನೆ'ಎಂಬ ರೂಪದ ಯಾವ ವಾಸನೆಯೂ
ಇಲ್ಲ.ಆದರೆ ಅಜ್ಞದೆಸೆಯಲ್ಲಿ
ಅಜ್ಞಾನದ ಪ್ರಭಾವದಿಂದ ಈ ವಾಸನೆಗಳು ಅಥವ ಅಥವಾ ಭಾವನೆಗಳು ದೂರ ಬಯಲಿನ
ಬಿಸಿಲ ಝಳದಲ್ಲಿ
ನೀರಿನ ತೆರೆಗಳು ಕಾಣುವಂತೆ ತೋರುತ್ತವೆ.ಆದ್ದರಿಂದಲೇ ಸವ೯ವೂ ಬ್ರಹ್ಮವಾಗಿದೆ
ಎಂಬ ನಿಜವಾದ ಅರಿವಿನಿಂದ ಯ ಅಜ್ಞನವು ಕ್ಷೀಣವಾಗಿದೆಯೋ
ಅವರ ಮನಸ್ಸಿನಲ್ಲಿ ವಾಸನೆಯೇ ಏಳುವುದಿಲ್ಲ.ಆದ್ದರಿಂದ ಕೇವಲ ವಿಷಯವಾಸನೆಯವನ್ನೂ ನಾನು ಕತಾ೯ ನಾನು ಭೋಕ್ತಾ
ಎಂಬ ವಾಸೆಯನ್ನು ತ್ಯಾಗ ಮಾಡುವುದರಿಂದಲ್ಲೇ ವೀವನು ಜರಾಮರಣ ರಹಿತವೂ
ಜನ್ಮಶೂನ್ಯವೂ
ಆದ ಪದವಿಯನ್ನು ಪಡೆಯುತ್ತಾನೆ.ವಾಸನಯುಕ್ತವಾದ ಮನಸ್ಸೇ ಮನಸ್ಸು ಎನಿಸಿಕೊಳ್ಳತ್ತದೆ.ವಾಸನಾ ರಹಿತವಾದ ಮನಸ್ಸೇ ಜ್ಞಾನವಾಗಿದೆ.(ಪುಟ 78)
106)"ಎಲೈ ರಾಜನೆ ಬ್ರಹ್ಮದೇವರು ನನಗೆ ಹೀಗೆ ಬೋಧಿಸಿದನು.ಬ್ರಹ್ಮದೇವನೇ ಮೊದಲಾದ
ಮಹಾಪುರುಷರು ಹೇಳಿರುವ
ಜಞನವನ್ನು
ಆಶ್ರಯಮಾಡದೆ ,ಎಲೈ ರಾಜಷಿ೯ಯೆ
ನೀನು ಏಕೆ ಅಜ್ಞಾನಿಯಂತೆ ಇದ್ದೀಯೆ?ನಾನು ಯಾರು?ಈ ಸವ೯ವೂ ಹೇಗಾಯಿತು?ಇದು ಹೇಗೆ ಶಾಂತವಾದೀತು?
ಬಂಧವು ಹೇಗಾಯಿತು? ಮೋಕ್ಷವು ಹೆಂಗಾದೀತು?ಇವೇ ಮೊದಲಾದ
ವಿಚಾರಗಳನ್ನು ವಿಚಾರಗಳನ್ನು ಮಾಡುತ್ತಾ
ಸಮದೃಷ್ಟಿಯುಳ್ಳ ತತ್ವಜ್ಞಾನಿಗಳಾದ ಸದ್ಗುರುಗಳ
ಚರಣಕಮಲಗಳನ್ನು ಸೇರಿ ಸೇವೆ ಮಾಡುತ್ತಾ
ಅವರಿಂದ ಮುಕ್ತಿಗೆ ಕಾರಣವಾದ ಯುಕ್ತಿಯನ್ನು ತಿಳಿಯಬೇಕು.ಈ ದಂಡ,ಕಮಂಡಲ,ಆಸನಾದಿಗಳಲ್ಲಿ ರಮಿಸುವ ಕ್ಲೇಶಕರವಾದ ಬಹಿಮು೯ಖ
ತಪಸ್ಸಿನಿಂದ ಯಾವ ಪ್ರಯೋಜನವೂ ಇಲ್ಲ.ಸದ್ಗುರುವಿನ ಉಪದೇಶದಂತೆ
ನಿನು ಸಾಧನೆ ಮಾಡಿದರೆ
ಈ ಎಲ್ಲಾ ಅನಥ೯ಗಳಿಂದ ಪಾರಾದೀಯೆ."(ಪುಟ 7೯)
107)ದೇವರೂಪಿಣಿಯಾದ ತನ್ನ ಕಾಂತೆಯಿಂದ
ಇಂಥ ಉತ್ತಮಬೋಧೆಯನ್ನು ಕೇಳುತ್ತಿರುವಾಗ
ಶಿಖಿಧ್ವಜನು ಕಂಬನಿಗರೆಯುತ್ತಾ ಹೀಗೆಂದನು."ಎಲೈ ದೇವಪುತ್ರ!ನಿಜವಾಗಿಯೂ ಎಷ್ಟೋ ವಷ೯ಗಳಿಂದ
ನಾನು ಕೇಳಿಲ್ಲದಿದ್ದ
ಸದುಪದೇಶವನ್ನು ನಿಈನು ಈಗ ಮಾಡಿದ್ದೀಯೆ.ನನು ಕೆವಲ ಜ್ಞನದ
ದೆಸೆಯಿಂದಲೇ ಶ್ರೇಷ್ಠಜನರ
ಸಮಾಗಮವನ್ನು
ಬಿಟ್ಟು ಈ ನಿಜ೯ನವನದಲ್ಲಿ
ಬಂದಿದ್ದೇನೆ.ನನ್ನ ಸವ೯ಪಾಪವೂ ಈ ದಿನ ಕ್ಷೀಣವಾಗಿ ಹೋಯಿತು
ಎಂದು ತಿಳಿಯುತ್ತೇನೆ.ಆದ್ದರಿಂದಲೇ ಇವತ್ತು ನಿನ್ನ ಸಮಾಗಮವಾಗಿ ನೀನು ಬೋಧೆಮಾಡುತ್ತಿದ್ದೀಯೆ.ಎಲೈ,ಮಹಾತ್ಮನೆ! ನೀನೇ ನನ್ನ ಗುರು.,ತಂದೆ ಮತ್ತು ಮಿತ್ರ ಎಲ್ಲವೂ
ಅಗಿದ್ದೀಯೆ.ನಾನು ನಿನ್ನ ಶಿಷ್ಯನಾಗಿದ್ದೇನೆ. ನಾನು ನಿನಗೆ ನಮಸ್ಕಾರ ಮಾಡುತ್ತೇನೆ.ಬೀನು ನನ್ನ ಮೇಲೆ ಕೃಪೆಮಾಡು.ಯಾವ ಅತಿ ಶ್ರೇಷ್ಠ ತತ್ವವು ನಿನಗೆ ತಿಳಿದಿದೆಯೇ .ಯಾವುದರ ಜ್ಞನದಿಂದ
ಮತ್ತೆ ಶೋಕಪ್ರಸಂಗವೇ ಇಲ್ಲವೋ,,ಯಾವುದರ ಯೋಗದಿಂದ ನಾನು ಆತ್ಮನಲ್ಲಿ ವಿಶ್ರಾಂತ್ ಪಡೆದೆನೋ, ಅಂಥಾ ಬ್ರಹ್ಮವನ್ನು ನನಗೆ ಹೇಳು.ಗಡಿಗೆ ಬಟ್ಟೆ,ಇತ್ಯಾದಿಗಳ ಜ್ಞಾನವೂ ಜ್ಞಾನವೇ ಆಗಿದೆ.
ಆದರೆ ಸವ೯ವಿಧವದ ವೃತ್ತಿ ಜ್ಞಾನಗಳಿಗಿಂತಲೂ
ಅತಿ ಶ್ರೇಷ್ಠವಾದ ಜ್ಞಾನವು ಯವುದಿದೆ?ಸಂಸಾರ ಸಾಗರದಿಧ ನನ್ನನ್ನು ಪಾರು ಮಾಡತಕ್ಕಂಥ ಜ್ಞಾನವು ನನಗೆ ಹೇಗಾದೀತು?"(ಪುಟ 7೯)
108)ಇದಕ್ಕೆ ಚೂಡಾಲೆಯು ಹೀಗೆ ಹೆಳಿದಳು."ರಾಜನೆ! ನಾನುಹೆಳುವುದು ನಿನಗೆ ಯೋಗ್ಯವೆಂದು ತೋರಿದರೆ,ನನಗೆ ತಿಳಿದದ್ದನ್ನು ನಿನಗೆ ಹೇಳಬಹುದು.ಏಕೆಂದರೆ ಶ್ರದ್ಧೆಯೇ ಇಲ್ಲದಿರುವ
ಪುರುಷನೆದ್ರು
ಮಾಡಿದ ಉಪದೇಶವು
ಒಂದು ಕಂಬದ ಮುಂದೆ ಮಾಡಿದ ಉಪದೇಶದಂತೆ ವ್ಯಥ೯ವೇ.ಆದ್ದರಿಂದ ಮೊದಲು ನೀನು ಶ್ರದ್ಧಾವಂತನಾಗು.ಜ್ಞಾನಪ್ರಾಪ್ತಿಗೆ ಉಪಾಯವನ್ನೂ ,ಜ್ಞಾನದ ಸ್ವರೂಪವನ್ನೂ
ಹೇಳುತ್ತೇನೆ.ನೀನು ತಕ೯ಬುದ್ಧಿಯನ್ನು ಶಿಥಿಲಮಾಡಿ
ಯಾವ ಶಂಕೆಯೂ ಇಲ್ಲದಂತೆ,ಬಲಕರು ತಂದೆಯ ಮಾತನ್ನು ಕೇಳುವಂತೆಯೂ ಇಂಪಾದ ಗಾನವನ್ನು ಕೇಳುವಂತೆಯೂ ಪ್ರೇಮದಿಂದ ಕೇಳು .ನಿನಗೆ ಶುಭವೇ ಆಗುತ್ತದೆ.(ಪುಟ 80)
10೯) ನೀನು ಶಾಸ್ತ್ರಾಥ೯ದಲ್ಲಿ ನಿಪುಣನಾದರೂ ತತ್ವಾಥ೯ದಲ್ಲಿ ವಿಶ್ರಾಂತಿಯನ್ನು ಪಡೆಯಲಿಲ್ಲ.ಸವಯತ್ಯಾಗದಿಂದಲೇ ಸವ೯ಪ್ರಾಪ್ತಿಯಾಗುತ್ತದೆ.ಸವಯತ್ಯಾಗವೇ ಅತ್ಯಂತ ಪೂಣ೯ಕಾಮವಾಗಿದೆ.ಚಿಂತೆಯೇ ಚಿತ್ತವಾಗಿದೆ.ಇದಕ್ಕೆ ಸಂಕಲ್ಪವೆನ್ನುವ ಇನ್ನೊಂದು ಹೆಸರೂ ಇದೆ.ಚಿಂತೆಯು ಸ್ಫುರಣವಾಗುತ್ತಲೇ ಇದ್ದರೆ ಚಿತ್ತದ ತ್ಯಾಗವಾದರೂ ಹೇಗಾದೀತು?ನಿಶ್ಚಿಂತತೆಯೇ ಸವ೯ತ್ಯಾಗದ ಫಲವಾಗಿದೆ.ನೀನು ಮೊದಲು ವಾಸನಾ ಶೂನ್ಯವಾದ
ಮನಸ್ಸಿನಿಂದಲೂ ,ಅನಾಸಕ್ತಿಯಿಂದಲೂ ಸವ೯ತ್ಯಾಗದ ಆರಂಭವನ್ನೇನೋ ಮಾಡಿದೆ. ಆದ್ದರಿಂದಲೇ ನೀನು ಸ್ತ್ರೀ ,ಧನಸಹಿತವಾದ
ಸವ೯ರಾಜ್ಯವನ್ನೂ ತ್ಯಾಗ ಮಾಡಿದೆ.ಆದರೆ
ದಖಪ್ರದವಾದ
ಅಜ್ಞಾನದಿಂದ ಬದ್ಧನಾಗಿ
ಈ ವನವಾಸದಲ್ಲಿ ವಾಸನಾ ಯುಕ್ತವಾದ
ತಪಸ್ಸನ್ನು ಸ್ವೀಕಾರಮಡಿದೆ.ದುಃಖಪೂಣ೯ವಾದ ರಾಜ್ಯ ಬಂಧದಿಂದ ಅತಿಶಯವಾದ
ಪುನಃ ಬದ್ಧನಾದೆ.ನಿನ್ನದೇಶವನ್ನು ಬಿಟ್ಟು ಇಷ್ಟು ದೂರ ಬಂದರೂ,ಇಲ್ಲಿ ಆಶ್ರಮವಾಸ ಮಾಡಿದರೂ ಕೂಡ,ನೀನು ಅಹಂಭಾವವನ್ನು ಬಿಡಲಿಲ್ಲ.ಅಹಂಕಾರ ಬುದ್ಧಿಯನ್ನು ತ್ಯಾಗಮಾಡಿದರೆ
ಉಳಿಯುವುದೇ ಆನಂದವು.ಆ ಪೂಣಾ೯ನಂದವೇ ಪರಮ ಪುರುಷಾಥ೯ವು.ಅದು ನಾನು ಎನ್ನುವ ಪುರುಷನ ಭಾವನೆಯನ್ನು ಬಿಟ್ಟ
ಹೃದಯದಲ್ಲಿ ತಾನೇ ತಾನಾಗಿ
ಸ್ಫುರಣವಗುತ್ತದೆ.ಸಮಸ್ತ ವಿಷಯಗಳ ಜೊತೆಗೆ ಅಹಂಕಾರವನ್ನೂ ತ್ಯಾಗಮಾಡಬೇಕು. ನಿಜವಾಗಿ ನೋಡಿದರೆ
ಸವ೯ಕ್ಕೂ ಅಹಂಕಾರವೇ ಮೂಲವಾದ್ದರಿಂದ
ಅಹಂಕರವನ್ನು ಬಿಟ್ಟರೆ
ಸಕಲವನ್ನೂ ಬಿಟ್ಟಂತೆಯೇ ಆಯಿತು. ಆದ್ದರಿಂದ ನಿಶ್ಚಿಂತೆಯೇ ಚಿಂತಾಮಣಿ. ನೀನಾದರೋ ತಪಸ್ಸನ್ನೇ ಚಿಂತಾಮಣಿಯೆಂದು ಭಾವಿಸಿದ್ದೀಯೆ.
(ಪುಟ 80)
107)ಈ ತಪಸ್ಸಿನಿಂದ ನಿನಗೆ ಸ್ಫಟಿಕದ ಒಂದು ತುಂಡು ಸಹ ಸಿಕ್ಕಿಲ್ಲವೆಂದು ತಿಳಿ.ಈಗಲದರೂ ನೀನು ಶುದ್ಧಬುದ್ಧಿಯಿಂದ ವಿಚಾರ ಮಾಡು.ಸಯ೯ಯೋಗ
ಮತ್ತು ತಪಸ್ಸು ಈಎರಡರಲ್ಲಿ
ಈ ಎರಡರಲ್ಲಿ ಯಾವುದು ಕಲ್ಯಾಣಕರವೋ ಅದನ್ನು ತತ್ವಜ್ಞಾನ ಸಂಪನ್ನೆಯಾದ
ಶ್ರೆಷ್ಠ ಜೀವಿಯಾಗಿದ್ದಳೆ..ಅಕೆಯು ನ್ಡಿದುದೆಲ್ಲವು ಸತ್ಯ.ಅವಳು ನಡೆದುದೆಲ್ಲವೂ
ಧಮ೯.ಆಕಕೆಯು ವನಿನಗೆ ಇಷ್ಟು ಕಷ್ಟವಾಗುತ್ತಿರಲಿಲ್ಲ.
ಸ್ವಂತ ಬುದ್ಧಿ ಬಲದಿಂದಲೂ ,ವಿಶೇಷವಾಗಿ ಗುರುಗಳ ಉಪದೇಶದಂತೆಯೂ
ನಡೆಯತಕ್ಕ ಪುರುಷನು
ದೀಘ೯ಕಾಲ ಸುಖವಾಗಿ ಜೀವಿಸುತ್ತಾನೆ.ಎಂಬ ನ್ಯಾಯವನ್ನೇ ಅನುಸರಿಸಿದೆ.ಆದ್ದರಿಂ
ನೀನು ಸವ೯ತ್ಯಾಗವನ್ನೇ ಶ್ರೇಷ್ಠವೆಂದು ಭಾವಿಸಿ ಉತ್ಸಾಹದಿಂದ
ಅದರ ಪ್ರಯೋಗವನ್ನೂ ಪ್ರಾರಂಭಿಸಿದೆ. ಆದರೆ ಆಪ್ರಯತ್ನವನ್ನೇ ಮುಂದುವರೆಸಿ
ಸ್ಥ್ರವಾಗಿ ಸಾಧಿಸಲು ಸಾಧಿಸಲಿಲ್ಲವೇಕೆ?"(ಪುಟ 81)
108) ಹೀಗೆ ಚೂಡಾಲೆಯು ಕೇಳಿದ್ಕ್ಕೆ
ಶಖಿಧ್ವಯಜನು "ದೇವಕುಮರ! ನಾನು ಅರಮನ್ಯನ್ನೂ ಸಿರಿಸಂಪತ್ತನ್ನೂ
ಚೂಡಾಲೆಯಂಥ ರೂಪವತಿಯೂ ಗುಣವತಿಯೂ ಜ್ಞನಸಂಪನ್ನೆಯೂ ಆದ
ಪತ್ನಿಯನ್ನೂ ,ರಾಜವೈಭವವನ್ನೂ ವಿಸ್ತಾರವಾದ ಶ್ರೀಮಂತದೇಶವನ್ನೂ ,ಸಕಲ ರಾಜ್ಯವನ್ನೂ ತ್ಯಾಗ ಮಾಡಿದ್ದೇನೆ. ಆದರೂ ಸವ೯ತ್ಯಾಗ ಮಾಡಿಲ್ಲವೆಂದು ಹೇಳುತ್ತಿರುವೆಯಲ್ಲ ಇದರ ಅಥ೯ವೇನು?"(ಪುಟ 81)
10೯)ಚೂಡಾಲೆvಯು "ಮಹಾರಾಜನೆ!ಗೃಹ,ಧನ,ಭೂಮಿ,ಸ್ತೀ,ಈ ಸವ೯ವೂ
ಎಂದೂ ನಿನ್ನದಾಗಿಯೇ ಇರಲಿಲ್ಲ.ಹುಟ್ಟಿ ಬಂದಾಗ ಯಾರೂ ಯಾವುದನ್ನೂ
ತಂದಿರುವುದಿಲ್ಲ.ಈ ದೇಹವನ್ನೇ,ಈ ಮಣ್ಣಿನಲ್ಲಿಯೇ
ಬಿಟ್ಟು ಹೋಗಬೇಕಾಗಿರುವಾಗ
ಯಾರೂ ಯಾವುದನ್ನೂ
ತಮ್ಮ ಜೊತೆಯಲ್ಲಿ ಒಯ್ಯಲಾಗುವುದಿಲ್ಲ.ಅಲದೆ ಕೆಲಕಕಾಲ ನಮ್ಮದಾಗಿ ತೋರುವ
ನಮ್ಮ ಇಚ್ಚೇಯಂತೆ
ಪೂಣ೯ವಾಗಿ ಬಳಸಿಕೊಳ್ಳಲಾಗುವುದಿಲ್ಲ.ಮಮತೆಗೆ
ಮೂಲವಾದ ಈ ದೇಹವೇ
ನಮ್ಮದಲ್ಲದಿರುವಾಗ
ಯಾವುದು ತಾನೇ ನಮ್ಮದಾಗಬಲ್ಲದು?ಅದ್ದರಿಂದ ಯಾವುದು ಎಂದೂ ನಮ್ಮದಲ್ಲವೋ
ಅವನ್ನೆಲ್ಲ ಬಿಡುವುದರಿಂದ
ಸವ೯ತ್ಯಾಗವು ಹೇಗಾಗಬಲ್ಲದು? ಆ ಎಲ್ಲವನ್ನೂ ಬಿಟ್ಟಮೇಲೂ
ಆ ಎಲ್ಲಕ್ಕಿಂತಲೂ ಉತ್ತಮವಾದ ,ಸ್ವತಃ ನನ್ನದೇ ಆಗಿರುವ ಆದರೂ ಇನ್ನೂ ಬಿಟ್ಟಿಲ್ಲದಿರುವ
ಅತ್ಯಂತ ಮುಖ್ಯವಾದುದೊಂದು ಈಗಲೂ ನಿನ್ನಲ್ಲಿಯೇ ಇದೆ.(ಪುಟ 81)
110)ಒಂದುವೇಳೆ ಅದನ್ನು ನೀನು ಬಿಡಬಲ್ಲೆಯಾದರೆ
ಆಗಲೇ ಶೋಕರಹಿತನಾಗುತ್ತೀಯೆ"ಎಂದಳು.ಆಗ ಶಿಖಿಧ್ವಜನೆಂದವನುರಾಜ್ಯವು
ಒಂದು ವೇಳೆ ನನ್ನದಲ್ಲವಾದರೂ ಗಿಡ, ಮರ, ಬಳ್ಳಿ ಪಂiÀವ೯ತಗಳಿಂದ ತು<ಬಿದ
ಈ ಅರಣ್ಯವಾದರೂ
ಆ ಎಲ್ಲವಾದರೂ ನನ್ನವಾಗಿವೆ. ಆದ್ದರಿಂದ ಸಂಕಲ್ಪಪೂವ೯ಕವಾಗಿ ಇದನ್ನು ಬಿಡುತ್ತೇನೆ"ಎಂದನು.(ಪುಟ 82)
111)ರಾಜನು ಹೀಗೆ ಹೇಳಿ ಎಲ್ಲವುಗಳ ಆಸೆಯನ್ನೂ ಬಿಟ್ಟು
ಹಾಗೆಂತ ಪ್ರತಿಜ್ಞೆ ಮಾಡಿದನು.ಆದರೆ ಅದಕ್ಕೆ ಕುಂಭನು ಮೊದಲಿನಂತೆಯೇ ಹೇಳಿದನು."ಅವುಗಳಲ್ಲಿ ಯಾವುದೂ ನಿನ್ನದಾಗಿಲ್ಲ.ಆದ್ದರಿಂದ ಅವುಗಳನ್ನು ಬಿಇಟ್ಟರೆಏನಗುತ್ತದೆ?ಈ ಎಲ್ಲವುಗಳಿಗಿಂತಲೂ ಪ್ರಧಾನವಾದುದೊಂದು ಅಂಶವನ್ನು
ಈಗಲಗೂ ನಿನ್ನಲ್ಲಿಯೇ ಟ್ಟು ಕೊಂಡಿದ್ದೀಯೆ.ಅದನ್ನು ಬಿಟ್ಟಿದ್ದೇ ಆದರೆ
ನಿನಗೆ ಆನಂದಾನುಭವವಾಗುತ್ತದೆ."
ಆಗ ರಾಜನು ನನ್ನ ಹತ್ತಿರವಿರುವ ಪಾತ್ರಾದಿಗಳನ್ನು ಬಿಡಲೇ "ಎಂದು
ಅವುಳಲ್ಲಿರು ಆಸಕ್ತಿಯನ್ನು ನಿಜವಾಗಿಯೂ ಬಿಟ್ಟು
ಹಾಗೆಯೇ ಪ್ರತಿಜ್ಞೆ ಮಾಡಿದನು.ಅಲ್ಲಿಂದ ಅವನು ಆಸನದಿಂದ ಎದ್ದು
ಮೈಮೇಲಿನ ಕೃಷ್ಣಾಜಿನವನ್ನು
ಹರಿದೊಗೆದನು.ಪಾದುಕೆಗಳನ್ನು ದೂರ ಎಸೆದನು. ದಂಡ ಕಮಂಡಲಗಳನ್ನು ಮುಟ್ಟಬಾರದೆಂದು ನಿಶ್ಚಯ ಮಾಡಿದನು.ಕುಂಭನು ವಿಸ್ಮಿನಾಗಿ
ಪ್ರತಿಯೊಂದು ಕ್ರಿಯೆಯನ್ನೂ
ಕುತೂಹಲದಿಂದ ನೋಡುತ್ತಾ "ರಾಜನು ಮಾಡುವುದನ್ನೆಲ್ಲಾ ಮಾಡಲಿ ,ಈ ಸವ೯ವೂ ಅವನನ್ನು ಪವಿತ್ರನನ್ನಾಗಿಸುತ್ತದೆ"ಎಂದು ಮನಸ್ಸಿನಲ್ಲಿಯೇ ಆಲೋಚಿಸುತ್ತಾ
ಮೌನವಾಗಿ ಕುಳಿತಿದ್ದನು.
(ಪುಟ 82)
112)ಶಿಖಿಧ್ವಜನು
ಆಶ್ರದೊಳಗಿನ ಸಕಲ ಪಾತ್ರೆಗಳನ್ನೂ
ತಪಸ್ಸಾಮಗ್ರಿಗಳನ್ನೂ
ಅಶ್ರಮದ ಹೊರಗೆ ಒಂದುಕಡೆ
ಸಂಗ್ರಹಮಾಡಿ
ಅವುಗಳಿಗೆ ಒಣಕಟ್ಟಿಗೆಯನ್ನು ಹಾಕಿ ಬೆಂಕಿಯನ್ನು ಹಚ್ಚಿದನು.ತನ್ನ ಜಪಸರವನ್ನು ಹಿಡಿದು "ಎಲೈ,ಸ್ವಾಮಿ ಭಕ್ತೆ! ಇದುವರೆಗೆ ಇಪದ ಭ್ರಮೆಯಿಂದ
ಅರಣ್ಯದಲ್ಲಿ ನಾನೂ ತಿರುಗಿ
ಮಂತ್ರರೂಪಿಯಾದ ನಿನ್ನನ್ನೂ
ತಿರುಗಿಸಿದೆನು. ಈಗ ನಾನು ವಿಶ್ರಾಂತಿಯನ್ನು ಪಡೆಯುತ್ತೇನೆ.ನೀನೂ ವಿಶ್ರಾಂತಿಯನ್ನು ಹೊಂದು
ತಪಾದಿಗಳು ಅವಶ್ಯವೆಂದು ಇದುವರೆಗೆ ತಿಳಿದಿದ್ದೆ.ಈ ಭ್ರಾಂತಿಯನ್ನೂ ಮೀರಿ ಈಗ ನಾನು ಬಹಳ ದೂರ ಹೋಗಿದ್ದೇನೆ. ಇನ್ನು
ನಿನಿಂದ ಉಪಯೋಗವಿಲ್ಲ. ನಿನಗೆ ನಮಸ್ಕಾರ"ಎಂದು ಹೇಳುತ್ತಾ ಸ್ಫಟಿಕಮಣಿ
ಮಲೆಯನ್ನೂ
ಬೆಂಕಿಯಲ್ಲಿ ಹಾಕಿದನು.ಹಾಗೆಯೇ ಕೃಷ್ಣಾಜಿನವನ್ನೂ
ದಭಾ೯ಸನವನ್ನೂ
ಪಾತ್ರೆಗಳನ್ನೂ
ಸವ೯ಸಾಮಗ್ರಿಗಳನ್ನೂ ಬೆಂಕಿಯಲ್ಲಿ ಹಾಕಿಸುಟ್ಟನು. ಆ ಪಣ೯ಕುಟೀರದ
ಎಲ್ಲಾ ಭಾಗಗಳನ್ನೂ ಎಳೆದೆಳೆದು ಬೆಂಕ್ಗೆ ಹಾಕಿದನು.ಮೈಮೇಲಿದ್ದ ಬಟ್ಟೆಗಳನ್ನೂ ಹರಿದು
ಬೆಂಕಿಯಲ್ಲಿ ಒಗೆದನು.(ಪುಟ 83)
113)ಇವೆಲ್ಲವೂ ಭಸ್ಮವಾಗಿ ಹೋದರೆ ನನಗೆ ಸವ೯ತ್ಯಾಗ ಮಾಡಿದೆನೆಂಬ
ಸಂತೋಷವಾಗುತ್ತದೆ.ಅಪ್ಪ ಕುಂಭ !ನನ್ನ ಸವ೯ತ್ಯಾಗದ ವಿಷಯದಲ್ಲಿ
ನೀನು ಖೇದ ಮಾಡಬಾರದು. ನಿಷ್ಕ್ರಿಯ ಪುರುಷನಾದ ನನಗೆ
ಇನ್ನು ಮೇಲೆ ಕ್ರಿಯಾ ಸಾಧನವಾದ
ಈ ಉಪಕರಣಗಳಗು ನಿರುಪಯೋಗವೇ ಸರಿ."ಎಂದು ದೇಹಮಾತ್ರವೇ ಉಳಿದಿರುವ ರಾಜನು ಅತ್ಯಂತ ಸಂತುಷ್ಟಿಯಿಂದ ಹೇಳತೊಡಗಿದನು.
"ದೇವ ಪುತ್ರನೆ ಈಗ ನಾನು ಸವ೯ವನ್ನೂ
ತ್ಯಾಗ ಮಾಡಿದುದರಿಂದ
ಕೇವಲ ಪರಿಶುದ್ಧನೂ ,ಜ್ಞಾನಿಯೂ ಆಗಿದ್ದೇನೆ. ಹೇಗೆ ಹೇಗೆ ಬಂಧಹೇತುವಾದ
ವಿಷಯಗಳು ಕ್ಷೀಣವಾಗುವವೋ
ಹಗೆ ಹಾಗೆ ಮನಸ್ಸು ಪರಮಶಾಂತವಾಗುತ್ತದೆ. ಆಹಾ! ಈಗ ನಾನು ಅತಿಷಯ ಶಾಂತನೂ
ಸುಖಿಯೂ ಆಗಿದ್ದೇನೆ. ನಾನು ಈಗ ದಿಗಂಬರನಾಗಿದ್ದೇನೆ.ದೇವಕುಮಾರ,ಮಹಾತ್ಯಾಗಗಳಲ್ಲಿ ಈಗ
ಉಳಿದಿರುವುದಾದರೂ ಏನು? ಹೇಳು" ಎಂದು ರಾಜನು ಕೇಳಿದನು.
114)ಕುಂಭನ ಈ ಮಾತನ್ನು ಕೇಳಿ
ರಾಜನೆ
ನೀನು ಈಗಲೂ ಕೂಡ
ಸವ೯ತ್ಯಾಗವನ್ನು ಮಾಡಿಲ್ಲ.ಸವ೯ತ್ಯಾಗದಿಂದ ಉಂಟಾಗುವ
ಆನಂದವನ್ನು
ವ್ಯಥ೯ವಾಗಿ ನಟನೆ ಮಾಡಿ
ತೋರಿಸಬೇಡ. ನೀನು ಬಿಡದಿರುವ
ಉತ್ತಮ ಭಾಗವು ಈಗಲೂ ನಿನ್ನಲ್ಲಿಯೇ ಇದೆ.ಅದೊಂದನ್ನು ಬಿಟ್ಟರೆ ನೀನು ಶೋಕರಹಿತನಾಗುತ್ತೀಯೆ."ಎಂದು ಹೇಳಿದನು.ಕೊಂಭನ ಈಮಾತನ್ನು ಕೇಳಿ
ರಾಜನು ತನ್ನೊಳಗೆ ವಿಚಾರಮಾಡಿ "ಹೇ ದೇವಪುತ್ರನೆ,ತಿಳಿಯಿತು. ಸವ೯ತ್ಯಾಗದಲ್ಲಿ ಈ ದೇಹ ಒಂದೇ ಉಳಿದಿದೆ. ಆ ಪವ೯ತ
ಶಿಖರವನ್ನು ಹತ್ತಿ
ಅದರತುದಿಯಿಂದ ಇದನ್ನು ಕೆಡವಿ ,ಸವ೯ತೈಗವನ್ನು ಸಾಧಿಸುತ್ತೇನೆ."ಹೀಗೆ ಹೇಳಿ ಪವ೯ತ ಶಿಖರವನ್ನು ಹತ್ತಿ
ಬೀಳುವುದಕ್ಕಗಿ
ಉತ್ಸಾಹದಿಂದ ವೇಗವಾಗಿ ಎದ್ದನು.(ಪುಟ 83)
115)ಇದನ್ನು ನ್ಫಡಿ ಕುಂಭನು "ರಾಜನೆಮದವೇರಿದ ಹೋರಿಯು ತನ್ನ ಕರುವನ್ನೇ ಕೋಡಿನಿಂದ ಚುಚ್ಚಿಕೊಲ್ಲುವಂತೆ
ಮೋಹವೇರಿದ ನೀನೂ
ನಿರಪರಾಧಿಯಾದ ದೇಹವನ್ನು
ವ್ಯಥ೯ವಾಗಿ ಕೊಲ್ಲುತ್ತಿದ್ದೀಯೆ.ಜಡ -ಮೂಢವಾದ ಈ ದೇಹವು ನಿನಗೆ ವಿರೋಧಿಯಾಗಿಲ್ಲ.ಇದನ್ನು ಪ್ರೇರಣೆ ಮಾಡಿ ಸಂಚಲನ
ಸಂಚಾಲನ ಮಾಡುತ್ತಿರುವ ಯಾವುದೊಂದು ನಿನ್ನೊಳಗಿದೆಯೋ ಅದನ್ನು ವಾಸ್ತವವಾಗಿ ದಂಡಿಸಬೇಕು.(ಪುಟ 83)
117)ಒಂದುವೇಳೆ ನೀನು ಶರೀರವನ್ನುಬಿಟ್ಟರೂ
ಅದು ಸವ೯ತ್ಯಾಗವಾಗಲಾರದು.ಈ ಶರೀರವನ್ನು ಕಳೆದುಕೊಂಡಮೇಲೆ ಧಮ೯ಸಾಧನೆಗೆ ಮತ್ತೊಂದು ಅನುಕೂಲವಾದ
ಮತ್ತೊಂದು ಅಧಿಕಾರ ಸಂಪನ್ನ
ಶರೀರವು ಬರುವುದೆಂದು
ಭರವಸೆಯಿಲ್ಲ,ಆದ್ದರಿಂದ ಈಗಿರುವುದನ್ನು ಕಳೆದುಕೊಂಡರೆ ,ಸವ೯ತ್ಯಾಗವು ದುಲ೯ಭವೇ ಆದೀತು. ಯವುದೊಂದನ್ನು ತ್ಯಾಗಮಾಡಬೇಕೋ ಅದನ್ನು ಮಾಡಿದರೆ,ಸವ೯ವನ್ನೂ ತ್ಯಾಗ ಮಾಡಿದಂತಾಗುತ್ತದೆ. ಅದು ಯವುದೆಂಬುದನ್ನು ನಿನ್ನೊಳಗೇ ಶೋಧಿಸು."ಎಂದನು.
ಶಿಖಿಧ್ವಜನು "ದೇವತನಯ,ಈ ದೇಹದ ಚಲಕವು ಯಾವುದು?ಜನ್ಮಕಮ೯ಗಳ ಬೀಜವು ಯಾವುದು?ಈ ಸವ೯ವೂ ಯಾವುದು. ಸವ೯ಕಾರಣವೂ ಯಾವುದು?ಯಾವುದನ್ನು ಬಿಡುವುದರಿಂದ ಎಲ್ಲವನ್ನು ಬಿಟ್ಟಂತೆ ಆಗುತ್ತದೆ?" ಎಂದು ಕೇಳಿದನು.
ಕುಂಭನು "ರಾಜನೆ ವೃಕ್ಷದ ಕಾರಣವು ಹೇಗೆ ಬೀಜವಾಗಿದೆಯೋ
ಹಗೆ ಸವ೯ಕ್ಕೂ ಕರಣ ಮನಸ್ಸೆ ಆಗಿದೆ.ಇಝವನ್ನು ತ್ಯಾಗ ಮಾಡಿದರೆ
ಸವ೯ಕಾಯ೯ವನ್ನೂ ತ್ಯಾಗಮಾಡಿದಂತಾಗುತ್ತದೆ. (ಪುಟ84)
116)ಚಿತ್ತವೇ ವಿವತ೯ವಾಗಿ (ಅಂದರೆ ಮಿಥ್ಯಾಪರಿಣಾಮವಾಗಿ) ಜಗದ್ರೂಪದಿಂದ ತೋರುತ್ತಿದೆ. ಬೀಜವು ಹೇಗೆ ವೃಕ್ಷಾಕಾರವಾಗಿ ತೋರುತ್ತದೆಯೋ ಹಾಗೆ ಚಿತ್ತವೇ ದೇಹದ ಆಕಾರವನ್ನು ಹೊಂದುತ್ತದೆ.ದೇಹವನ್ನು ಚಿತ್ತವೆ ಚಾಲನೆ ಮಡುತ್ತದೆ.ಜರಾಮರಣಾದಿ ದೇಹಧಮ೯ದ
ಕಾರಣವೂ ಮಹಾಮುನಿಗಳ
ಶಮದಮಾದಿ ಧಮ೯ದ ಆಶ್ರಯವೂ,ವಾಸನಾಯುಕ್ತ ಚಿತ್ತವೇ ಆಗಿದೆ.ಅಶಾಂತ ಚಿತ್ತವೇ
ಮನದಿಂದ ಮನೋಮಯವಾಗುತ್ತದೆ.ಸವ೯ವೂ ಚಿತ್ತವೇ ಆಗಿರುವುದರಿಂದ
ಚಿತ್ತವನ್ನುತ್ಯಾಗ ಮಾಡಿದರೆ
ಸವ೯ತ್ಯಾಗವಾಗುತ್ತದೆ.ಸವ೯ ಅಧಿ-ವ್ಯಾಧಿಗಳ ನಾಶವೂ ಆಗುತ್ತದೆ.ಮಹಾತ್ಯಾಗಿಗಳಾದ ಮಹಾತ್ಮರು
ಚಿತ್ತತ್ಯಾಗವೇ ಸವ೯ತ್ಯಾಗವೆನ್ನುತ್ತಾರೆ. ಚಿತ್ತದ ತ್ಯಾಗವನ್ನು ಮಾಡಿಬಿಟ್ಟರೆ ಪರಮಶಾಂತವೂ ನ್ನಿಮ೯ಲವೂ ಆನಂದವೂ ಆದ ಸತ್ಯ ವಸ್ತುವಿನ ಅನುಭವವು
ಹೇಗೆ ಬಾರದೇ ಹೋಗುತ್ತದೆ?
ನೀೀರು ನೆರೆ ತೊರೆಗಳಾದಂತೆ ವಿಚಿತ್ರ ವಸನಾಯುಕ್ತ ಚಿತ್ತವೇ ಅಹಂಭದಿವಿಲಾಸಗಳಿಂದ
ವಿವತ೯ವಾಗುತ್ತದೆ.ಸವ೯ತ್ಯಾಗದಿಂದಲೇ ಸವ೯ಪ್ರಾಪ್ತಿಯು ,ಸವ೯ಮಹತ್ವವೂ,ಪರಮನಂದವೂ ಉಂಟಾಗುತ್ತದೆ.ಮಿಕ್ಕ ಸವ೯ವೂ ದಾರುಣ ದುಃಖವೇ ಆಗಿದೆ.(ಪುಟ 85)
117) "ಎಲೆ ಮಹಾತ್ಮನೆ! ನೀನು ಯಾವ ಅಹಂಕಾರದ ಬಲದಿಂದ
ಎಲ್ಲವನ್ನೂ ತ್ಯಾಗಮಾಡಿದ್ದೀಯೋ
ಆ ಅಹಂಕಾರವನ್ನೂ ತ್ಯಾಗಮಾಡು.,ಎಂದ್ರೆ 'ನಾನು ತ್ಯಾಗ ಮಾಡದಿದ್ದೇನೆ'ಎಂಬ ರೂಪದ ಅಭಿಮಾನವನ್ನೂ
ಬಿಟ್ಟು ಮುಕ್ತನಾಗು.ಆದರೆ ವಾಸನೆಯೇ ಚಿತ್ತದ ಸ್ವರೂಪವಾಗಿದೆ.ವಾಸನೆಗೆ ಇನ್ನೊಂದು ಹೆಸರೇ ಚಿತ್ತವೆಂಬುದು. ಆದ್ದರಿಂದ ವಾಸನಾ ಕ್ಷಯವೇ ಚಿತ್ತದ ಕ್ಷಯವಾಗಿದೆ.ವಾಸನ ಕ್ಷಯಕ್ಕೆ
ಎರಡು ಸಾಧನಗಳಗಿವೆ.1) ಸವ೯ವಿಷಯದಲ್ಲಿಯೂ ,ವ್ಯವಹಾರಗಳಲ್ಲಿಯೂ
ಅನಾಸಕ್ತಿಯು ಒಂದು ಸಾಧನ 2) ಆತ್ಮವಿಚಾರವು ಮತ್ತೊಂದು ಸಾಧನ.ಚಿತ್ತವೃಕ್ಷದ ಬೇರನ್ನು
ಸಿಡದುವ ಬೆಂಕಿಯು
ಆತ್ಮಸ್ವರೂಪ ವಿಚಾರವೇ ಆಗಿದೆ.ಆಸನೆಯ ಬೆರು ಅನಂಕಾರವಾಗಿಯೂ, ,ಅಹಂಕಾರದ ಮೂಲವು ಅಜ್ಞಾನವಾಗಿಯೂ ಇದೆ.ಸವಾ೯ನಥ೯ಗಳಿಗೂ ಮೂಲವಾದ
ಅಜ್ಞಾವನು
ಆತ್ಮ ಸ್ವರೂಪದ ವಿಜ್ಞಾನದಿಂದಲೇ ನಾಶವಾಗುತ್ತದೆ. ಆತ್ಮ ಅಥವ ಬ್ರಹ್ಮವು
ಪ್ರಪಂಚದಿಂದ ವಿಲಕ್ಷಣವೂ
ಅಸಂಗವೂ ಪರಿಶುದ್ಧವೂ
ಆಗಿರುವುದರಿಂದ ಅದು ಯಾವುದರ ಕಾಯ೯ವೂ
ಆಗಿಲ್ಲ.ಭೋಕ್ತನೂ ಆಗಿಲ್ಲ.ಆತ್ಮಸ್ವರೂಪಿಯಾದ ನೀನು
ಕತ೯ನೂಊ ಅಲ್ಲ ಭೋಕ್ತøವೂ ಅಲ್ಲ ಸವ೯ ಶಾಂತ ಶಿವ ಸ್ವರೂಪನೇ ನೀನಾಗಿದ್ದೀಯೆ.ಯೋಗ್ಯವಾದ ಕಾರಣವೇ ಇಲ್ಲವಾದ್ದರಿಂದ ಕಾಯ೯ರೂಪವಾಗಿ ತೋರುವ
ಜಗತ್ತಿನ ಭಾಸವು ಭ್ರಮೆಯೇ ಆಗಿದೆ.ಆದರೆ ಈ ಸೃಷ್ಟಿಯೇ ನಿಜವಲ್ಲ,ಸುಳ್ಳಾಗಿದೆ. ಪದಾಥವೇ ಸಿದ್ಧವಾಗದಿದ್ದರೆ
ವೇದನೆಯು ಯಾರಿಗಾಗ ಬೇಕು.ಸಂವೇದನೆಯೇ ಇಲ್ಲವಾದರೆ
ಅಹಂಕಾರದ ಕಾರಣವಾದರೂ ಎಲ್ಲಿದೆ?ಆದ್ದರಿಂದ ರಾಜನೆ,ನೀನು ಪರಿಶುದ್ಧನೂ ಅತ್ಯಂತ ಮುಕ್ತನೂ
ಆಗಿದ್ದೀಯೆ."
118)ಚೂಡಾಲೆಯ ಈ ಬೋಧೆಯನ್ನು ಕೇಳಿ ಶಿಖಿಧ್ವಜನು ಹೇಳಿದನು.
"ಭಗವನ್! ನೀನು ನಿಜವಾಗಿಯೂ
ಬಹಳ ಉತ್ತಮವಾದ
ಯುಕ್ತಿ ಯುಕ್ತವಾದ
ಬೋಧೆ
ಮಾಡಿದ್ದೀ. ಕಾರಣವೇ ಇಲ್ಲವಾದುದರಿಂದ
ಬ್ರಹ್ಮವು ಕತೃ೯ವೂ ಅಲ್ಲ.ಕತ೯ನೇ ಇಲ್ಲದುದರಿಂದ
ಕಾಯ೯ರೂಪವಾದ ಜಗತ್ತೂ ಇಲ್ಲ. ಜಗತ್ತು ಇಲ್ಲವೆಂದರೆ
ಪದಾಥ೯ ದೃಷ್ಟಿಯೂ ಇಲ್ಲ. ಆದ್ದರಿಂದ ನಾನು ಶುದ್ಧ-ಬುದ್ಧ ಶಿವನಾಗಿದ್ದೇನೆ.ನನಗಗೆ ನಮಸ್ಕಾರವಿರಲಿ.ಚ್ತ್ ಸ್ವರೂಪದಿಂದ ಭಿನ್ನವಾದ ಚಿದ್ವಿಷಯವಿಲ್ಲ.ಇಲ್ಲದಿರುವುದೇ ಇದ್ದಂತೆ ತೋರುತ್ತದೆ.ನಾನು ಆಕಾಶದಂತೆ ನಿಮ೯ಲನೂ
ಶಾಂತಬೂ ಆಗಿದ್ದು ಅದರಲ್ಲಿಯ ಮೋಡದಂತೆ ಈ ಜಗತ್ತು ತೋರಿ ಆಡಗುತ್ತಿದೆ.ನನ್ನ ಭ್ರಮೆಯೆಲ್ಲ ಅಡಗಿ
ನಾನು ಶಾಂತ ಬ್ರಹ್ಮವಾಗಿ ಉಳಿದಿದ್ದೇನೆ. ನಾನು ಅತಿಶಯ ಸುಖಿಯೂ ಪೂಣ೯ರೂಪನೂ ಆಗಿದ್ದೇನೆ.ನಿನ್ನ ಆತ್ಮನೆ ನನ್ನ
ಆತ್ಮನಾಗಿರುವುದರಿಂದ
ಈಗ ನನಗೆ ಭೇದಭಾವವೇ ತೋರುವುದಿಲ್ಲ.ನಾನು ನಿಭ೯ಯನೂ ಶಾಂತ ಶಿವ ಮೌನವೂ ಆಗಿದ್ದೇನೆ.ಭಗವನ್! ಹೀಗೆಯೇ ನಾನು ಸುಖದಿಂದಿರುತ್ತೇನೆ."ಹೀಗೆ ಹೇಳುತ್ತಾ ಶಿಖಿಧ್ವಜನು
ಬ್ರಹ್ಮಾನಂದದಲ್ಲಿ ವಿಶ್ರಾಂತಿಯನ್ನು ಪಡೆದು ,ಎರಡು ಘಳಿಗೆಗಳ ಕಾಲ,ಗಾಳಿಯಿಲ್ಲದ ಸ್ಥಳದಲ್ಲಿರುವ
ದೀಪದಂತೆ
ಅತಿಶಯ ಶಾಂತ ಚಿತ್ತನೂ
ನಿಶ್ಚಲನೂ ಆಗಿದ್ದನು.(ಪುಟ86)
121)ಕುಂಭನು ಶಖಿಧ್ವಜನಿಗೆ ಈರೀತಿ ಹೇಳಿದನು:ರಾಜನೆ,ವಸ್ತುತಃ
ಶುದ್ಧ ಬ್ರಹ್ಮವು ಯಾವುದಕ್ಕೂ ಕಾರಣವಾಗಿಲ್ಲ.ಆದ್ದರಿಂದ ಕಾರಣವೇ ಇಲ್ಲದಿರುವ ಸೃಷ್ಟಿಯು ನಿಜವಲ್ಲ.ಬೇರೆ ಯಾವ ರೀತಿಯಿಂದಲೂ ಜಗತ್ತು ಸತ್ಯವೆಂದು ಸಿದ್ಧಮಾಡುವುದು ಸಾಧ್ಯವಿಲ್ಲ.ಚಿನ್ಮಾತ್ರದ ಹೊರತು
ಜಡ ಸಂಸಾರವು ಇಲ್ಲವೇ ಇಲ್ಲ.ತೋರುವುದೆಲ್ಲವೂ ಚಿತ್ತದ ವಿಲಸವೆ ಆಗಿದೆ.ಚಿತ್ತದ ಚಮತ್ಕಾರವೆಲ್ಲವೂ ಅಡಗಿ ಹೋಯಿತೆಂದರೆ
,ಒಳಗಡೆ ಅಹಂಭಾವದ ಉದಯಕ್ಕಾಗಲೀ
ಹೊರಗಡೆ ಪದಾಥ೯ದ ತೋರಿಕೆಯಾಗಲೀ, ಅವಕಶವೆ ಇಲ್ಲ.ಅಹಂಭಾವವೇ ಇಲ್ಲವದರೆ ಚಿತ್ತವೆಂದು ಯಾವುದಕ್ಕೆ ಹೇಳಬೇಕು?ಶುದ್ಧವಾದ ಚಿತ್ ಒಂದೇ ಸತ್ಯವೆಂಬ ದೃಷ್ಟಿಯು ಬಂದರೆ ಜಡಪದಥ೯ವೇ ಉಳಿಯುವುದಿಲ್ಲ. ಚಿತ್ತವು ಎಂದೂ ಎಲ್ಲಿಯೂ ಇರಲೇ ಇಲ್ಲ. ಆದರೆ ಯಾವುದು ಈಚಿತ್ತದಂತೆ ತೋರುತ್ತಿರುವುದೋ
ಅವ್ಯಯ ಬ್ರಹ್ಮವೇ ಆಗಿದೆ. ಈ ಎಲ್ಲ ಜಗತ್ತೂ ಬ್ರಹ್ಮವೇ ಆಗಿದೆ.ಇರುವುದು ಬ್ರಹ್ಮವೊಂದೇ
ಎಂಬ ಜ್ಞಾನದಿಂದ
ಅಜ್ಞಾನವು ನಶವಾದರೆ,ಸ್ವಪ್ರಕಾಶ ಪೂಣಾ೯ನಂದವು
ಅನುಭವಕ್ಕೆ ಬರುತ್ತದೆ.ಇದರಿಂದಾಗಿ
ಅನಾಯಾಸವಾಗಿ ಪರಮಪುರುಷಾಥ೯ದ(ಮೋಕ್ಷದ) ಸಿದ್ಧಿಯಾಗುತ್ತದೆ.(ಪುಟ 86)
122)ಕುಂಭ ಮುನಿಯು
ಈ ಅಮೃತಮಯವಾದ
ವಚನವನ್ನು ಶ್ರವಣ ಮಾಡುತ್ತಾ
ಶಿಖಿಧ್ಜನು ಆ ಅತ್ಮಸ್ವರೂಪದಲ್ಲಿ ಕ್ಷಣಕಾಲ ವಿಶ್ರಾಂತಿಯನ್ನು ಪಡೆದನು.ಅವನ ನೇತ್ರಗಳೂ ಮನಸ್ಸೂ ಮುಚ್ಚಿಕೊಂಡವು.ಮಾತು
ನಿಂತಿತು.ಅವನು ಕಲ್ಲಿನಲ್ಲಿ ಕೆತ್ತಿದ ಮೂತಿ೯ಯಂತೆ ನಿಶ್ಚಲಭಾವವನ್ನು ತಳೆದನು.ಎರಡು ಘಳಿಗೆಗಳು
ಆ ಅವಸ್ಥೆಯಲ್ಲಿಯೇ ಇದ್ದು ,ಅನಂತರ ಎಚ್ಚೆತ್ತು ಕಣ್ಣುಗಳನ್ನು ತಳೆದನು.(ಪುಟ 86)
123) ಆಗ ಕುಂಭನು "ರಾಜನೆ,ನೀನು ಈಗ
ಅಜ್ಞಾನ ನಿದ್ರೆಯಿಂದ ಎಚ್ಚರಗೊಂಡಿದ್ದೀಯೆ. ಈಗ ನೀನು
ಸಂಕಲ್ಪಶೂನ್ಯನಗಿರುವುದರಿಂದ ಜೀವನ್ಮುಕ್ತ ನಾಗಿದ್ದೀಯೆ.ಅಜ್ಞಾನವು ನಾಶವಾದರೆ ಆತ್ಮಸ್ವರೂಪವಾದ ಆನಂದವು
ಸದಾ
ಸುಲಭವಾಗುತ್ತದೆ.ಮಹಾರಾಜನೆ !ನಿನ್ನೊಳಗೆ ಈಗ
ನಿಜವಾದ ಬೋಧೆಯುಂಟಾಗಲಿಲ್ಲವೆ?ನೀನು ಸವ೯ಭ್ರಾಂತಿಗಳನ್ನೂ
ತ್ಯಾಗ ಮಡಿ
ಆನಂದಪದದಲ್ಲಿ
ಸುಖವಾಗಿ
ವಿಶ್ರಾಂತಿಯನ್ನು
ಪಡೆದಿದ್ದೀಯಲ್ಲವೆ?"ಎಂದು ಕೇಳಿದನು.(ಪುಟ 87)
124) ಅದಕ್ಕೆ ಶಿಖಿಧ್ವಜನು :"ಭಗವನ್! ನಿನ್ನ ಮಹಾ ಪ್ರಸಾದದಿಂದ
ನಾವು ನಿರತುಶಯವಾಗಿ
ಆನಂದವನ್ನೂ ಆನಂದ ಲಕ್ಷಣವುಳ್ಳ ಮಹಾಪದವಿಯನ್ನು ಪಡೆದಿದ್ದೇನೆಮಹಾತ್ಮನಾದ
ತತ್ವಜ್ಞಾನಿಯ ಸಂಗವು
ಅಪೂವ೯ವು
ಅಲೌಕಿಕವೂ
ಅಮೃತಮಯವೂ ಆದುದು.ಅನೇಕ ಸಹಸ್ರ ಜನ್ಮಗಳಿಂದ ನನಗೆ ಸಿಗದಿದ್ದ
ಮಹಾ ಅಮೃತವು
ನಿನ್ನ ಸಮಾಗಮದಿಂದ
ತಾನಾಗಿಯೇ ಪ್ರಾಪ್ತವಾಗಿದೆ. ನಿನಗೆ ನಾನು ಚಿರಋಣಿಯಾಗಿದ್ದೇನೆ
ಎಂದು ನಮಸ್ಕರಿಸಿದನು.(ಪುಟ 87)
123)ಆಗ ಕುಂಭನು ಹೇಳಿದನು"ರಾಜನೆ ನಿನ್ನ ಭೂಮಾನಂದವನ್ನರಿತು ಪರಮಸಂತೋಷವಾಯಿತು.ಈಗ ನಾನು ಸ್ವಗ೯ಕ್ಕೆ ಹೋಗುತ್ತೇನೆ."ಎಂದನು.(ಪುಟ 87)
125)ಸಂಕಲ್ಪಃನ್ಯ ,ನಿರಿಚ್ಛ ಪುರುಷನು
ಎಂದಿಗೂ ಗುರುವಿಗೆ
ಉದ್ವೇಗವನ್ನುಂಟು ಮಾಡಬಾರದೆಂದು
ನೀತಿಯಿದೆ(ಪುಟ67)
126)ಪತಿಯ ಪ್ರಣಾಮವನ್ನು ಸಾಧ್ವಿಯರು ಸ್ವೀಕರಿಸಬಾರದಾದ್ದರಿಂದ
ಚೂಡಾಲೆಯು ಆತುರವಾಗಿ ಗುಪ್ತಳಾದಳು(ಪುಟ 88)
127) ವಾಸನೆಯಿಲ್ಲದ ಮನಸ್ಸೇ
ಶೀತಲವೆನಿಸುತ್ತದೆ.(ಪುಟ 88)
128) ಚೂಡಾಲೆಯು
ಕುಂಭನವೇಷವನ್ನು ಬಿಟ್ಟು
ಚೂಟಾಲೆಯಾಗಿ
ಎಂದಿನಂತೆ ಅವಶ್ಯವಾದ
ರಾಜಕಾಯ೯ಗಳನ್ನು ನಡೆಸಿದಳು.ಈಗ ನಾನು
ಈ ಶಿಖಿಧ್ವಜನನ್ನು
ಇವನು ಲೀನವಗಿರುವ ಪರಮಪದದಿಂದ
ಎಚ್ಚ್ರಗೊಳಿಸುತ್ತೇನೆ.ಪ್ರಾರಬ್ಧ ಕಮ೯ವಿನ್ನೂ ಇರುಆಗ
ಹೀಗೆ ದೇಹತ್ಯಾಗ ಮಾಡುವುದು ಉಚಿತವಲ್ಲ.ಇವನು ಕೆಲವು ಕಾಲ ಅರಣ್ಯದಲ್ಲಿಯೂ
ರದಾಜ್ಯದಲ್ಲಿಯೂ
ಭೂಗವನ್ನನುಭವಿಸುತ್ತಾ ಇರಲಿ.ಇವನು ಈಗಲೇ ದೇಹತ್ಯಾಗ ಮಾಡಿದರೆ ನಾನು ಮಾಡಿದ ಉಪದೇಶವು
ಸಪ್ತಭೂಮಿಕೆಗಳ ಪಯ೯ಂತ ಪಕ್ವವಾಗುವುದಿಲ್ಲ. ಹಾಗಾದರೆ ಇವನಿಗೆ ಜೀವನ್ಮುಕ್ತಿಯ ಫಲವು ಕಭಿಸುವುದಿಲ್ಲ.ಆದ್ದರಿಂದ ಈಗ ನಾನು ಇವನನ್ನು ಎಚ್ಚರಿಸುತ್ತೇನೆ.ಚೂಡಾಲೆಯು ಹೀಗೆ ವಿಚಾರಮಾಡಿ ಸ
ಚಾರಮಾಡುವವರಿಗೂ ಭಯವನ್ನು ಹುಟ್ಟಿಸುವಷ್ಟು ಉಚ್ಛವಾಗಿ
ತನ್ನ ಪ್ರಭುವಿನ ಮುಂದೆ
ಪುನಃ ಪುನಃ ಸಿಂಹನಾದ ಮಾಡಿದಳು.(ಪುಟ 88)
12೯)ಚೂಡಾಲೆಯು ಮತ್ತೆ ಕುಂಭನ ವೇಷವನ್ನು ಧರಿಸಿದಳು ಮತ್ತು ಹೇಳಿದಳು."ರಾಜನೆ! ಇಲ್ಲಿಂದ ಉತ್ಕøಷ್ಟವಾದ
ಸ್ವಗ೯ಲೋಕಕ್ಕೆ ಹೋದರೂ
ಕೂಡ ನನ್ನ ಮನಸ್ಸು ನಿನ್ನಲ್ಲಿಯೇ ಇದ್ದಿತು.ನಿನಗೆ ಸಮಾನ ಬಂಧುವೂ,ಆಪ್ತನೂ,ಸುಹೃತ್ತೂ
ಮಿತ್ರನೂ ,ಸಖನೂ.ವಿಶ್ವಸ ಪಾತ್ರನೂ ,ಶಿಷ್ಯನೂ
ನನಗೆ ಜಗತ್ತಿನಲ್ಲಿ
ಬೇರೆ ಯಾರೂ ಕಾಣುವುದಿಲ್ಲ."ಎಂದನು.(ಪುಟ೯0)
130)ಶಿಖಿಧ್ವಜನು "ಪ್ರಭೋ! ತಮಗೆ ಸ್ವಗ೯ವೂ ಪ್ರಿಯವೆನಿಸದಿದ್ದರೆ
ಈ ತಮ್ಮ ಭೃತ್ಯನಿರುವ ಈ ಅರಣ್ಯಾಶ್ರಮದಲ್ಲಿಯೇ ತಾವು ಸುಖವಾಗಿರಬಹುದು.ತಾವು ಬೋಧಿಸಿರುವ ಯುಕ್ತಿಯಿಂದ
ನನಗೆ ಯಾವ ವಿಶ್ರಾಂತಿಯು ದೊರಕಿರುವುದೋ
ಅಂಥಾ ವಿಶ್ರಾಂತಿಯು ಸ್ವಗ೯ದಲ್ಲಿಯೂ ಕೂಡ ಇರಲಾರದು.ಆ ಯೋಗ ಯುಕ್ತಿಯಿಂದಲೇ
ತಾವು ಇಲ್ಲಿಯೇ ಆ ಆನಂದವನ್ನು ಅನುಭವಿಸುತ್ತಾ ಇರಬಹುದು.ನಾನು ತಮ್ಮ ಕೃಪಾ ಪ್ರಸಾದದಿಂದ
ಸಂಸಾರಸಾರರವನ್ನು ದಾಟಿದ್ದೇನೆ.ನನ್ನ ವಾಸನಾ ಶೂನ್ಯವಾದ ಚಿತ್ತದಲ್ಲಿ ,ನಿರಂತರ ಆತ್ಮನ ಸಚ್ಚಿದಾನಂದ
ಸ್ವರೂಪದ ಸ್ಫುರಣವಾಗುತ್ತಿದೆ.ಆದ್ದರಿಂದಲೇ ನಾನು ರಾಗರಹಿತನೂ,ಸಂಕಲ್ಪಶೂನ್ಯನೂ
ಸೌನ್ಯ-ಸಮಸ್ವಭಾವದವನೂ
ಆಗಿದ್ದೇನೆ "ಎಂದನು.(ಪುಟ ೯0)
131)ಹೀಗೆ ಅನ್ಯೋನ್ತ ಪ್ರೇ,ದಿಂದ ಸಂಭಾಷಣೆ ಮಾಡುತ್ತಾ,ಆ ಮಹಾನುಭಾವರಿಬ್ಬರೂ
ಪವ೯ತ ಶಹಿಖರಗಳಲ್ಲಿಯೂ ,ರಮ್ಯವನಗಳಲ್ಲಿಯೂ,,ಸದುಂದರವಾದ ಸರೋವರಗಳಲ್ಲಿಯೂ ,ಯಥೇಚ್ಛವಾಗಿ ವಿಹಾರ ಮಾಡುತ್ತಾ ಅನೇಕ ದಿವಸಗಳನ್ನು ಕಳೆದರು.ಆ ಮಹಾತ್ಮರಿ£ಬ್ಬರೂ ಒಬ್ಬರ ಇಚ್ಛೆಗೆ ಇನ್ನೊಬ್ಬರು
ಅನುಮೋದಿಸಿ ಪ್ರೋತ್ಸಾಹಿಸುತ್ತಾ ,ಅನೇಕ ಗ್ರಾಮ,ಪಟ್ಟಣ,ನಗರಗಳಲ್ಲಿಯೂ ,ತೀಥ೯ಕ್ಷೇತ್ರಗಳಲ್ಲಿಯೂ ,ಸಾಧು ಸತ್ಪುರುಷರ ದಶ೯ನ ಮಡುತ್ತಾ
ದೇವ,ದ್ವಿಜ.ಪ್ರಾಜ್ಞ,ಪಿತೃಗಳ ಪೂಜೆ ಮಾಡುತ್ತಾ ಸಂಚರಿಸಿದರು. ಸಮಾನಸತ್ವ,ಸಮಾನಸ್ನೇಹ,ಸಮಾನ ಸೌಂರಯ೯,ಸಮಾನ ಪ್ರಜ್ಞೆ,ಸಮಾನ ಅನುಭವ
ಇತ್ಯಾದಿಗಳನ್ನುಳ್ಳ
ಈ ದೇವ ಪುರುಷರಿಬ್ಬರನ್ನೂ ನೋಡಿದ
ಬಹಳ ಕೌತುಕ ಪಡುತ್ತಿದ್ದರು.ಕುಂಭನ ಸಹವಾಸದಿಂದ
ರಾಜನ ಸ್ಥಿತಿಯೂ ಕೂಡ
ಹೆಚ್ಚು ಪರಿಪಕ್ವತೆಯನ್ನು ಪಡೆಯಿತು. (ಪುಟ೯1)
132)ದೆವತಾ ಸ್ತ್ರೀಯಾದ
ಚೂಡಾಲೆಯ ಮಹಾ ಸಮಸ್ಯೆಯಲ್ಲಿ ಅಧ೯ಭಾಗವು ಮಾತ್ರ ಪರಿಹಾರವಾಗಿತ್ತು.ತನ್ನ ಪತಿªಯನ್ನು
ಪೂಣ೯ತತ್ವಜ್ಞಾನೆಯನ್ನಗಿ ಮಾಡಬೇಕಾಗಿದ್ದ
ಪಾರಮಾಥಿ೯ಕ ಕತ೯ವ್ಯವು ಮಾತ್ರ
ಸಾಧಿಸಿತ್ತು.ಯೋಗಿಯಾಗುವುದಕ್ಕೆ,ಸಂಸಾರಕಾರಣವಾದ
ರಾಗ-ಭಾವಗಳನ್ನು ತ್ಯಾಗಮಾಡುವುದು ಹೇಗೆ ಮೊದಲು ಅವಶ್ಯವೋ ಹಗೆಯೇ ಯೋಗಸಿದ್ಧನಾದ ಮೇಲೆ
ರತಿ-ವಿರತಿಗಳ ಬೇಧವಿಲ್ಲದೆ,ತ್ಯಾಗ-ಭೋಗಗಳ
ಮೋಹವಿಲ್ಲದೆ,ನಿಯಮ-ನಿಬ೯ಂಧಗಳ ಆಗ್ರಹವಿಲ್ಲದೇಲೋಕ ಹಿತಾಥ೯ವಾದ ಧಮ೯ವನ್ನು ತನ್ನ ಜೀವನ್ಮುಕ್ತ ಸ್ಥಿತಿಯಲ್ಲಿ
ಲೀಲೆಯಿಂ ಆಚರಿಸುವುದು ಶಿಖಿಧ್ವಜನಿಗೆ
ಅವಶ್ಯವೆನಿಸುವಂತೆ
ಚೂಡಾಲೆಯು
ಪ್ರಯತ್ನಮಾಡಬೇಕಾಗಿತ್ತು.(ಪುಟ ೯1)
133) ನಿಯತಿಯನ್ನು ಸುಜ್ಞಾನಿಯು ಎಂದೂ ಮೀರಬಾರದು.(ಪುಟ ೯2)
134)ಜ್ಞಾನಿಯಾದರೂ ,ಬದುಕಿರುವವರೆಗೆ
ದೇಹ
ಸಂಬಂಧವಾದ ಸುಖದುಃಖಗಳು
ಅವನಿಗೂ ತಪ್ಪುವುದಿಲ್ಲ.(ಪುಟ ೯3)
135) ಅಜ್ಞಾನಿಯಾಗಲೀ ತತ್ವಜ್ಞಾನಿಯಗಲೀ
ಪ್ರತ್ಯೇಕ ದೇಹಧಾರಿಯದ
ಜೀವನು
ಪ್ರಾರಬ್ಧ ಕಮ೯ರೂಪವಾದ ನಿಯತಿಯನ್ನು ಮೀರಲಗುವುದಿಲ್ಲ. ಆದ್ದರಿಂದಲೇ ತತ್ವಜ್ಞ ಪುರುಷರು ಬುದ್ಧಿ ಮೊದಲಾದುವನ್ನು ಸಮತೆಯಲ್ಲಿಟ್ಟುಕೊಂಡು,ಕೇವಲ ಕಮೇಂದ್ರಿಯಗಳಿಂದ
ಕಮ೯ ಮಾಡುತ್ತಾ
ತಮ್ಮ ಸಾಕ್ಷಿ ಸ್ವರೂಪವನ್ನು
ಕ್ಷಣವೂ ಮರೆಯದೆ ದೇಹವಿರುವರೆಗೂ
ಪ್ರಾರಬ್ಧವನ್ನು ಅನುಸರಿಸುತ್ತಾರೆ.(ಪುಟ ೯4)
136)ಪ್ರತಿಯೊಂದು
ಜೀವಿಯೂ ಅದರದರ ಪೂವ೯ ಕಮ೯ಗಳಿಗೆ ಅನುಸಾರವಾಗಿ ಹೀಗೆ ಇಷ್ಟು ಸುಖಪಡಬೇಕು,ಇಷ್ಟು ದುಃಖ ಪಡಬೇಕು -ಎಂದು
ಯಾವ ಹಣೆ ಬರಹವನ್ನು ಅದು ಸಂಪಾದಿಸಿದೆಯೋ ಅದನ್ನು ಆ ಜೀವಿಯು ಅನುಭವಿಸಲೇ ಬೇಕಗುತ್ತದೆ.(ಪುಟ ೯4)
137)ಅವರವರ ಅಂತರಂಗದ ನೋಟದಲ್ಲಿಯೂ ,ನಿಲುಮೆಯಲ್ಲಿಯೂ
ವ್ಯತ್ಯಾಸವಿದೆಯೇ ಹೊರತು
ಅವನ ಬಹಿರಂಗದ ಭೋಗದಲ್ಲಿ
ವ್ಯತ್ಯಾಸವಿರುವುದಿಲ್ಲ.(ಪುಟ ೯4)
138) ಕುಂಭನು ರಾಜನನ್ನು ಕುರಿತು ಹೇಳಿದನು"ಇವತ್ತು ಸ್ವಗ೯ದೊಳಗೆ ಏನಯಿತೋ ಅದೆಲ್ಲವನ್ನೂ ಕುರಿತು ನಿನಗೆ ಹೇಳುತ್ತೇನೆ.ಏಕೆಂದರೆ ದುಃಖವನ್ನು ಮಿತ್ರರೊಂದಿಗೆ ಹೇಳಿದರೆ
ಅದು ಕೆಲವು ಮಟ್ಟಿಗಾದರೂ ಹಗುರವಾಗುತ್ತದೆ.ನಿನಗೆ ಪುಷ್ಪಮಂಜರಿಯನ್ನು ಕೊಒಟ್ಟು ಆಕಾಶ ಮಾಗ೯ದಿಂದ ಹೋದೆನಲ್ಲವೇ?.ಇಂದ್ರನ ಸಭೆಯೊಳಗೆ ನನ್ನ ತಂದೆಯೊಡನೆ ಕುಳಿತುಕೊಂಡೆ.ಸಭೆಯನ್ನು ಮುಗಿಸಿಕೊಂಡು ನೇರವಾಗಿ ಇತ್ತ ಹೊರಟೆ. ದಾರಿಯಲ್ಲಿ ಬರುತ್ತಿರುವಾಗ ಕೋಪಿಷ್ಠ ಮುನಿ ದೂವಾ೯ಸನು ಎದುರಾದನು.
ನಾನು 'ರುದ್ರ ಮುನಿಯೆ
ನಿನ್ನಲ್ಲಿರುವ ಉಗ್ರ ತಪಶ್ಯಕ್ತಿ
ದುದ್ರಾಣಿಯು
ಈ ದಿವಸ ನಿನ್ನನ್ನು ಅಲಂಕರಿಸಿರುವ
ಮೋಡ ಮಿಂಚುಗಳ ಮನೋಹರ ಸನ್ನಿವೇಶದಿಂದ
ಪ್ರಸನ್ನ ಲಕ್ಷ್ಮಿಯಂತೆ ಶೋಭಿಸುತ್ತಿದ್ದಾಳೆ!"ಎಂದು ಮುಗುಳ್ನಗೆಯಿಂದ ಹೇಳಿದೆ.ಎಲೈ ರಾಜನೆ ಇದರಲ್ಲಿ ತಪ್ಪೇನಿದೆ.ಆದರೂ ಅಕಾರಣ ಕೋಪಿಯೆಂದು
ಪ್ರಸಿದ್ಧನಾದ ದೂವಾ೯ಸನು ನನ್ನ ಮಾತನ್ನು ಕೆಳಿದೊಡನೆ ನಿದ೯ಯೆಯಿಂದ "ಮೂಖ೯!ನಿನ್ನ ಈ ಅಪಹಾಸ್ಯದ ದೆಸೆಯಿಂದ ,ನೀನು ನಿತ್ಯವೂ ರಾತ್ರಿಯ ವೇಳೆಸ್ತನಕೇಶಗಳಿಂದಲೂ ಹಾವಭಾವಗಳಿಂದಲೂ
ಒಪ್ಪುವ ಕಾಮಿನಿಯಾಗು!"ಎಂದು ಶಾಪವಿತ್ತನು.ರಾಜನೆ ನಡೆದ ವಿಚಾರವನ್ನು ನಿನಗೆ ತಿಳಿಸಿದ್ದೇನೆ.ನನು ಈ ರಾತ್ರಿ ಸ್ತ್ರೀಯಂತಾಗುವುದು ನಿಶ್ಚಯವು.ಆದರೆ ಸ್ತನವತಿಯಾದ ತರುಣಿಯಾಗಿ ನಾನೊಬ್ಬಳೇ ರಾತ್ರಿಯನ್ನು ಕಳೆಯುವುದು ಹೇಗೆ?ನನ್ನ ತಂದೆಗೆ ನಾನು ಏನು ಹೇಳಲಿ?
ಈ ಸಂಸಾರದಲ್ಲಿ ಯಾರು ಯಾರು ಯಾವ ಯಾವ ಕಾಲಕ್ಕೆ
ಏನೇನನ್ನು ಅನುಭವಿಸಬೇಕಗುವುದೋ ಹೇಳಲು ಸಧ್ಯವಿಲ್ಲ(ಪುಟ೯5)
13೯)ಚೂಡಾಲೆಯು ಹೀಗೆ ಹೇಳಿದಳು"ರಾಜನೆ !ದೂವ೯ಸರ ಶಾಪದಿಂದ
ನನ್ನ ದೇಹವು ರೂಪಾಂತರವನ್ನು ಹೊಂದಿದರೂ
ಅದರಿಂದ ನನ್ನ ಆತ್ಮಕ್ಕೆ ಯಾವ ಹಾನಿಯೂ ಆಗಲಾರದು."
ಇದನದನದು ಕೇಳಿ ಶಿಖಿಧ್ವಜನು "ದೇವ ಪುತ್ರ!ಯಾವ ಕಾಲಕ್ಕೆ ಯಾವ ಯಾವ ಸುಖ ದುಃಖಗಳು ಆಗಬೇಕೋ
ಅವು ಆಗಿಯೇ ಆಗುತ್ತವೆ.ಅದನ್ನು ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ.ಆದರೆ ಸವ೯ಸಾಕ್ಷಿಯೂ
ಅಲಿಪ್ತನೂ ಆದ ಆತ್ಮನಿಗೆ ಅದರಿಂ ಯಾವ ಹಾನಿಯೂ ಇರುವುದಿಲ್ಲ.ಈಗ ಅದನ್ನು ಸವ೯ಥಾ ತ್ಯಾಗಮಾಡಿ ,ಮನಸ್ಸನ್ನು
ಸಮತೆಗೆ ತಂದುಕೊಂಡು
ದುಃಖರಹಿತವಾಗಿರು.(ಪುಟ ೯6)
140)ಹೀಗೆ ಪರಸ್ಪರ ಸಮಾಧಾನ ಮಾಡಿಕೊಂಡು
ಮಿತ್ರ ಪ್ರೇಮದಿಂದ
ಆನಂದವಾಗಿರಲು ಕುಂಭನನ್ನು ಹೆನ್ನಾಗಿ ಮಾಡುವುದಕ್ಕೋ ಎಂಬಂತೆ ,ಸೂಯನು ಅಸ್ತ ಹೊಂದಿದನು.ನಾನು ಸಂಪೂಣ೯ ಸ್ತ್ರೀಯೇ ಆಗಿಬಿಟ್ಟೆ.ನನಗೆ ಬಹಳ
ದುಃಖವಾಗುತ್ತಿದೆ. ಈ ಸ್ತ್ರೀ ದೇಹಕ್ಕೆ ಧಿಕ್ಕಾರ!ಡಹತ ಸಹಲಲ ಇ ದು ನೊಡ?ನನ್ನ ಅಂತಃಕರಣದಲ್ಲಿಯೂ
ಸಕಲ ಸ್ತ್ರೀ ಬಾವನೆಗಳೇ ಮೂಡುತ್ತಿವೆ.ಎಂದು ಹಾಳಿ ಚೂಡಾಲೆಯು ಶೋಕಿಸಿದಳು.(ಪುಟ ೯7)
141)ತತ್ವಜಾನಿಗೂ
ಇಂಥಾ ಪ್ರಾರಬ್ಧ ಯೋಗವು
ತಪ್ಪದಿರುವುದು ದೈವ ವಿಲಾಸವೇ ಸರಿ.ಆದರೆ ದತ್ತರಾಜನ ದಯದಿಂದ ನನಗೆ ಬಂದಿರುವ ಸಾಕ್ಷಿಯ ಅನುಭವವು
ನನ್ನನ್ನು ಧೀರಳನ್ನಾಗಿ ಮಾಡಿದೆ.
ಇದೇ
ನನ್ನ ಸೌಭಾಗ್ಯ ಎಂದು ಚೂಡಾಲೆಯು
ಉದ್ಗಾರ ಮಾಡಿದಳು.(ಪುತ ೯7)
142) ಅವರಿಬ್ಬರೂ ಒಂದೇ ಹಾಸಿಗೆಯ ಮೇಲೆ ನಿವಿ೯ಕಾರ ಚಿತ್ತದಿಂದ
ಮಲಹಿ ಆರಾತ್ರಿಯನ್ನು ಕಳೆದರು.ಮರುದಿನ ಬೆಳಗಾದ ಕೂಡಲೇ ಆ ಯುವತಿಯು
ಮೊದಲಿನಂತೆಯೇ ಕುಂಭನಾದನು.
ಯೋಗ
ಸಾಮಥ್ಯ೯ ಸಂಪನ್ನಳೂ
ಜ್ಞಾನಿಯೂ ಆದ ಆಕೆಯು
ಶಿಖಿಧ್ವಜನೊಂದಿಗೆ
ಕೈಲಾಸ ಮಂದರ ಪವ೯ತಗಳಲ್ಲಿಯೂ
ತೀಥ೯ಕ್ಷೇತ್ರಗಳಲ್ಲಿಯೂ ಯಥೇಚ್ಛೆಯಾಗಿ ವಿಹಾರ ಮಾಡುತ್ತಿದ್ದಳು.ಹೀಗೆ ದಿನಗಳು ಆನಂದವಾಗಿ ಕಳೆದವು.(ಪುಟ ೯7)
143) ಒಂದು ದಿನ ಕುಂಭನು ಶಿಖಿಧ್ವಜನನ್ನು ಕುರಿತು "ರಾಜನೆ !ನನ್ನ ಮಾತನ್ನು ಲಕ್ಷ್ಯಪೂವ೯ಕವಾಗಿ ಕೇಳು ನಾನಾದರೋ ಪ್ರತೀರಾತ್ರಿ ಹೆಣ್ಣಾಗುತ್ತಿದ್ದೇನೆ.ಆದ್ದರಿಂದ ಸ್ತ್ರೀ ಸಹಜವಾಗಿ
ಸ್ತ್ರೀ ಧಮ೯ವನ್ನು ಪೂಣ೯ಗೊಳಿಸಲು ನಾನು ಬಯಸುತ್ತೇನೆ.ನಾನು ವಿವಾಹ ಪದ್ಧತಿಯಿಂದ
ಯಯಾವನಾದರೊಬ್ಬ ಯೋಗ್ಯ ಪುರುಷನಲ್ಲಿ ಆತ್ಮಸಮಪ೯ಣೆಯನ್ನು
ಮಾಡುತ್ತೇನೆ.ಆದರೆ ಮೂರು ಲೋಕಗಳಲ್ಲಿ
ಹುಡುಕಿದರೂ
ನನಗೆ ನಿನಗಿಂಯಲೂ
ಹೆಚ್ಚು ಪ್ರಿಯರಾದವರು ,ಯೋಗ್ಯರಾದವರು ಕಾಣುವುದಿಲ್ಲ.ಈ ರಾತ್ರಿಯೇ
ನೀನು ದಯಮಾಡಿ ನನ್ನ ಪಾಣಿಗ್ರಹಣವನ್ನು ಮಾಡು.(ಪುಟ ೯8)
144)ನಾವು ಯಾವುದನ್ನು ಬೇಕೆನ್ನುವುದೂ ಇಲ್ಲ.ಯಾವುದನ್ನು ಬೇಡವೆನ್ನುವುದೂ ಇಲ್ಲ. ತಾನಾಗಿಯೇ ಒದಗಿದ ವ್ಯಾಪಾರವನ್ನು
ಸಮದೃಷ್ಟಿಯಿಂದ ನಡೆಸುವವರಾದ್ದರಿಂದ,ವಿವಾಹ ಮಾಡಿಕೊಳ್ಳುವ್ದರಿಂದ ನಮಗೆ ಯಾವ ದೋಷವೂ ಬರುವ್ದಿಲ್ಲ.;ಅಲ್ಲವೆ
ಎಂದನು.(ಪುಟ ೯8)
145)ಕುಂಭನು ರಾಜನೊಡನೆ ಅರಣ್ಯದಲ್ಲಿ ಹೋದನು. ಯೋಗಬಲದಿಂದ ಇಬ್ಬರೂ
ಒಂದು ನಿಮಿಷದಲ್ಲಿ ಮನೋಜ್ಞವಾದ
ಮಹೇಣದ್ರಪವ೯ತದಲ್ಲ
ಸುವಣ೯ಮಯವಾದಗುಹಾ ಮಂದಿರದಲ್ಲಿದ್ದರು.ಅ ಇಬ್ಬರೂ ಮಂದಾಕಿನಿ ನದಿಯಲ್ಲಿ ಮಂಗಳಸ್ನೆನ ಮಾಡಿದರು.ಇಬ್ಬರೂ
ವಸ್ತ್ರ ಭೂಷಣಗಳಿಂದ
ಅಲಂಕೃತರಾದರು."ಮಹಾರಾಜನೆ ! ಮದನಿಕಾ ಎನ್ನುವ ನಿನ್ನ ಹೆಸರಿನ ಪತ್ನಿಯಾಗಿ ನಿನ್ನ ಚರಣಕಮಲಗಳಲ್ಲಿ ನಮಸ್ಕರಿಸುತ್ತಿದ್ದೇನೆ."ಎಂದು ನಮಸ್ಕರಿಸಿದಳು.ಇಬ್ಬರೂ ಅಗ್ನಿಸಾಕ್ಷಿಯಾಗಿ ಮದುವೆಯಾದರು.ನಿತ್ಯವೂ ಹಗಲಿವನಲ್ಲಿ ಪ್ರಿಯಮಿತ್ರರಾಗಿಯೂ, ರಾತ್ರಿಯೆಲ್ಲಾ
ಇಷ್ಟ ದಂಪತಿಗಳಾಗಿಯೂ
ಒಬ್ಬರನ್ನೊಬ್ಬರು
ಒಂದು ನಿಮಿಷವೂ ಬಿಡದೆ ದೀಪ ಮತ್ತು ಅದರ ಫ್ರಭೆಯಂತೆ,
ಹೂವು ಮತ್ತು ಅದರ ಪರಿಮಳದಫತೆ
ಅವಿನಾಭಾವದಿಂದ ಸುಖಿಸುತ್ತಿದ್ದರು.ಅವರು ಸಹ್ಯಾದ್ರಿ,ಕೈಲಾಸ,ಮಹೇಂದ್ರ,ಮಲಯ,ಗಂಧಮಾದನ ಮೊದಲಾದ ಪವ೯ತಗಳಲ್ಲಿಯೂ
ಅರಣ್ಯಗಳಲ್ಲಿಯೂ
ಅನೇಕ ದಿನಗಳು ಸ್ವೇಚ್ಛೆಯಿಂದ
ವಿಹಾರ ಮಾಡುತ್ತಿದ್ದರು.(ಪುಟ 100)
146) ಪ್ರತಿ ಮೂರನೆಯ ದಿನ ರಾತ್ರಿ ತಿಗೆ ನಿದ್ರೆಯು ಬಂದ ಕೂಡಲೆ
ಚೂಡಾಲೆಯು ಸೂಕ್ಷ್ಮರೂಪದಿಂದ
ತನ್ನ ರಾಜಧಾನಿಗೆ ಬಂದು ಅಲ್ಲಿ ತನ್ನ ನಿಜರೂಪದಿಂದ
ರಾಜಕಾಯ೯ವನ್ನು ನಡೆಸಿ ರಾಜನಿಗೆ ಎಚ್ಚರಾಗುವುದರೊಳಗೆ ಹಿಂದಿರುಗಿ ಬರುತ್ತಿದ್ದಳು.(ಪುಟ 100)
147)ಆದರೆ ಎಂಥಾ
ವಿದ್ವಾಂಸರಾದರೂ
ರಾಗದ್ವೇಷಗಳನ್ನು ಹುಟ್ಟಿಸಿ,ಚಿತ್ತಕ್ಷೋಭೆಯನ್ನುಂಟು ಮಡುವ
ಪ್ರಾಪಮಚಿಕ ವಿಷಯ ಸನ್ನಿವೇಶದಲ್ಲಿ
ಶಿಖಿಧ್ವಜನು
ತನ್ನ ಸಮಚಿತ್ತತೆಯನ್ನೂ ,ಶಾಂತಿಯನ್ನೂ ಹೇಗೆ ಕಾದುಕೊಳ್ಳುವನೆಂಬುದನ್ನು ಪರೀಕ್ಷಿಸುವುದಕ್ಕಾಗಿ
ಚೂಡಾಲೆಯು ಒಂದು ಉಪಾಯವನ್ನು ಮಾಡಿದಳು.ಒಂದು ರಾತ್ರಿ ಚಂದ್ರೋದಯವಾದಾಗ
ಶಿಖಿಧ್ವಜನು ಸಮೀಪದಲ್ಲಿರುವ ನದೀತೀರದಲ್ಲಿ ಕುಳಿತಿದ್ದನು. ಆ ವನದಲ್ಲಿ ಸುಗಂಧಶೀತಲವಾದ ಮಂದಮಾರುತವು ಬೀಸುತ್ತಿತ್ತು.ಯೋಗಿಗಳಿಗೆ ಉನ್ಮನಿಯನ್ನೂ,ವಿಲಸಿಗಳಿಗೆ ಪ್ರಣಯೋನ್ಮಾದವನ್ನೂ
ಉಂಟುಮಾಡುವಂತಿತ್ತು.ಪುಷ್ಪಗುಚ್ಛಗಳಿಂದ
ಅಲಂಕೃತವಾದ ಆ ಲತಾಗೃಹದಲ್ಲಿ
ಸಂಕಲ್ಪದಿಂದ ನಿಮಿ೯ತವಾದ
ಪುಷ್ಪಶಯ್ಯೆಯಮೆಲೆ ಆ ಮದನಿಕೆಯು
ಸುಂದರ ತರುಣನೋವ೯ನನ್ನು ಆಲಂಗಿಸಿಕೊಂಡು ಮಲಗಿದ್ದಳು.ಜಪಯೋಗವು ಮುಗಿದಕೂಡಲೇ
ರಜನು ತನ್ನ ಪ್ರಿಯಳನ್ನು ಹುಡುಕುತ್ತಾ
ಅಲ್ಲಿಗೆ ಬಂದನು.ಮನೋಹರನಾದ ಪುರುಷನೋವ೯ನನ್ನು
ದೃಢವಗಿ ಆಲಂಗಿಸಿಕೊಂಡು ಕುಳಿತಿದ್ದ ಆತರುಣಿ ಮದನಿಕೆಯನ್ನು
ಕಂಡನು.ಹಾಸಿಗೆಯ ಮೇಲೆ ಹೊರಳಾಡಿದ್ದರಿಂದ ಆಕೆಯ ಕೇಶವು ಅಸ್ತವ್ಯಸ್ತವಾಗಿತ್ತು.ಅವರಿಬ್ಬರೂ ಕಾಮಾತುರತೆಯಿಂದ ನಿಭ೯ಯರೂ ನಿಲ೯ಜ್ಜರೂ ಆಗಿದ್ದರು.ಆನಂದದಲ್ಲಿರು ಅವರ ಭೋಗಸುಖಕ್ಕೆ
ಭಂಗತರಬರದೆಂದೂ ,ಅವರವರ ಮನೋರಥವನ್ನು
ಪೂಣ೯ಗೊಳಿಸುವುದಕ್ಕೆ
ಅವರವರು ಸ್ವತಂತ್ರರೆಂದೂ ಬಗೆದು ರಾಜನು
ಆ ಲತಾಗೃಹದಿಂದ
ಹೊರಬಂದು ಕ್ರೋಧವನ್ನು ಜಯಿಸಿ
ಸ್ವಸ್ಥಮನಸ್ಸಿನಿಂದ ಕುಳಿತನು.(ಪುಟ 102)
148)ಅನಂತರ ಸ್ವಲ್ಪ ಹೊತ್ತಿನಲ್ಲೇ ವಿಲಾಸದಿಂದ ಬಳಲಿದ ಶರೀರವುಳ್ಳ
ಮದನಿಕೆಯು ರಾಜನ ಹತ್ತಿರ ಬಂದಳು.ರಾಜನು ಹೇಳಿದನು"ಸುಂದರಿ!ನಿನ್ನ ರತಿಸುಖವನ್ನು ತ್ಯಜಿಸಿ ಇಷ್ಟು ಆತುರದಿಂದ ಏಕೆ ಬಂದೆ?ಸವ೯ ಪ್ರಾಣಿಗಳೂ
ಆನಂದಕ್ಕಾಗಿಯೇ ನಿರಂತರ ಪ್ರಯತ್ನಮಾಡುತ್ತಿರುವಾಗ
ನೀನು ನಿಜವಾಗಿ ನಿಭ೯ಯ ಮನಸ್ಸಿನಿಂದಲೂ ,ಪೂಣ೯ ಪ್ರೇಮದಿಂದಲೂ ನಿನ್ನ ಕಾಂತನನ್ನು ಪುನಃ ಸಂತೋಷಪಡಿಸಿಬಾ.
ದೂವಾ೯ಸದ ಶಾಪದಿಂದ ಹುಟ್ಟಿದ ನೀನು ಪೂರಾ ಬೇರೆಯವಳಾಗಿದ್ದೀಯೆ.ನಿನಗೆ ಹೇಗೆ ಇಷ್ಟವೋ ಹಾಗೆ ಮಾಡು".(ಪುಟ 102)
14೯)ರಾಜನ ಮಾತಿಗೆ ಮದನಿಕೆಯು"ಹೇ ಮಹಾರಾಜನೆಸ್ತ್ರೀಯರ ಸ್ವಭಾವವೇ ಚಂಚಲವಾದುದು.ಅವರ ಕಾಮವು
ಪುರುಷರ ಕಾಮಕ್ಕಿಂತಲೂ ಎಂಟು ಪಟ್ಟು ಹೆಚ್ಚಿನದು.ನಾನು ವನಮಧ್ಯದಲ್ಲಿ ಏಕಾಂತದಲ್ಲಿರುವುದನ್ನೂ ,ನೀನು ದೂರದಲ್ಲಿ ಜಪಮಾಡುತ್ತಿರುವುದನ್ನೂ
ನೋಡಿದ ಆ ಕಾಮುಕನು
ನನ್ನನ್ನು ಪ್ರಾಥಿ೯ಸಿದನು.ಅಬಲೆಯಾದ ನಾನು ಆಗ ಅವನನ್ನು ತಿರಸ್ಕರಿಸಲಾರದಾದೆ.ಸ್ತ್ರೀ ಸ್ವಭಾವಕ್ಕನುಗುಣವಾಗಿ ನನ್ನಿಂದ ಆ ಅಪರಾಧವಾಯಿತು.ನನ್ನ ಮೇಲೆ ದಯವಿಟ್ಟು ಕೋಪಮಾಡಿಕೊಳ್ಳದೆ
ಕ್ಷಮೆ ಮಾಡು.ಸಾಧು ಪುರುಷರು ಸವ೯ದಾ ಕ್ಷಮಾಶೀಲರಲ್ಲವೇ?"ಎಂದಳು.(ಪುಟ 102)
147)ಶಿಖಿಧ್ವಜನು "ಬಾಲೆ ! ಆಕಾಶದಲ್ಲಿಯ ವೃಕ್ಷದಂತೆ
ನನ್ನಲ್ಲಿ ಕ್ರೋಧದ ಅಭಾವವಿದೆ. ನಾವು ಮೊದಲಿನಂತೆಯೇ ಸ್ನೇಹದಿಂದಿರಬಹುದು. ಆದರೆ ಸಜ್ಜನರು ಈ ವತ೯ನೆಯನ್ನು ನಿಂದ್ಯವೆಂದು ತಿಳಿಯುವುದರಿಂದ ನಾನು ನಿನ್ನನ್ನು ಇಂದಿನಿಂದ ಪತ್ನಿಯಾಗಿ ತಿಳಿಯುವುದಿಲ್ಲ"ಎಂದನು.ಶಖಿಧ್ವಜನ ಸಮ ಚಿತ್ತತೆಯನ್ನು ಕಂಡು ಚೂಡಾಲೆಯು ಅತಿಶಯ ಸಂತೋಷಪಟ್ಟಳು.ಸಂಪೂಣ೯ ಜೀವನ್ಮುಕ್ತ ಸ್ಥಿತಿಯಲ್ಲಿರು
ರಾಜನ ಮಹಾಯೋಗ್ಯತೆಯನ್ನು ಮೆಚ್ಚಿ
ಚೂಡಾಲೆಯು ತನ್ನ ಮೂಲರೂಪವನ್ನು
ರಾಜನಿಗೆ ತೋರಿಸಿದಳು.(ಪುಟ 103)
148)ಒಂದು ಭರಣಿಯೊಳಗಿಂದ
ಹೊರಹೊರಡುವ ಒಂದು ವಸ್ತುವಿನಂತೆ
ಮದನಿಕೆಯ ದೆಹದೊಳಗಿಂದ ರಾಜನು ನೋಡು ನೋಡುತ್ತಿದ್ದಂತೆ
ಚೂಡಾಲೆಯು ಹೊರಬಂದಳು.ಅಕಸ್ಮಾತ್ ಅವಿಭೂ೯ತಳಾದ
ಲಕ್ಷ್ಮಿಯಂತೆ
ತನ್ನೆದುರಿನಲ್ಲೇ ಉದಿಸಿದ ಚೂಡಾಲೆಯನ್ನು
ನೋಡಿ ರಾಜನು ಆಶ್ಚಯ೯ಭರಿತನಾಗಿಕಣ್ಣುಗಳನ್ನು ಅರಳಿಸಿ ನೋಡಿದನು.(ಪುಟ 103)
14೯)ತಮಗೆ ಬೋಧಮಾಡುವುದರ ದೆಸೆಯಿಂದಲೇ
ಕುಂಬಾದಿ ದೇಹಗಳನ್ನು ಧಾರಣೆ ಮಾಡಿದೆ ಮತ್ತು ಈ ವನದಲ್ಲಿ ತಮ್ಮ ಜೊತೆಗೆ ಅನೇಕ ಉಪಾಯಗಳಿಂದ ಇರುತ್ತಿದ್ದೆ.ತಾವು ಮೋಹವಶದಿಂದ ರಾಜ್ಯತ್ಯಾಗ ಮಾಡಿ ಎಂದಿನಿಂದ ಈ ವನದಲ್ಲಿ ತಪಸ್ಸು ಮಾಡುವುದಕ್ಕೆ ಬಂದಿರೋ
ಅಂದಿನಿಂದಲೂ ತಮಗೆ ನಿಜವಾದ ಜ್ಞಾನವನ್ನೂ,ಧಮ೯ವನ್ನೂ ಬೋಧಿಸಬೇಕೆಂದೇ ಉದ್ಯುಕ್ತಳಾಗಿದ್ದೇನೆ.ಮದನಿಕೆಯ ಪರಪುರುಷ ವಿಲಾಸ
ಇವುಗಳಲ್ಲಿ ಯಾವುದೊಂದೂ
ನಿಜವಲ್ಲ"ಎಂದು ಹೇಳಿದಳು.(ಪುಟ 104)
150)ರಾಜನು ಹೇಳಿದನು."ಪ್ರಿಯೆ, ನೀನು ಇಷ್ಟು ಕೋಮಲೆಯಾಗಿದ್ದೂ
ನನ್ನ ದೆಸೆಯಿಂದ ಎಷ್ಟೆಷ್ಟು
ಕ್ಲೇಶಗಳನ್ನು ಸಹಿಸಿದೆ?ಯಾವ ಅಲೌಕಿಕ ಬುದ್ಧಿಯಿಂದ
ನೀನ್ ನನ್ನನ್ನು ಘೋರವಾದ ಸಂಸಾರ ಸಾಗರದಿಂದ ಪಾರುಮಾಡಿದೆಯೋ
ಆ ಮಹಾತ್ಮಳಾದ ನಿನಗೆ ಯಾವ ಉಪಮಾನವನ್ನು ಕೊಡಬಹುದು?ನಿನ್ನ ಗುಣವನ್ನೂ ಸಾಮಥ್ಯ೯ವನ್ನೂ
ನೋಡಿ ಅರುಂಧತಿಯೂ,ಶಚಿಯೂ,ಗೌರಿಯೂ,ಗಾಯತ್ರಿಯೂ, ಸಾವಿತ್ರಿಯೂ,ಸರಸ್ವತಿಯೂ,ಲಕ್ಷ್ಮಿಯೂ ಸಹ ನಾಚಿಕೆ ಪಡುತ್ತಾರೆ.
ನೀನು ದಿವ್ಯಸ್ತ್ರೀಯರಾದ ಧೀ,ಶ್ರೀ,ಕಾಂತಿ,ಕ್ಷಮಾ,ಮೈತ್ರೀ,ಕರುಣಾ ಮೊದಲಾದವರಿಗಿಂತಲೂ
ಶ್ರೇಷ್ಠವಾಗಿ ಕಾಣುತ್ತೀಯೆ.ಅಪಾರವಾದ ಬುದ್ಧಿಯನ್ನೂ,ಸಿದ್ಧಿಯನ್ನೂ ಉಪಯೋಗಿಸಿದ್ದೀಯೆ.!(ಪುಟ 105)
151)ಚೂಡಾಲೆಯು ಹೇಳಿದಳು"ಅಜ್ಞಾನವು
ನಾಶವಾಗಿರುವುದರಿಂದಲೂ ,ಸವ೯ತ್ರ ಆತ್ಮನೊಬ್ಬನೇ ಇರ್ವನೆಂಬ ಜ್ಞಾನವಾಗಿರುವುದರಿಂದಲೂ, ನಾವು ಆಕಾಶದಂತೆ ನಿಮ೯ಲರೂ ಸ್ವಚ್ಛರೂ ಆಗಿದ್ದೇವೆ.ನಮಗೆ ಇಚ್ಛೆಯೂ ನಿರಿಚ್ಛೆಯೂ ಒಂದೇ ಆಗಿದೆ.ನವು ದೇಹೇಂದ್ರಿಯಗಳಲ್ಲಿ ನಾನೆಂಬ ಭವನೆಯನ್ನು ಇಟ್ಟಿಲ್ಲವಾದ್ದರಿಂದ,ಅವುಗಳ ಸ್ವಾಭಾವಿಕ ವ್ಯಾಪಾರಗಳನ್ನು ತಡೆಹಿಡಿಯ್ವುದರಿಂದ
ನಮಗೆ ಹೆಚ್ಚಿನ ಲಾಭವಾಗಬೇಕಾಗಿದೆ.ನಾವು ನಮ್ಮ ಜೀವನದ ಮೊದಲನ್ನೂ,ಮಧ್ಯವನ್ನೂ,ಕೊನೆಯನ್ನೂ ನೋಡಿದರೆ
ರಾಜ್ಯಭಾರವನ್ನು ಮಾಡುವುದೇ ನಮಗೆ ಜನ್ಮದಿಂದ ಬಂದ ಕತ೯ವ್ಯವಾಗಿದೆ.ಆದ್ದರಿಂದ ತಾವಾಗಿಯೇ
ಪ್ರಾಪ್ತವಾದ ಭೋಗದ ಯೋಗದಿಂದ ಪ್ರಾರಬ್ಧವನ್ನು ಕ್ಷಯಮಾಡುತ್ತಾ, ಆಯುಷ್ಯವನ್ನುಕಳೆದು ಯೋಗ್ಯಸಮಯದಲ್ಲಿ ವಿದೇಹ ಕೈವಲ್ಯವನ್ನು ಪಡೆಯೋಣ.ನಾವು ಒಂದು ಮೋಹವನ್ನು ಬಿಡುವ ಸಂಭ್ರಮದಲ್ಲಿ ಇನ್ನೊಂದು ಮೋಹಕ್ಕೆ ಬಲಿಯಾಗುವ ಸಂಭವವಿದೆ. ಆದ್ದರಿಂದ ಸ್ವಾಮಿ! ತಾವು ಪೂವ೯ದಿಂದಲೂ
ಬಂದಿರುವ ತಮ್ಮ ರಾಜಾಸನದ ಮೇಲೆ ಕುಳಿತುಕೊಂಡು ರಾಜರಾಗಿರಿ.ತಮ್ಮ ರಾಜಧಾನಿಯಲ್ಲಿ ಮಹೋತ್ಸವ ವುಂಟಾಗಲಿ !"ಎಂದು ಹೇಳಿದಳು.(108)
152)ಚೂಡಾಲೆಯು"ಪ್ರಾಣನಾಥಾ! ನನಗೆ ಭೋಗದ ಅಥವಾ ವಿಭೂತಿಯ (ಸಿದ್ಧಿಯ) ಇಚ್ಛೆಯಿಲ್ಲ.ಆದರೆ ತಾನಾಗಿಯೇ ಸ್ವಾಭಾವಿಕವಾಗಿ
ಬಂದ ಭೋಗವನ್ನು ತಿರಸ್ಕರಿಸದಿರುವುದೇ
ಜ್ಞಾನಿಗಳ ಸ್ಥಿತಿಯಾಗಿದೆ.
ರಾಜ್ಯವಾಗಲೀ,ಸ್ವಗ೯ವಾಗಲೀ, ಭೋಗವಾಗಲೀ ನಮ್ಮ ಸುಖಕ್ಕೆ ಕಾರಣವಾಗಲಾರವು.ಆದರೆ ಯಾವ ದಶೆಯಲ್ಲಾಗಲೀ ಕ್ಷುಬ್ಧಳಾಗದೆ ಇರುತ್ತೇನೆ.ಇದು ಸುಖ ಇದು ದುಃಖ ಎಂಬ ಭಾವನೆಯೇ ಕ್ಷೀಣವಾದಮೇಲೆ
ನಿತ್ಯನಿರಂತರವಾದ ಸಮತಾನಂದವನ್ನು
ಬಿಟ್ಟಿರುವುದು ಹೇಗೆ ಸಾಧ್ಯ?ಎಂದು ಹೇಳಿದಳು.(ಪುಟ 108)
153)ಶಿಖಿಧ್ವಜನು ಹೇಳಿದನು"ಪ್ರಿಯೆ ಇದು ಸತ್ಯವಾದುದು. ಸುಖದುಃಖಗಳ ಚಿಂತೆಯನ್ನು ಬಿಟ್ಟು,ಕಾಮಾದಿಗಳ ಕಾಟವಿಲ್ಲದಂತೆ,ತಾವಾಗಿಯೇ ಬಂದ ಸ್ಥಿತಿಗತಿಗಳಲ್ಲಿ
ಸ್ವಸ್ಥರಾಗಿರುವವರನ್ನು ,ರಾಜ್ಯಭಾರ ಮಾಡುದರೂ ಬಿಟ್ಟರೂ ಪರಮಾಥ೯."ರಾಜನು "ಪ್ರಿಯೆ! ನಿನಗೆ ಮಹಾರಾಣಿಯ ಪಟ್ಟಾಭಿಷೇಕ ಮಾಡುತ್ತೇನೆ"ಎಂದು ಆಕೆಗೆ
ಸರೋವರದಲ್ಲಿ ಸ್ನಾನಮಾಡಿಸಿ
ಕರೆತಣದು ಪಟ್ಟಾಭಿಷೇಕ ಮಾಡಿಸಿದನು,ಅನಂತರ ರಾಜನು ಚೂಡಾಲೆಗೆ ಮಹಾವೈಭವಪೂಣ೯ವಾದ ಸೈನ್ಯವನ್ನು ಸೃಷ್ಟಿಮಾಡು ಎಂದನು.ಆಗಲೇ ಭಯಂಕರವಾದ
ಚತುರಂಗ ಸೈನ್ಯವು
ಚೂಡಾಲೆಯ ಸಂಕಲ್ಪ ಮಾತ್ರದಿಂದ
ಸೃಷ್ಟಿಯಾಯಿತು.ಪಟ್ಟಾಭಿಷೇಕ ಮಹೋತ್ಸZವವು ವಿಜೃಂಭಣೆಯಿಂದ ನಡೆಯಿತು.
154)ಅವರು ಪ್ರಾರಬ್ಧವಶದಿಂದ
ಪ್ರಾಪ್ತವಾದ ಅನೇಕ ಭೋಗಗಳನ್ನು ಭೋಗಿಸಿದರೂ ವಾಸನಾ ಶೂನ್ಯವಾದ ಚಿತ್ತವನ್ನುಳ್ಳವರಾದುದರಿಂದ
ಇಲ್ಲಿ ಯಾವುದಕ್ಕೂ ಅಂಟಿಸಿಕೊಳ್ಳದೆ,,ಮುಂದೆ ಜನ್ಮಕ್ಕೂ ಕಾರಣವಾಗದೆ,ತಮ್ಮ ಆತ್ಮಸ್ವರೂಪದಲ್ಲಿ ಸೇರಿ ,ತೈಲವು ತೀರಿದ ದೀಪದಂತೆ ದೇಹತ್ಯಾಗವನ್ನುಮಾಡಿ
ಮಹಾನಿವಾ೯ಣ ಪದವನ್ನು
ಪಡೆದು ಅಮೃತಾತ್ಮರಾದರು.(ಪುಟ 110)
155)ಭಕ್ತಶ್ರೇಷ್ಠರಾದ ಮಹಾಶಯರೆ!ಮೊದಲೇ ಪೀಠಿಕಾಗ್ರಂಥದಲ್ಲಿ
ಹೇಳಿರುವಂತೆ"ಚೂಡಾಲ-ಶಿಖಿಧ್ವಜ"ರ ಈ ಪುಣ್ಯಾಖ್ಯಾನವು
ತ್ಯಾಗ,ತಪಸ್ಸು,ಯೋಗ,ಜ್ಞಾನ,ಇವಗಳ ಸ್ವರೂಪವೇನೆಂಬುದನ್ನೂ ,ಈ ಸಾಧನಗಳಿಂದ ಯಾವವ್ಯಕ್ತಿಗಾದರೂ
ಸದ್ಗುರುವಿನ ಉಪದೇಶಾನುಗ್ರಹಗಳಿಂದ
ಭೂಮಾನಂದರೂಪವಾದ ಕೈವಲ್ಯ ಪ್ರಾಪ್ತಿಯು
ಹೇಗಾಗುವುದೆಂಬುದನ್ನೂ ಬೋಧಿಸುತ್ತದೆ.ಅಸಾಧಾರಣವಾದ ಯೋಗಸಿದ್ಧಿಗಳನ್ನು
ಸ್ವಾಥ೯ಕ್ಕಾಗಿ ಉಪಯೋಗಿಸದೆ ಪರರ ಉದ್ಧಾರಕ್ಕಾಗಿ ಹೇಗೆ ಉಪಯೋಗಿಸಬಹುದೆಂಬುದನ್ನು
ಈ ಕಥೆಯು ತೋರಿಸುತ್ತದೆ.(ಪುಟ 110)
156)ಶಾಸ್ತ್ರಗಳನ್ನು ಹೆಚ್ಚಾಗಿ ಪುರುಷರೇ ಬರೆದಿರುವುದರಿಂದ ,ಹಿಂದೂ ದೇಶದಲ್ಲಿ
ಹೆಣ್ಣುಯಾವಾಗಲೂ ಗಂಡಿನ ಅಧೀನಳಾಗಿ ನಡೆದುಕೊಳ್ಳಬೇಕೆಂಬ
ನೀತಿಯನ್ನು ಪುರುಷರೇ ರೂಪಿಸಿದ್ದಾರೆಂಬ ಮಿಥ್ಯಾಪವಾZವನ್ನು
ಈ ಪುಣ್ಯಪ್ರಸಂಗವು ಸ್ಪಷ್ಟವಾಗಿ ಕಳೆಯುತ್ತದೆ.(ಪುಟ 1
157)"ಜ್ಞಾನದೇವತು ಕೈವಲ್ಯಂ"ಜ್ಞಾನದಿಂದಲೇ ಕೈವಲ್ಯ ಅಥವಾ ಮೋಕ್ಷ ಎಂಬ ಪರಮ ಸತ್ಯಕ್ಕೆ
ಗಂಡು ಹೆಣ್ಣೆಂಬ ಭೇದದ ಹಂಗಿಲ್ಲೆಂಬ ಬೆಳಕನ್ನೂ ಚೂಡಾಲೆಯ ಸಾಧನೆಯು ಚೆಲ್ಲುತ್ತದೆ.(ಪುಟ 111)
158)ಪ್ರಾಪಂಚಿಕವಾದ ಕ್ಷಣಿಕಸುಖವೇ ಪ್ರೀಯಸ್ಸು'.ಪಾರಮಾಥಿ೯ಕವಾದ ಶಾಶ್ವತ ಸುಖವೇ "ಶ್ರೇಯಸ್ಸು'ಎನಿಸುತ್ತದೆ.(ಪುಟ 113)
15೯) ಹೀಗೆ ಪ್ರವೃತ್ತಿ-ನಿವೃತ್ತಿ ಧಮ೯ಗಳ ,ಪ್ರಪಂಚ ಪರಮಾಥ೯ಗಳ,ತ್ಯಾಗ- ಭೋU¸ಗಳ ಸಮನ್ವಯವೇ
ಈ ಅಪೂವ೯ವಾದ
ಆಖ್ಯಾನಗಳ ಮುಖ್ಯ ಉಪದೇಶವಾಗಿದೆ.(ಪುಟ 114)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಭಗವತೀ ಚೂಡಾಲಾ ಆಖ್ಯಾನವು ಸಂಪೂಣ೯ 28.3.21
S,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
No comments:
Post a Comment